ಬ್ರೇಕಿಂಗ್ ನ್ಯೂಸ್
26-12-22 07:05 pm Source: Vijayakarnataka ಡಾಕ್ಟರ್ಸ್ ನೋಟ್
ನಮ್ಮ ಆರೋಗ್ಯಕ್ಕೆ ಅನುಕೂಲಕರವಾದ ಆಹಾರಗಳನ್ನು ನಾವು ತಿನ್ನುತ್ತಾ ಹೋದರೆ ನಮಗೆ ಬೊಜ್ಜು, ಕೊಲೆಸ್ಟ್ರಾಲ್ ತರಹದ ಯಾವುದೇ ಅಹಿತಕರ ಅನಾರೋಗ್ಯ ಸಮಸ್ಯೆಗಳು ಕಾಣಿಸುವುದಿಲ್ಲ. ಆದರೆ ಜಿಡ್ಡು, ಕೊಬ್ಬು ಹೊಂದಿರುವ ಆಹಾರಗಳು ನಮ್ಮ ರಕ್ತನಾಳಗಳಲ್ಲಿ ಮಾತ್ರವಲ್ಲದೆ ಸಿಕ್ಕ ಸಿಕ್ಕ ಕಡೆ ಬೊಜ್ಜು ಉಂಟು ಮಾಡುತ್ತಾ ಹೋಗುತ್ತವೆ.
ಆದರೆ ಸೊಂಟದ ಭಾಗದಲ್ಲಿ ವಿಪರೀತವಾಗಿ ಇದರ ಪ್ರಭಾವ ಎದ್ದು ಕಾಣುವಂತೆ ಇರುತ್ತದೆ. ಇತ್ತೀಚಿನ ಪುರುಷರಿಗೆ ಮತ್ತು ಮಹಿಳೆಯರಿಗೆ 30 ವರ್ಷ ಕಳೆದ ನಂತರದಲ್ಲಿ ಈ ಸಮಸ್ಯೆ ಕಾಮನ್ ಆಗಿ ಕಂಡು ಬರುತ್ತಿದೆ.
ಆದರೆ ಇದಕ್ಕೆ ಪರಿಹಾರ ಏನು ಎಂಬುದು ಹಲವರ ತಲೆಯಲ್ಲಿ ಬರಬಹುದಾದ ಪ್ರಶ್ನೆ. ನಿಮ್ಮ ಅಡುಗೆ ಮನೆಯ ಕೆಲವೊಂದು ಪದಾರ್ಥಗಳನ್ನು ಬಳಸಿ ಇಂತಹ ಸಮಸ್ಯೆಯಿಂದ ಸುಲಭ ವಾಗಿ ಪಾರಾಗಬಹುದು ಎಂಬ ಬಗ್ಗೆ ವೈದ್ಯರು ತಿಳಿಸಿದ್ದಾರೆ ನೋಡಿ.....
ಜೀರಿಗೆ ನೀರು

ಸೋಂಪು ಕಾಳುಗಳು
)
ಓಂ ಕಾಳುಗಳ ವಾಟರ್
![]()
ನಿಂಬೆ ಮತ್ತು ಜೇನುತುಪ್ಪ ಮಿಶ್ರಿತ ನೀರು

ಗ್ರೀನ್ ಟೀ

Better Try These Drinks In The Morning Empty Stomach To Reduce Your Belly Fat.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm