ಬ್ರೇಕಿಂಗ್ ನ್ಯೂಸ್
03-03-23 07:53 pm Source: Vijayakarnataka ಡಾಕ್ಟರ್ಸ್ ನೋಟ್
ಮನುಷ್ಯನ ದೇಹದ ರಕ್ತ ಆತನಿಗೆ ಎಷ್ಟು ಇಂಪಾರ್ಟೆಂಟ್ ಎಂದರೆ, ದೇಹದ ಒಳಗಿನ ಕಾರ್ಯ ಚಟುವಟಿಕೆಗಳು ಸರಾಗವಾಗಿ ನಡೆಯುವುದು ರಕ್ತ ಸಂಚಾರದಿಂದಲೇ ಎನ್ನುವಷ್ಟು. ಇಲ್ಲಿ ಕೆಂಪು ರಕ್ತ ಕಣಗಳ ಆಟ ಬಲು ಜೋರು! ಒಂದು ಕಡೆಯಿಂದ ಮತ್ತೊಂದು ಕಡೆಗೆ ಆಮ್ಲಜನಕವನ್ನು ತೆಗೆದುಕೊಂಡು ಹೋಗುವ ಮತ್ತು ಅಂಗಾಂಗಗಳಿಗೆ ನೀಡುವ ಪ್ರಮುಖವಾದ ಕೆಲಸವನ್ನು ಇವು ಮಾಡುತ್ತವೆ. ಅದೇ ತರಹ ಪೌಷ್ಟಿಕಾಂಶಗಳನ್ನು ಸಹ.
ಇಂತಹ ಒಂದು ದೇಹದ ರಕ್ತವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬೇಕು ಎಂದರೆ ನಾವು ನಮ್ಮ ಈಗಿನ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಳ್ಳಬೇಕು....
ತಜ್ಞರಾದ ಅಂಜಲಿ ಮುಖರ್ಜಿ ಪ್ರಕಾರ...
ಉತ್ತಮವಾದ ಆಹಾರ ಪದಾರ್ಥಗಳನ್ನು ಅದರಲ್ಲೂ ಆರೋಗ್ಯ ಕರವಾದ ರಕ್ತ ಸಂಚಾರಕ್ಕೆ ಬೆಂಬಲಿಸುವ ಅತ್ಯಗತ್ಯ ಆಹಾರ ಗಳನ್ನು ಸೇವಿಸುವುದು ಅನಿವಾರ್ಯವಾಗಿದೆ ಎಂದು ಪೌಷ್ಟಿ ಕಾಂಶ ತಜ್ಞರಾದ ಅಂಜಲಿ ಮುಖರ್ಜಿ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ವಿವರವಾಗಿ ಮಾಹಿತಿಯನ್ನು ಈ ರೀತಿ ಹಂಚಿ ಕೊಂಡಿದ್ದಾರೆ.
ಪೌಷ್ಟಿಕಾಂಶ ತಜ್ಞರಾದ ಅಂಜಲಿ ಮುಖರ್ಜಿ ಪ್ರಕಾರ...
ಇಂತಹ ಆಹಾರಗಳನ್ನು ಸೇವಿಸಬೇಕು...
ಪ್ರೋಟೀನ್ ಮತ್ತು ಕಬ್ಬಿಣದ ಅಂಶ ಇರುವ ಹಣ್ಣುಗಳು
ಕಬ್ಬಿಣಾಂಶ ಹೆಚ್ಚಾಗಿರುವ ಗಿಡಮೂಲಿಕೆಗಳು...
these foods are necessary for healthy blood in your body.
24-06-25 10:42 pm
Bangalore Correspondent
Chikkamagaluru Student Suicide, Uniform: ಚಿಕ್...
24-06-25 10:15 pm
Tumakuru Suicide, Instagram Reels: ರೀಲ್ಸ್ ವಿಚ...
24-06-25 08:16 pm
FIR Ex MP Anantkumar Hegde: ಕಾರು ಓವರ್ ಟೇಕ್ ಮಾ...
24-06-25 05:23 pm
Lokayukta Raid, Karnataka: ಬೆಂಗಳೂರು, ಶಿವಮೊಗ್ಗ...
24-06-25 01:53 pm
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 09:49 pm
Mangalore Correspondent
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
24-06-25 09:51 pm
HK News Desk
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm