ಬ್ರೇಕಿಂಗ್ ನ್ಯೂಸ್
            
                        06-01-23 07:30 pm Source: Vijayakarnataka ಡಾಕ್ಟರ್ಸ್ ನೋಟ್
            ನಮಗೆ ದೇಹಕ್ಕೆ ಆಯಾಸವಾಗುತ್ತಿದೆ, ಬರು ಬರುತ್ತಾ ಸುಸ್ತು ಹೆಚ್ಚಾಗುತ್ತಿದೆ, ಶಕ್ತಿ ಬೇಕು ಎಂದ ತಕ್ಷಣ ನಾವು ನೆನಪಿಸಿಕೊಳ್ಳುವುದು ಎನರ್ಜಿ ಡ್ರಿಂಕ್ ಗಳನ್ನು. ಎನರ್ಜಿ ಡ್ರಿಂಕ್ ಎಂದರೆ ಅದರಲ್ಲಿ ಸಾಮಾನ್ಯವಾಗಿ ಉಪ್ಪು ಮತ್ತು ಸಕ್ಕರೆ ಅಂಶ ಇದ್ದೇ ಇರುತ್ತದೆ. ಇದರ ಜೊತೆಗೆ ಇನ್ನಿತರ ಪೌಷ್ಟಿಕಾಂಶಗಳು ಸಹ ಇರಬಹುದು.
ಆದರೆ ಹಲವರ ದೂರು ಏನೆಂದರೆ ಶಕ್ತಿ ವರ್ಧಕ ಪಾನೀಯಗಳಿಂದ ನಮಗೆ ಶಕ್ತಿ ಮತ್ತು ಚೈತನ್ಯ ಬಂದಂತಾಗುತ್ತದೆ. ಆದರೆ ಅದು ಕೇವಲ ತಾತ್ಕಾಲಿಕ. ದೀರ್ಘಕಾಲ ನಾವು ಯಾವಾಗಲೂ ಶಕ್ತಿ ವಂತರಾಗಿ ಇರಬೇಕು ಎಂದರೆ ಯಾವ ಪಾನೀಯಗಳನ್ನು ಸೇವಿಸಬೇಕು ಎಂದು ಆಲೋಚನೆ ಮಾಡುತ್ತಾರೆ. ಅವರಿಗಾಗಿ ನೈಸರ್ಗಿಕ ವಿಧಾನದಲ್ಲಿ ಇರುವಂತಹ ಐದು ಬಗೆಯ ಆರೋಗ್ಯಕರ ಪಾನೀಯಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ…
ಎಳನೀರು

ಎಳನೀರು ತನ್ನಲ್ಲಿ ಶೇಕಡ 95% ನೀರಿನ ಅಂಶವನ್ನು ಹೊಂದಿದೆ. ಇದು ನಮ್ಮ ದೇಹಕ್ಕೆ ಶಕ್ತಿ ಕೊಡು ವಂತಹ ಖನಿಜಾಂಶಗಳನ್ನು ಒಳಗೊಂಡಿದ್ದು, ಒಂದು ಅದ್ಭುತ ಆರೋಗ್ಯಕರವಾದ ಪಾನೀಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪೊಟ್ಯಾಶಿಯಂ ಪ್ರಮಾಣವನ್ನು 10 ಪಟ್ಟು ಹೆಚ್ಚಾಗಿ ಇದು ಒಳಗೊಂಡಿದ್ದು, ನೈಸರ್ಗಿಕವಾಗಿ ಸಿಹಿ ಮತ್ತು ತಾಜಾತನದಿಂದ ಕೂಡಿದೆ.
ಕೊಂಬುಚ

ಜಾಜಿರ
![]()
ಉತ್ತಮ ಪ್ರಮಾಣದ ಶಕ್ತಿಯನ್ನು ಕೊಡುವಲ್ಲಿ ಈ ತಾಜಾ ಭಾರತೀಯ ಪಾನೀಯ ಅದ್ಭುತ ಎಂದು ಹೇಳಬಹುದು. ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವ ಜೊತೆಗೆ ನಮ್ಮ ಹೊಟ್ಟೆಗೆ ಉತ್ತಮ ಪ್ರಭಾವ ಗಳನ್ನು ನೈಸರ್ಗಿಕ ರೂಪದಲ್ಲಿ ಇದು ಒದಗಿಸುತ್ತದೆ. ಹೊಟ್ಟೆಯ ಸೆಳೆತವನ್ನು ಸಹ ದೂರ ಮಾಡುವ ಆರೋಗ್ಯಕರ ಪಾನೀಯ ಇದಾಗಿದೆ.
ಕಬ್ಬಿನ ರಸ

ಸತ್ತು
![]()
ಕಬ್ಬಿಣ ಮ್ಯಾಂಗನೀಸ್ ಮತ್ತು ಮೆಗ್ನೀಷಿಯಂ ಅಪಾರ ಪ್ರಮಾಣದಲ್ಲಿರುವ ಮತ್ತು ಸೋಡಿಯಂ ಕಡಿಮೆ ಇರುವ ಬಡವರ ಪ್ರೋಟೀನ್ ಡ್ರಿಂಕ್ ಎಂದು ಕರೆಯುವ ಇದು ದೇಹಕ್ಕೆ ತಂಪಿನ ಪ್ರಭಾವವನ್ನು ಉಂಟು ಮಾಡಿ, ಒಳಗಿನ ಅಂಗಾಂಗಗಳು ಚೆನ್ನಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.
            
            
            Here Are The Natural Energy Boosting Drinks.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm