ಬ್ರೇಕಿಂಗ್ ನ್ಯೂಸ್
29-04-23 08:26 pm Source: Vijayakarnataka ಡಾಕ್ಟರ್ಸ್ ನೋಟ್
ಈಗಿನ ಕಾಲದಲ್ಲಿ ನಾವು ತಿನ್ನುವ ಬಹುತೇಕ ಆಹಾರ ಪದಾರ್ಥಗಳು ಕಲಬೆರಕೆ ರಾಸಾಯನಿಕ ಅಂಶಗಳಿಂದ ಕೂಡಿರುತ್ತವೆ. ನಾವು ಆರೋಗ್ಯಕರ ಎಂದುಕೊಂಡಿರುವ ಬಹುತೇಕ ಹಣ್ಣು ತರಕಾರಿಗಳು ಕಾಳು ಕಡಿ ಎಲ್ಲವೂ ಸಹ ನಮ್ಮ ಆರೋಗ್ಯಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಸಣ್ಣ ಪ್ರಮಾಣ ದಲ್ಲಾದರೂ ಮಾರಕವಾಗಿರುತ್ತವೆ.
ಈಗ ಬೇಸಿಗೆಕಾಲ. ನಮ್ಮ ದೇಹ ಹೆಚ್ಚು ತಂಪಾಗಿರಬೇಕು ಎಂದುಕೊಳ್ಳುತ್ತೇವೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ನೀರಿನ ಅಂಶ ಇರುವ ಹಣ್ಣು ತರಕಾರಿಗಳನ್ನು ತಿನ್ನಲು ಬಯಸುತ್ತೇವೆ. ಅಂದರೆ ಕಲ್ಲಂಗಡಿ ಹಣ್ಣು, ಸೌತೆಕಾಯಿ, ಕರ್ಬೂಜ ಹಣ್ಣು ಇತ್ಯಾದಿ. ಕಲ್ಲಂಗಡಿ ಹಣ್ಣು ಎಂದ ತಕ್ಷಣ ಒಂದು ವಿಷಯ ಜ್ಞಾಪಕಕ್ಕೆ ಬಂತು. ಏನೆಂದರೆ ಇದು ಸಹ ರಾಸಾಯನಿಕ ಅಂಶಗಳಿಂದ ಕಲುಷಿತವಾಗಿದೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ. ಕೆಲವೊಂದು ಮೂಲಗಳ ಪ್ರಕಾರ ಕಲ್ಲಂಗಡಿ ಹಣ್ಣಿನ ಸಿಹಿ, ಬಣ್ಣ ಅದರ ಜೀವಿತಾವಧಿ ಎಲ್ಲವೂ ಸಹ ರಾಸಾಯನಿಕದ ಕಾರಣ ಎಂದು ಹೇಳ ಲಾಗುತ್ತದೆ.
ಹಾಗಾದರೆ ಯಾವುದು ಆ ರಾಸಾಯನಿಕ?
ಈ ರಾಸಾಯನಿಕ ಸೇವನೆಯಿಂದ ಏನಾಗುತ್ತದೆ?
ಕಲ್ಲಂಗಡಿ ಹಣ್ಣನ್ನು ಬೇಗ ಹಣ್ಣಾಗುವಂತೆ ಮಾಡುವ ಟೆಕ್ನಿಕ್
ಕಾರ್ಬೈಡ್ ಸೇವಿಸುವ ಅಡ್ಡ ಪರಿಣಾಮಗಳು
ಇದನ್ನು ವಿಪರೀತ ವಿಷಕಾರಿ ಎಂದು ಗುರುತಿಸಲಾಗುತ್ತದೆ. ಮನುಷ್ಯರ ದೇಹಕ್ಕೆ ಇದು ಹೆಚ್ಚಿನ ಪ್ರಮಾಣದಲ್ಲಿ ಒಂದು ವೇಳೆ ಸೇರಿದರೆ, ಇದರಿಂದ ತಲೆನೋವು, ಚರ್ಮದ ಮೇಲೆ ದದ್ದುಗಳು ಜೊತೆಗೆ ಶ್ವಾಸಕೋಶದ ತೊಂದರೆ ಕೂಡ ಎದುರಾಗುತ್ತದೆ. ಕೆಲ ವರಿಗೆ ಪಾರ್ಶ್ವವಾಯು ಮತ್ತು ಕೋಮ ಕೂಡ ಎದುರಾಗ ಬಹುದು.
ಸೀಸನಲ್ ಹಣ್ಣುಗಳ ವಿಚಾರದಲ್ಲಿ ಎಚ್ಚರವಾಗಿರಿ
your favourite watermelon is with carbide chemical be aware.
15-06-25 09:29 pm
Bangalore Correspondent
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
15-06-25 10:29 pm
HK News Desk
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
15-06-25 11:04 pm
Mangalore Correspondent
Kadri Kaibattal, Mangalore Rain, Landslide: ಕ...
15-06-25 09:50 pm
Mangalore Rain, School Holiday: ರೆಡ್ ಅಲರ್ಟ್ ಮ...
15-06-25 09:35 pm
Mangalore Heavy Rains, Dinesh Gundu Rao: ಮಳೆ...
15-06-25 03:20 pm
Mangalore Rain, Compound Wall Collapsed Video...
15-06-25 12:12 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm