ಬ್ರೇಕಿಂಗ್ ನ್ಯೂಸ್
29-12-22 07:17 pm Source: Vijayakarnataka ಡಾಕ್ಟರ್ಸ್ ನೋಟ್
ರಕ್ತದ ಒತ್ತಡದಂತೆ ಮಧುಮೇಹ ಬಂದಿರುವವರಿಗೆ ಕೆಲವೊಂದಿಷ್ಟು ನಿಯಮಗಳು ಅನ್ವಯವಾಗುತ್ತವೆ. ಸಿಹಿ ಹೆಚ್ಚು ತಿನ್ನಬಾರದು, ಮೈ ಮೇಲೆ ಗಾಯ ಮಾಡಿಕೊಳ್ಳಬಾರದು, ಆಗಾಗ ಶುಗರ್ ಚೆಕ್ ಮಾಡಿಸಿಕೊಳ್ಳಬೇಕು, ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಆಹಾರದ ವಿಚಾರದಲ್ಲಿ ಸಕ್ಕರೆ ಕಾಯಿಲೆ ಇರುವವರು ಜಾಗೃತೆಯಿಂದ ಇರಬೇಕು ಎನ್ನುವುದು ಸಹ ಒಂದು ಕಟ್ಟುಪಾಡು. ಸಕ್ಕರೆ ಕಾಯಿಲೆ ಇರುವವರು ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದನ್ನು ವೈದ್ಯರಿಂದ ಕೇಳಿ ತಿಳಿದುಕೊಂಡರೆ, ಮುಂದೆ ಯಾವುದೇ ರೀತಿಯ ತೊಂದರೆ ಆಗುವ ಭಯವಿರುವುದಿಲ್ಲ. ಈ ಲೇಖನದಲ್ಲಿ ಖರ್ಜೂರ ಯಾವ ಪ್ರಮಾಣದಲ್ಲಿ ಸಕ್ಕರೆ ಕಾಯಿಲೆ ಇರುವವರ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ತಿಳಿಸಿಕೊಡಲಾಗಿದೆ....
ಸಕ್ಕರೆ ಕಾಯಿಲೆ ಇರುವವರು ಮತ್ತು ಖರ್ಜೂರ
ವರ್ಷಾನು ವರ್ಷಗಳಿಂದ ಖರ್ಜೂರ ಎಲ್ಲರೂ ಇಷ್ಟಪಟ್ಟು ತಿನ್ನುತ್ತಿರುವ ಒಂದು ಡ್ರೈ ಫ್ರೂಟ್ ಆಗಿದೆ. ನೈಸರ್ಗಿಕವಾದ ಸಿಹಿ ಇದರಲ್ಲಿದ್ದು, ಆರೋಗ್ಯಕ್ಕೆ ಅನುಕೂಲಕರವಾದ ಕಾರ್ಬೋ ಹೈಡ್ರೇಟ್, ವಿಟಮಿನ್ ಮತ್ತು ಫಲಿತಾಂಶಗಳ ಪ್ರಮಾಣ ಅಪಾರವಾಗಿ ಹೊಂದಿದೆ.
ವರದಿಗಳ ಪ್ರಕಾರ
ಮಧುಮೇಹಿಗಳಿಗೆ ಖರ್ಜೂರ ಎಷ್ಟು ಪ್ರಯೋಜನಕಾರಿ?
ಖರ್ಜೂರಗಳಲ್ಲಿ ಸಿಗುವ ನಾರಿನಾಂಶ...
ಇನ್ನೊಂದು ಪ್ರಮುಖ ಅಂಶ
ಕೊನೆ ಮಾತು
Diabetics Can Also Eat Dates But On Moderation.
16-06-25 10:44 pm
Bangalore Correspondent
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
16-06-25 11:06 pm
Mangalore Correspondent
Rain, Pilikula Zoo, Mangalore, Flood: ಪಿಲಿಕುಳ...
16-06-25 08:34 pm
Mangalore Rain, Belthanagdy, Bike: ಸವಣಾಲು ; ಧ...
16-06-25 05:07 pm
Mangalore, Pregnant Wife Suicide, Puthila Par...
16-06-25 12:30 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಲ್ಲಿಸಿದ್ದ ಲಾರಿಗೆ...
16-06-25 12:13 pm
16-06-25 03:05 pm
HK News Desk
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm