ಬ್ರೇಕಿಂಗ್ ನ್ಯೂಸ್
07-08-23 07:44 pm Source: Vijayakarnataka ಡಾಕ್ಟರ್ಸ್ ನೋಟ್
ಈಗಿನ ಹವಾಮಾನದಲ್ಲಿ ಜನರು ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ಮೂಗು ಕಟ್ಟುವಿಕೆ, ಮೂಗು ಸೋರುವಿಕೆ, ತಲೆನೋವು, ಮೈ ಕೈ ನೋವು, ವಾಂತಿ, ಭೇದಿ ಮುಂತಾದ ಸಮಸ್ಯೆಗಳು ತುಂಬಾ ಸಾಮಾನ್ಯವಾಗಿದೆ. ಈ ಸಂದರ್ಭದಲ್ಲಿ ನಾವು ಸೇವಿಸುವ ಆಹಾರಗಳ ಕಡೆ ಬಹಳ ಗಮನನೀಡಬೇಕು.
ಆಯುರ್ವೇದ ತಜ್ಞೆಯ ಸಲಹೆ

ಆಯುರ್ವೇದ ತಜ್ಞೆ ಡಾ.ವರಲಕ್ಷ್ಮಿ ಅವರು ಜ್ವರದ ಸಂದರ್ಭದಲ್ಲಿಆರೋಗ್ಯಕರವೆಂದು ಹೇಳಲಾಗುವ ಮೂರು ಪದಾರ್ಥಗಳ ಬಗ್ಗೆ ತಿಳಿಸಿದ್ದಾರೆ ಆದರೆ ಆಯುರ್ವೇದವು ಅವುಗಳನ್ನು ತಿನ್ನುವುದನ್ನು ನಿಷೇಧಿಸುತ್ತದೆ. ಜ್ವರದಲ್ಲಿ ನೀವು ಏನನ್ನು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ ಎಂಬುದು ತ್ವರಿತ ಚೇತರಿಕೆಗೆ ಬಹಳ ಮುಖ್ಯವಾಗಿದೆ.
ಉದ್ದಿನ ಇಡ್ಲಿ

ಸಾಮಾನ್ಯವಾಗಿ ಜ್ವರ ಬಂದಾಗ, ನಾಲಗೆಗೆ ರುಚಿ ಇಲ್ಲದಾಗ ಇಡ್ಲಿ ಸೇವಿಸುವಂತೆ ತಿಳಿಸಲಾಗುತ್ತದೆ. ಇದನ್ನು ಸ್ಟೀಮ್ ಮೂಲಕ ತಯಾರಿಸುವುದರಿಂದ ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ಉದ್ದಿನ ಬೇಳೆ ಹಾಕಿ ತಯಾರಿಸಲಾಗಿರುವ ಇಡ್ಲಿಯು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.
ಸ್ಟೀಮ್ ನಿಂದ ತಯಾರಿಸಿದ ಆಹಾರಗಳು ನಮ್ಮ ಜೀರ್ಣಕಾರಿ ಬೆಂಕಿ ಮತ್ತು ರೋಗನಿರೋಧಕ ಶಕ್ತಿಗೆ ಒಳ್ಳೆಯದಲ್ಲ. ಹಾಗಾಗಿ ಜ್ವರ ಬಂದಾಗ ಇಡ್ಲಿ ಸೇವಿಸಬಾರದು.
ತಣ್ಣನೆಯ ಹಣ್ಣು

ಶೀತ ಮತ್ತು ಹುಳಿ ಹಣ್ಣುಗಳಲ್ಲಿ ವಿಟಮಿನ್ ಸಿ ಇರುತ್ತದೆ. ವಿಟಮಿನ್ ಸಿ ಹಣ್ಣುಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಉತ್ತಮವಾಗಿಸಲು ಸಹಕಾರಿಯಾಗಬಲ್ಲದು. ಆದರೆ ಕಿತ್ತಳೆ, ಮೋಸಂಬಿಯಂತಹ ಸಿಟ್ರಸ್ ಹಣ್ಣುಗಳನ್ನು ಶೀತ, ಜ್ವರವಿದ್ದಾಗ ತಿನ್ನುವುದು ಒಳ್ಳೆಯದಲ್ಲ.
ನಿಮ್ಮ ಅಗ್ನಿ ದುರ್ಬಲವಾದಾಗ, ಅಂತಹ ಹಣ್ಣುಗಳನ್ನು ತಿನ್ನುವುದು ಹೆಚ್ಚು ಹಾನಿಯನ್ನುಂಟು ಮಾಡುತ್ತದೆ ಮತ್ತು ನೀವು ಅನಾರೋಗ್ಯದಿಂದ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಿಲ್ಲ.
ಮೊಸರು

ಯಾವುದೇ ಡೈರಿ ಉತ್ಪನ್ನವು ದೇಹಕ್ಕೆ ಭಾರವಾಗಿರುತ್ತದೆ. ನಿರ್ದಿಷ್ಟವಾಗಿ ಮೊಸರು ಜೀರ್ಣಿಸಿಕೊಳ್ಳಲು ಕಷ್ಟ. ಇದು ಕಫ ಮತ್ತು ಪಿತ್ತಾವನ್ನು ಹೆಚ್ಚಿಸುತ್ತದೆ, ಆದ್ದರಿಂದ ಇದನ್ನು ಜ್ವರ, ಶೀತ, ಕೆಮ್ಮು ಇದ್ದಾಗ ಮೊಸರಿನ ಸೇವನೆಯನ್ನು ತಪ್ಪಿಸಬೇಕು.
ಜ್ವರ ಬಂದಾಗ ಏನನ್ನು ಸೇವಿಸಬೇಕು ?
![]()
ಜೀರಿಗೆ, ಒಣ ಶುಂಠಿಯಂತಹ ಮಸಾಲೆಗಳನ್ನು ಬಳಸಿದ ಲಘುವಾದ, ಬೆಚ್ಚಗಿನ ಮತ್ತು ಚೆನ್ನಾಗಿ ಬೇಯಿಸಿದ ಹೊಸದಾಗಿ ಬೇಯಿಸಿದ ಕಷಾಯವನ್ನು ಸೇವಿಸಿ. ಆಹಾರದಲ್ಲಿ ಬ್ರೌನ್ ಅಕ್ಕಿ, ಹೆಸರು ಕಾಳು, ಬಾರ್ಲಿ ಮತ್ತು ಬೇಳೆಯನ್ನು ಬಳಸಿ. ಅವುಗಳಿಂದ ಸೂಪ್, ಖಿಚಡಿ ತಯಾರಿಸಬಹುದು.
Food To Avoid During Cold, Fever And Cough.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm