ಬ್ರೇಕಿಂಗ್ ನ್ಯೂಸ್
27-06-23 06:20 pm Source: Vijayakarnataka ಡಾಕ್ಟರ್ಸ್ ನೋಟ್
ರಕ್ತದ ಒತ್ತಡ ಎನ್ನುವುದು ಈಗಿನ ದಿನಮಾನಗಳಲ್ಲಿ ಜನರಿಗೆ 30 ವರ್ಷದ ಆಸುಪಾಸಿನಲ್ಲಿ ಶುರುವಾ ಗುತ್ತದೆ. ಇದರ ನಂತರದಲ್ಲಿ ಬರುವಂತಹ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ಮುಖ್ಯವಾಗಿ ದೇಹದ ಪ್ರಮುಖ ಅಂಗಾಂಗಗಳಿಗೆ ತೊಂದರೆ ಉಂಟಾಗುತ್ತದೆ. ಏಕೆಂದರೆ ಇದರಿಂದ ನಮ್ಮ ಹೃದಯದ ಬಡಿತ ಮೊದಲಿನಂತೆ ಇರುವುದಿಲ್ಲ. ಲಿವರ್ ಕೂಡ ತನ್ನ ಕಾರ್ಯ ಚಟುವಟಿಕೆ ಬದಲಿಸುತ್ತದೆ. ಇನ್ನು ಕಿಡ್ನಿಗಳು ಕೂಡ ರಕ್ತದ ಒತ್ತಡದ ಕಾರಣದಿಂದ ಹಾಳಾಗುತ್ತವೆ ಎಂದು ತಜ್ಞರು ಎಚ್ಚರಿಕೆಯನ್ನು ನೀಡುತ್ತಾರೆ.
ಅಧಿಕ ರಕ್ತದ ಒತ್ತಡದಿಂದ ಕಿಡ್ನಿಗಳಿಗೆ ಸಮಸ್ಯೆ ಬರಬಹುದು!
ಹೌದು, ಅಧಿಕ ರಕ್ತದ ಒತ್ತಡದಿಂದ ಕಿಡ್ನಿಗಳು ಹಾಳಾಗುತ್ತವೆ. ಇದನ್ನು ನಿರ್ವಹಣೆ ಮಾಡುವುದು ಅಗತ್ಯವಾಗಿದೆ. ಅಂದರೆ ನಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಂಡರೆ ಉತ್ತಮ.
ಆಹಾರ ಪದ್ಧತಿಯಲ್ಲಿ ಕೂಡ ಬದಲಾವಣೆಯನ್ನು ತಂದು ಕೊಂಡು ಔಷಧಿ ಸೇವನೆಯನ್ನು ಸರಿಯಾಗಿ ನಡೆಸಿಕೊಂಡು ಬಂದರೆ ರಕ್ತದ ಒತ್ತಡವನ್ನು ನಿಯಂತ್ರಣ ಮಾಡಿಕೊಳ್ಳ ಬಹುದು ಮತ್ತು ಇದರಿಂದ ರಕ್ತನಾಳಗಳು ಮತ್ತು ಕಿಡ್ನಿ ಹಾಳಾಗುವುದು ತಪ್ಪುತ್ತದೆ ಎಂದುಮಣಿಪಾಲ್ ಹಾಸ್ಪಿಟಲ್ ನಲ್ಲಿ ಕನ್ಸಲ್ಟೆಂಟ್ ಆಗಿರುವ ಡಾ. ಆನಂದ್ ಹೇಳಿದ್ದಾರೆ.
ಹಾಗಾದ್ರೆ ಇದಕ್ಕೆ ಪರಿಹಾರವೇನು?
ಹೈ ಬಿಪಿಯಿಂದಾಗಿ ಕಿಡ್ನಿಗಳಿಗೆ ಸಮಸ್ಯೆ ಜಾಸ್ತಿ!
ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡಲು ಕೆಲವೊಂದು ಸಿಂಪಲ್ ಮನೆಮದ್ದುಗಳು
ಈಗಾಗಲೇ ಹೈಬಿಪಿ ಸಮಸ್ಯೆ ಕಿಡ್ನಿಗಳ ಬಗ್ಗೆ ಹುಷಾರು!
High Blood pressure can spoil your kidneys soon.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm