ಬ್ರೇಕಿಂಗ್ ನ್ಯೂಸ್
12-11-22 08:20 pm Source: Vijayakarnataka ಡಾಕ್ಟರ್ಸ್ ನೋಟ್
ಯಾವುದೇ ಆಹಾರ ಪದ್ಧತಿಗಿಂತ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಯಾರು ಹೆಚ್ಚಾಗಿ ಆಗಾಗ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಅಂತಹವರಿಗೆ ರಕ್ತದ ಒತ್ತಡ ಅಥವಾ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರು ಆಗುವುದು ಸಾಧ್ಯವಿಲ್ಲ. ಅದರಲ್ಲೂ ವಿಶೇಷವಾಗಿ ಯಾರು ತಮ್ಮ ಆಹಾರ ಪದ್ಧತಿಯಲ್ಲಿ ಎಲೆಕೋಸಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ ಅಂತಹವರು ಸಕ್ಕರೆ ಕಾಯಿಲೆಯಿಂದ ದೂರ ಉಳಿಯಬಹುದು. ಆದರೆ ಒಂದು ಅಚ್ಚರಿ ವಿಷಯ ಏನೆಂದರೆ ಎಲೆಕೋಸು ಬೇರೆ ತರಕಾರಿಗಳಂತೆ ಅಷ್ಟಾಗಿ ಜನರಿಗೆ ಇಷ್ಟವಾಗುವುದಿಲ್ಲ.
ಇದು ಒಂದು ರೀತಿಯ ವಾಸನೆ ಹೊಂದಿರುವ ತರಕಾರಿ ಆಗಿದ್ದು, ಬೇಯಿಸಿದರೆ ಬಾಯಿಗೆ ಅಷ್ಟಾಗಿ ರುಚಿಸುವುದೂ ಇಲ್ಲ. ಆದರೆ ಒಂದು ವೇಳೆ ನೀವು ಸಕ್ಕರೆ ಕಾಯಿಲೆಯನ್ನು ಹೊಂದಿದ್ದರೆ, ವೈದ್ಯರು ಹೇಳುವ ಪ್ರಕಾರ ಯಾವುದೇ ಕಾರಣಕ್ಕೂ ನೀವು ಕ್ಯಾಬೇಜ್ ಮಿಸ್ ಮಾಡಬಾರದು. ಏಕೆಂದರೆ ಇದೊಂದು ತರಕಾರಿಯಿಂದ ನಿಮ್ಮ ಸಕ್ಕರೆ ಕಾಯಿಲೆಯನ್ನು ನೀವು ಕಂಟ್ರೋಲ್ ಮಾಡಿ ಕೊಳ್ಳಬಹುದು....
ಸಕ್ಕರೆ ಕಾಯಿಲೆ ಇದ್ದವರಿಗೆ ಎಲೆಕೋಸು....
ಎಲೆಕೋಸು ಸಕ್ಕರೆ ಕಾಯಿಲೆಗೆ ಒಂದು ನೈಸರ್ಗಿಕ ಔಷಧೀಯ ಸ್ವರೂಪ ಎಂದು ಹೇಳಬಹುದು. ಆರೋಗ್ಯ ತಜ್ಞರು ಹೇಳುವ ಪ್ರಕಾರ ಎಲೆಕೋಸು ತಿನ್ನುವ ಅಭ್ಯಾಸ ಇದ್ದವರಿಗೆ ಸಕ್ಕರೆ ಕಾಯಿಲೆಗೆ ಔಷಧಿಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಅಷ್ಟರಮಟ್ಟಿಗೆ ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರುತ್ತದೆ ಎಂದು ಹೇಳುತ್ತಾರೆ.
ಕ್ಯಾಬೇಜ್ ಹೇಗೆ ಶುಗರ್ ಕಂಟ್ರೋಲ್ ಮಾಡುತ್ತೆ?
ದೇಹದ ತೂಕ ಕಂಟ್ರೋಲ್ ಆಗುತ್ತಂತೆ!
ಕಿಡ್ನಿಗಳ ಕಾರ್ಯಕ್ಷಮತೆ ಹೆಚ್ಚಿಸುತ್ತದೆ
ಎಲೆಕೋಸು ತಿನ್ನುವ ಬಗೆ ಹೇಗೆ?
How Many Of You Know That Cabbage Is An Anti Diabetic Veggie.
16-06-25 10:44 pm
Bangalore Correspondent
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
16-06-25 05:29 pm
HK News Desk
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
Israel Iran War, Generals Killed: ಮೂರನೇ ಮಹಾಯು...
14-06-25 12:00 pm
Kasaragod Deputy Tahsildar Suspended: ವಿಮಾನ ದ...
13-06-25 11:09 pm
16-06-25 11:06 pm
Mangalore Correspondent
Rain, Pilikula Zoo, Mangalore, Flood: ಪಿಲಿಕುಳ...
16-06-25 08:34 pm
Mangalore Rain, Belthanagdy, Bike: ಸವಣಾಲು ; ಧ...
16-06-25 05:07 pm
Mangalore, Pregnant Wife Suicide, Puthila Par...
16-06-25 12:30 pm
ನೆಲ್ಯಾಡಿ ಬಳಿ ಭೀಕರ ಅಪಘಾತ ; ನಿಲ್ಲಿಸಿದ್ದ ಲಾರಿಗೆ...
16-06-25 12:13 pm
16-06-25 03:05 pm
HK News Desk
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm