ಬ್ರೇಕಿಂಗ್ ನ್ಯೂಸ್
            
                        24-12-22 07:57 pm Source: Vijayakarnataka ಡಾಕ್ಟರ್ಸ್ ನೋಟ್
            ನಾವು ತಿನ್ನುವ ಹಲವಾರು ಆರೋಗ್ಯಕರ ತರಕಾರಿಗಳಲ್ಲಿ ಬೀಟ್ರೂಟ್ ಸಹ ಒಂದು. ಇದರ ಪ್ರಯೋಜನಗಳು ಸಹ ಅಷ್ಟೇ ಅದ್ಭುತವಾಗಿವೆ. ಸಾಮಾನ್ಯವಾಗಿ ನಮಗೆ ಮನೆಗಳಲ್ಲಿ ಚಿಕ್ಕ ವಯಸ್ಸಿನವ ರಾಗಿದ್ದಾಗ ಏನು ಹೇಳುತ್ತಿದ್ದರು ಎಂದರೆ ಬೀಟ್ರೋಟ್ ತಿಂದರೆ ದೇಹಕ್ಕೆ ಹೆಚ್ಚು ರಕ್ತ ಸೇರುತ್ತದೆ ಹಾಗಾಗಿ ಯಾವುದನ್ನು ಮಿಸ್ ಮಾಡಿದರೂ ಬೀಟ್ರೂಟ್ ಮಾತ್ರ ಮಿಸ್ ಮಾಡಬಾರದು ಎಂದು ಹೇಳುತ್ತಿದ್ದರು.
ನಮ್ಮ ಹಿರಿಯರು ಓದಿರದೇ ಇದ್ದರೂ ಕೂಡ ಈ ತರಹದ ಜ್ಞಾನ ಅವರಲ್ಲಿ ಸಾಕಷ್ಟಿತ್ತು. ವೈಜ್ಞಾನಿಕ ಅಧ್ಯಯನಗಳು ಕೂಡ ಬೀಟ್ರೋಟ್ ತಿನ್ನುವುದರಿಂದ ದೇಹದಲ್ಲಿ ಕೆಂಪು ರಕ್ತ ಕಣಗಳು ಜಾಸ್ತಿಯಾಗುತ್ತವೆ ಎಂದು ಹೇಳುತ್ತವೆ. ಈಗ ಪ್ರಶ್ನೆಯೆಂದರೆ ಬೀಟ್ರೂಟ್ ತಿನ್ನುವುದರಿಂದ ಹೆಚ್ಚಾದ ಬಿಪಿ ಕಡಿಮೆಯಾಗುತ್ತಾ ಅಥವಾ ನಿಯಂತ್ರಣಕ್ಕೆ ಬರುತ್ತಾ ಎಂಬುದು. ಇದಕ್ಕೆ ಉತ್ತರವನ್ನು ಅಧ್ಯಯನದ ಆಧಾರದ ಮೇಲೆ ವೈದ್ಯರೇ ಕೊಟ್ಟಿದ್ದಾರೆ ನೋಡಿ!
ಬಿಟ್ರೋಟ್ ಹೇಗೆ ಸಹಾಯ ಮಾಡುತ್ತದೆ?

ಬ್ರಿಟಿಷ್ ಹಾರ್ಟ್ ಫೌಂಡೇಶನ್ ಸಂಸ್ಥೆ ಹೇಳುವ ಪ್ರಕಾರ ಯಾವ ತರಕಾರಿಗಳಲ್ಲಿ ನೈಟ್ರೇಟ್ ಪ್ರಮಾಣ ಹೆಚ್ಚಾಗಿರುತ್ತದೆ, ಅವುಗಳನ್ನು ತಿನ್ನುವುದರಿಂದ ಆಟೋಮೆಟಿಕ್ ಆಗಿ ಬಿಪಿ ಕಡಿಮೆಯಾಗುತ್ತದೆ. ಈಗಾಗಲೇ ಇದು ಸಂಶೋಧನೆಯಲ್ಲಿ ಸಾಬೀತಾಗಿದೆ.
ಬೀಟ್ರೂಟ್ ಪ್ರಯೋಜನಗಳು

ಬಿಪಿ ಕಡಿಮೆ ಆಗಬೇಕಾದರೆ ಬೀಟ್ರೂಟ್ ಹೇಗೆ ತಿನ್ನಬೇಕು?
ಹೇಗೂ ನೀವು ತರಕಾರಿ ಸಲಾಡ್ ತಯಾರಿ ಮಾಡಿ ತಿನ್ನುತ್ತೀರಿ. ಅದೇ ರೀತಿ ಬೀಟ್ರೂಟ್ ಸಲಾಡ್ ಮಾಡಿ. ಇದರಲ್ಲಿ ಪೌಷ್ಟಿಕಾಂಶಗಳ ನಷ್ಟ ಉಂಟಾಗುವುದಿಲ್ಲ. ಇದೊಂದು ಆರೋಗ್ಯಕರವಾದ ಆಹಾರ ಪದಾರ್ಥ ಎನಿಸಿಕೊಳ್ಳುತ್ತದೆ.
ಮೊದಲನೆಯ ವಿಧಾನ

ಮೊದಲಿಗೆ ಒಂದು ಬೀಟ್ರೂಟ್ ಚೆನ್ನಾಗಿ ತೊಳೆದು ನೀರಿನಲ್ಲಿ ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ ಅಥವಾ ಮಾಮೂಲಿ ಪಾತ್ರೆಯಲ್ಲಿ ಬೇಸಿಕೊಳ್ಳಬಹುದು. ಬೀಟ್ರೂಟ್ ಬೆಂದ ನೀರನ್ನು ಹೊರಗಡೆ ಚೆಲ್ಲಿಬಿಡಿ. ಈಗ ಬೀಟ್ರೂಟ್ ಅನ್ನು ಸಣ್ಣದಾಗಿ ಹೆಚ್ಚಿಕೊಂಡು ಸಲಾಡ್ ತರಹ ತಿನ್ನಿ. ಬೇರೆ ತರಕಾರಿಗಳ ಜೊತೆಗೆ ಕೂಡ ಇದನ್ನು ಮಿಕ್ಸ್ ಮಾಡಿ ತಿನ್ನಬಹುದು.
ಎರಡನೆಯ ವಿಧಾನ

            
            
            Add Beetroot In Your Diet To Reduce Your High Bp.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm