ಬ್ರೇಕಿಂಗ್ ನ್ಯೂಸ್
17-02-23 08:41 pm Source: Vijayakarnataka ಡಾಕ್ಟರ್ಸ್ ನೋಟ್
ನಿಮಗೆ ಗೊತ್ತಿರಲಿ ಯಾರು ಮಾನಸಿಕ ಒತ್ತಡದಿಂದ ದೂರವಿದ್ದು, ಆರೋಗ್ಯಕಾರಿ ಆಹಾರಪದ್ಧತಿ ನಿದ್ದೆ ಸರಿಯಾದ ಜೀವನಶೈಲಿ ಅಂದರೆ ಪ್ರತಿದಿನ ವ್ಯಾಯಾಮ, ನಡಿಗೆ, ಧ್ಯಾನ ಅಥವಾ ಯೋಗಾ ಭ್ಯಾಸಗಳನ್ನು ಅನುಸರಿಸು ತ್ತಾರೆಯೋ, ಇಂತಹ ಜನರ ಹತ್ತಿರನೂ ಕೂಡ ಈ ಮಧುಮೇಹ ಸುಳಿಯುವುದಿಲ್ಲ.
ಆದರೆ ಕೆಟ್ಟಆಹಾರ ಪದ್ಧತಿಯ ಜೊತೆಗೆ ಜಡ ಜೀವನಶೈಲಿ ಹೊಂದಿರುವ ವ್ಯಕ್ತಿಗಳಿಗೆ ಈ ಕಾಯಿಲೆ ಬಹಳ ಬೇಗನೇ ಅಪ್ಪಿಕೊಂಡು ಬಿಡುತ್ತದೆ! ಆ ಬಳಿಕ ಸಾಯುವವರೆಗೂ ಈ ಕಾಯಿಲೆಯ ಜೊತೆ ಗೆಯೇ ಜೀವನ ನಡೆಸುವ ಪರಿಸ್ಥಿತಿ ಎದುರಾಗುತ್ತದೆ. ಅಂತಹ ಭಯಾಕನ ಕಾಯಿಲೆ ಇದು.
ಬನ್ನಿ ಇಂದಿನ ಲೇಖನದಲ್ಲಿ ಈಗಾಗಲೇ ಈ ಕಾಯಿಲೆಯನ್ನು ಅಂಟಿಸಿಕೊಂಡವರು ಯಾವೆಲ್ಲಾ ಬಗೆಯ ಹಸಿರೆಲೆ ಸೊಪ್ಪುಗಳನ್ನು ಸೇವನೆ ಮಾಡಿ, ನಿಯಂತ್ರಣ ಮಾಡಿಕೊಳ್ಳ ಬಹುದು ಎನ್ನುವುದರ ಬಗ್ಗೆ ನೋಡೋಣ...
ಪಾಲಕ್ ಸೊಪ್ಪು
ಮಧುಮೇಹಿಗಳ ವಿಷ್ಯದಲ್ಲಿ ಈ ಸೊಪ್ಪಿನ ಪಾತ್ರ
ಇನ್ನು ಮಧುಮೇಹಿಗಳ ವಿಷ್ಯದಲ್ಲಿ ಹೇಳುವುದಾದರೆ, ಈ ಸೊಪ್ಪಿನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಕಡಿಮೆ ಪ್ರಮಾಣದಲ್ಲಿ ಕಂಡು ಬರುವುದರಿಂದ, ರಕ್ತದಲ್ಲಿನ ಗ್ಲುಕೋಸ್ ಮಟ್ಟ ಏರಿಕೆ ಆಗದಂತೆ ತಡೆಯುವುದು ಮಾತ್ರವಲ್ಲದೆ, ಮಧುಮೇಹ ಕಾಯಿಲೆಯನ್ನು ನಿಯಂತ್ರಣದಲ್ಲಿಡುವುದು.
ಹರಿವೆ ಸೊಪ್ಪು
ಎಲ್ಲಾ ಬಗೆಯ ಹಸಿರೆಲೆ ಸೊಪ್ಪಿನಂತೆ ಹರಿವೆ ಸೊಪ್ಪು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖ ವಾಗಿ ತನ್ನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳನ್ನು ಹೊಂದಿರುವ ಜೊತೆಗೆ ಕರಗದ ಹಾಗೂ ಕರಗದೇ ಇರುವ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿ ಕಂಡು ಬರುತ್ತದೆ.
ಈ ಸೊಪ್ಪಿನಲ್ಲಿ ಕಂಡುಬರುವ ಪ್ರಯೋಜನಗಳ ಬಗ್ಗೆ ಹೇಳುವುದಾದರೆ...
ನುಗ್ಗೆ ಸೊಪ್ಪು
ವೈದ್ಯರಾದ ಡಾ. ಶರದ್ ಕುಲಕರ್ಣಿ ಅವರು ಹೇಳುವ ಪ್ರಕಾರ
These green leafy vegetables control your blood sugar levels.
06-08-25 10:51 pm
Bangalore Correspondent
ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ...
05-08-25 01:45 pm
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
06-08-25 12:15 pm
HK News Desk
1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯ...
05-08-25 10:58 pm
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
06-08-25 11:11 pm
Mangalore Correspondent
Dharmasthala News, Banglegudde: ಬಂಗ್ಲೆಗುಡ್ಡೆ...
06-08-25 07:37 pm
Sharjah NRI dream college: ಕಾನೂನು ಉಲ್ಲಂಘಿಸಿ ವ...
06-08-25 06:00 pm
ಬೆಂಗಳೂರು ಹೋಗುತ್ತೇನೆಂದು ತೆರಳಿದ್ದ ದೇರಳಕಟ್ಟೆ ಯುವ...
06-08-25 03:45 pm
Looking for a Reliable Nurse, Nanny, or House...
06-08-25 01:06 pm
06-08-25 08:02 pm
Mangalore Correspondent
Bangalore Kidnap, Nischith Murder: ಬೆಂಗಳೂರು ನ...
06-08-25 05:43 pm
Cybercrime, New Fraud, Mobile Hacking: ಅಪರಿಚಿ...
06-08-25 11:23 am
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm