ಬ್ರೇಕಿಂಗ್ ನ್ಯೂಸ್
07-12-22 07:58 pm Source: Vijayakarnataka ಡಾಕ್ಟರ್ಸ್ ನೋಟ್
ಮನುಷ್ಯ ಎಷ್ಟೇ ಶ್ರೀಮಂತನಾದರೂ ಹೊಟ್ಟೆಗೆ ತಿನ್ನುವುದು ಅನ್ನ. ಶ್ರೀಮಂತನಾಗುತ್ತಾ ಸ್ಟೇಟಸ್ ಚೇಂಜ್ ಆಗುತ್ತದೆ ಹೊರತು ಹೊಟ್ಟೆ ಹಸಿವು ಬೇರೆ ರೂಪ ಪಡೆದುಕೊಳ್ಳುವುದಿಲ್ಲ. ತಿನ್ನುವ ಅನ್ನ ತಯಾರು ಮಾಡುವ ಅಕ್ಕಿಯ ಗುಣಮಟ್ಟ ಬದಲಾವಣೆಯೊಂದಿಗೆ ಮಾರುಕಟ್ಟೆಯಲ್ಲಿ ಸಿಗುವ ಬೇರೆ ಬೇರೆ ಅಕ್ಕಿ ಕೊಂಡುಕೊಳ್ಳಬಹುದು.
ಆದರೆ ಎಷ್ಟೇ ಗುಣಮಟ್ಟದ ಅಕ್ಕಿ ತಂದು ತಿಂದರೂ ಸಹ ಅದನ್ನು ಅರಗಿಸಿಕೊಳ್ಳುವ ಸರಿ ಯಾದ ಜೀರ್ಣಶಕ್ತಿ ಪಡೆದಿರಬೇಕು ಅಷ್ಟೇ. ಅನ್ನದ ಬಗ್ಗೆ ಏಕೆ ಇಷ್ಟು ಹೇಳುತ್ತಿದ್ದೇವೆ ಎಂದರೆ ಇಂದು ಬಹುತೇಕ ಜನರ ಒಂದು ನಂಬಿಕೆ ಎಂದರೆ ಅದು ಅನ್ನ ತಿನ್ನುವುದರಿಂದ ಶುಗರ್ ಬರುತ್ತದೆ ಮತ್ತು ಹೆಚ್ಚಾಗುತ್ತದೆ ಎನ್ನುವುದು. ಹಾಗಾಗಿ ನಾವು ಈ ಲೇಖನದಲ್ಲಿ ಕಪ್ಪು ಅಕ್ಕಿಯ ಅನ್ನದ ಬಗ್ಗೆ ಮಾತನಾಡಲು ಹೊರಟಿದ್ದೇವೆ....
ಕಪ್ಪು ಅಕ್ಕಿ
ಕಪ್ಪು ಅಕ್ಕಿಯನ್ನು ನೇರಳೆ ಅಕ್ಕಿ ಎಂದು ಕೂಡ ಕರೆಯುತ್ತಾರೆ. ಏಕೆಂದರೆ ಇದು ಅನ್ನ ತಯಾರಾದ ಮೇಲೆ ನೇರಳೆ ಬಣ್ಣದಲ್ಲಿ ಕಾಣುತ್ತದೆ. ಇದು ನಿಮ್ಮ ಮಧುಮೇಹ ಸಮಸ್ಯೆಗೆ ಒಳ್ಳೆಯದು ಎಂದು ತಿಳಿದು ಬಂದಿದೆ. ಆರೋಗ್ಯ ತಜ್ಞರಾದ ಮತ್ತು ಫಿಸಿಕೋ ಡಯಟ್ ಕ್ಲಿನಿಕ್ ಸಂಸ್ಥಾಪಕರಾದ ವಿಧಿ ಚಾವ್ಲಾ ಇದನ್ನು ಸಂಪೂರ್ಣವಾಗಿ ಈ ಕೆಳಗಿನಂತೆ ವಿವರಿಸಿದ್ದಾರೆ.
ಟೈಪ್ 2 ಡಯಾಬಿಟಿಸ್ ಪರಿಹಾರವಾಗುತ್ತದೆ
ಬೊಜ್ಜು ನಿವಾರಣೆಯಲ್ಲಿ ಸಹಕಾರಿ
ಉರಿಯೂತ ನಿವಾರಣೆ ಮಾಡುತ್ತದೆ
ಕೊನೆಯ ಮಾತು
Black Rice Can Be Beneficial To Sugar Patients.
25-06-25 10:32 pm
Bangalore Correspondent
Bomb Threat, Arrest, Udupi: ಲವ್ ನಿರಾಕರಿಸಿದ್ದಕ...
25-06-25 02:56 pm
Assault Case, Anant Kumar Hegde, Accident: ಹಲ...
25-06-25 01:09 pm
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
25-06-25 10:05 pm
HK News Desk
Vijayan Chennai, Donation, Property: ದಾಂಪತ್ಯ...
25-06-25 07:40 pm
ಕದನ ವಿರಾಮ ಉಲ್ಲಂಘನೆ ; ಕೂಡಲೇ ಸೇನಾ ಕಾರ್ಯಾಚರಣೆ ನ...
25-06-25 11:10 am
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
25-06-25 10:46 pm
Mangalore Correspondent
C T Ravi, Mangalore, Kharge: ತುರ್ತು ಸ್ಥಿತಿ ಸಂ...
25-06-25 09:27 pm
Sixth Sense Beauty Salon, Raid, Mangalore, Po...
24-06-25 09:49 pm
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
25-06-25 04:06 pm
HK News Desk
ಸ್ನೇಹಿತನಿಂದ 8 ಲಕ್ಷ ರೂ. ಸಾಲ ; ಕೊಟ್ಟ ಸಾಲ ತೀರಿಸಲ...
24-06-25 09:51 pm
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am