ಬ್ರೇಕಿಂಗ್ ನ್ಯೂಸ್
13-01-23 08:01 pm Source: Vijayakarnataka ಡಾಕ್ಟರ್ಸ್ ನೋಟ್
ಸಾಮಾನ್ಯವಾಗಿ ನಾವು ಸೇವನೆ ಮಾಡುವಂತಹ, ಆಹಾರ ಪದಾರ್ಥಗಳಿಗೆ, ಯಾವುದು ಮಾರುಟ್ಟೆಯಲ್ಲಿ ಸ್ವಲ್ಪ ದುಬಾರಿ ಬೆಲೆ ಇರುತ್ತದೆಯೋ, ಅಂತಹ ಆಹಾರಪದಾರ್ಥಳಿಂದ ಆರೋಗ್ಯಕ್ಕೆ ಲಾಭಗಳು ಸ್ವಲ್ಪ ಹೆಚ್ಚು ಎಂದು ಹೇಳಬಹುದು! ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಡ್ರೈ ಫ್ರೂಟ್ಸ್ಗಳು.
ಹೌದು ಡ್ರೈ ಫ್ರೂಟ್ಸ್ಗಳು ಎಂದಾಗ ನಮಗೆ ಪಕ್ಕನೆ ನೆನಪಿಗೆ ಬರುವುದು ಬಾದಾಮಿ, ಗೋಡಂಬಿ, ಒಣದ್ರಾಕ್ಷಿ, ಅಂಜೂರ ಇತ್ಯಾದಿಗಳಂತೆ, ವಾಲ್ನಟ್ ಬೀಜಗಳು ಕೂಡ, ನಮ್ಮ ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಈಗಾಗಲೇ ಸಾಬೀತಾಗಿದೆ. ಅದರಲ್ಲೂ ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳಿಂದ ಹಿಡಿದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವಲ್ಲಿ ಈ ವಾಲ್ನಟ್ ಬೀಜಗಳು ಪಾತ್ರ ಬಲು ದೊಡ್ಡ ಎಂದರೆ ನೀವೂ ನಂಬಲೇಬೇಕು! ಬನ್ನಿ ಇಂದಿನ ಲೇಖನದಲ್ಲಿ ಇಂತಹ ಒಣಫಲದಲ್ಲಿ ಏನೆಲ್ಲಾ ಪ್ರಯೋಜನಗಳು ಅಡಗಿದೆ ಎನ್ನುವುದನ್ನು ನೋಡೋಣ...
ವಾಲ್ನಟ್ ಬೀಜಗಳ ಪ್ರಯೋಜನಗಳು
ಮೊತ್ತ ಮೊದಲನೆಯದಾಗಿ ವಾಲ್ನಟ್ ಬೀಜಗಳಲ್ಲಿ ಅಪಾರ ಪ್ರಮಾಣದಲ್ಲಿ ಆಂಟಿಆಕ್ಸಿಡೆಂಟ್ ಕಂಡು ಬರುತ್ತದೆ. ಇದರ ಜೊತೆಗೆ ಈ ಒಣಫಲದಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಕೂಡ ಕಂಡು ಬರುವುದರಿಂದ, ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಪಾಲಿಫಿನಾಲ್ ಅಂಶ
ತಜ್ಞರ ಪ್ರಕಾರ ಈ ಒಣಫದಲ್ಲಿ ಹೇರಳವಾಗಿ, ಪಾಲಿಫಿನಾಲ್ ಅಂಶ, ಆಲ್ಫಾ ಲಿನೊಲಿಕ್ ಆಮ್ಲ, ಒಮೆಗಾ 3 ಫ್ಯಾಟಿ ಆಸಿಡ್ ಅಂಶಗಳು ಕಂಡುಬರುತ್ತದೆ. ಹೀಗಾಗಿ ಹೃದಯದ ಸಮಸ್ಯೆಯನ್ನು ಹೊಂದಿರುವ ಜನರು, ಪ್ರತಿದಿನ ಮಿತ್ರಮಾಣದಲ್ಲಿ ವಾಲ್ನಟ್ ಸೇವನೆ ಮಾಡುವ ಅಭ್ಯಾಸ ಮಾಡಿ ಕೊಂಡರೆ ಬಹಳ ಒಳ್ಳೆಯದು.
ಸಂಶೋಧನೆಗಳು ಹೇಳುವ ಹಾಗೆ
ಇನ್ನು ಈ ಬೀಜಗಳ ಬಗ್ಗೆ ಸಂಶೋಧನೆಗಳು ಹೇಳುವ ಹಾಗೆ, ಪ್ರತಿದಿನ ಬೆಳಗ್ಗೆ ವಾಲ್ನಟ್ ಗಳನ್ನು ಸೇವನೆ ಮಾಡುವ ಜನರಲ್ಲಿ ಹಾಗೂ ಇದೇ ಅಭ್ಯಾಸವನ್ನು ಅನುಸರಿಸುವವರಿಗೆ ಹೃದಯದ ಕಾಯಿಲೆ ಕಂಡು ಬರುವಸಾಧ್ಯತೆ ಕಡಿಮೆ ಇರುತ್ತದೆ, ಅಷ್ಟೇ ಅಲ್ಲದೆ ಒಂದು ವೇಳೆ ಈಗಾಗಲೇ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅಂತಹ ಜನರಲ್ಲಿಈ ಸಮಸ್ಯೆ ಬಹಳ ಬೇಗನೇ ಕಡಿಮೆ ಆಗುವ ಸಾಧ್ಯತೆ ಇರುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ
ಸಕ್ಕರೆಕಾಯಿಲೆ ಇದ್ದವರು
Eat Walnuts In Morning To Get Maximum Health Benefits.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm