ಬ್ರೇಕಿಂಗ್ ನ್ಯೂಸ್
            
                        26-11-22 06:50 pm Source: Vijayakarnataka ಡಾಕ್ಟರ್ಸ್ ನೋಟ್
            ಮನುಷ್ಯನ ಜೀವನ ಶುರುವಾಗಿದ್ದೆ ಹಾಲಿನಿಂದ ಎಂದು ಹೆಮ್ಮೆಯಿಂದ ಹೇಳಬಹುದು. ಕಣ್ಣು ಬಿಡುವ ಮುಂಚೆ ತಾಯಿಯ ಎದೆ ಹಾಲು, ದೊಡ್ಡವರಾದಂತೆ ಹಸುವಿನ ಹಾಲು. ಅಂದರೆ ನಮ್ಮ ಜೀವನದಲ್ಲಿ ಹಾಲಿನ ಪಾತ್ರ ಬಹಳ ದೊಡ್ಡದು. ಹಾಲು ಒಂದು ಡೈರಿ ಪದಾರ್ಥ. ಹಾಲಿನಿಂದ ತಯಾರಾಗುವ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇವುಗಳು ಸಹ ಡೈರಿ ಉತ್ಪನ್ನಗಳು....
ಹೃದಯದ ವಿಚಾರ ತೆಗೆದುಕೊಂಡರೆ

ದೇಹಕ್ಕೆ ಸಿಗಬೇಕಾದ ಒಳ್ಳೆಯ ಪೌಷ್ಟಿಕ ಸತ್ವಗಳು ಮತ್ತು ಖನಿಜಾಂಶಗಳು ಡೈರಿ ಉತ್ಪನ್ನಗಳಲ್ಲಿ ಸಿಗುತ್ತವೆ. ಹೃದಯದ ವಿಚಾರ ತೆಗೆದುಕೊಂಡರೆ ಡೈರಿ ಉತ್ಪನ್ನಗಳು ರಕ್ತದ ಒತ್ತಡ ನಿರ್ವಹಣೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂಬ ಮಾತಿದೆ.
ಅಧ್ಯಯನಗಳ ಪ್ರಕಾರ...
![]()
ತಜ್ಞರು ತಿಳಿಸಿದ ಪ್ರಕಾರ...

ಸಂಶೋಧನೆಯಲ್ಲಿ ತಿಳಿಸಿದ ಪ್ರಕಾರ...

ಪ್ರತಿಷ್ಠಿತ ಅಮೆರಿಕನ್ ಜರ್ನಲ್ ಆಫ್ ಕ್ಲೀನಿಕಲ್ ನ್ಯೂಟ್ರಿಷನ್ ತನ್ನ ವರದಿಯಲ್ಲಿ ಹೇಳಿರುವ ಹಾಗೆ ಕಡಿಮೆ ಕೊಬ್ಬಿನ ಪ್ರಮಾಣ ಇರುವ ಡೈರಿ ಉತ್ಪನ್ನಗಳು ಒಂದು ದಿನಕ್ಕೆ ನಾಲ್ಕು ಬಾರಿ ಮನುಷ್ಯನ ದೇಹ ಸೇರಿದರೆ ಅದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಮಧ್ಯ ವಯಸ್ಸಿನ ಹಾಗೂ ವಯಸ್ಸಾಗಿರುವ ಜನರಲ್ಲಿ ಇದು ಸಾಮಾನ್ಯ ಎಂದು ಹೇಳಲಾಯಿತು.
            
            
            Heart Problems Are Away If You Drink Milk Daily.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm