ಬ್ರೇಕಿಂಗ್ ನ್ಯೂಸ್
02-11-22 08:53 pm Source: Vijayakarnataka ಡಾಕ್ಟರ್ಸ್ ನೋಟ್
ಸಕ್ಕರೆ ಕಾಯಿಲೆಯನ್ನು ನಿರ್ವಹಣೆ ಮಾಡಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಅಕ್ಕ ಪಕ್ಕದವರು ಇಷ್ಟಪಟ್ಟು ತಿನ್ನುತ್ತಿರುವ ಸಿಹಿ ಪದಾರ್ಥಗಳನ್ನು ನಮಗೆ ಇಷ್ಟವಿದ್ದರೂ ಕೂಡ ತಿನ್ನುವ ಹಾಗಿಲ್ಲ. ನೋಡಿ ಸುಮ್ಮನೇ ಇರಲು ಕೂಡ ಆಗುವುದಿಲ್ಲ. ಹಾಗಿದ್ದರೆ ಸಂಪೂರ್ಣವಾಗಿ ಸಿಹಿ ಪದಾರ್ಥಗಳನ್ನು ದೂರ ಇರಿಸಬೇಕೆ? ಹೀಗೊಂದು ಪ್ರಶ್ನೆ ಮಧುಮೇಹ ಈಗ ತಾನೆ ಶುರುವಾಗಿರುವ ಜನರಲ್ಲಿ ಬರದೇ ಇರದು.
ಆದರೆ ವೈದ್ಯರ ಪ್ರಕಾರ ಹಾಗೇನಿಲ್ಲ. ಸಕ್ಕರೆ ಕಾಯಿಲೆ ಇರುವವರು ಹಣ್ಣುಗಳನ್ನು ತಿನ್ನ ಬಹುದು. ಏಕೆಂದರೆ ಕೆಲವೊಂದು ಹಣ್ಣುಗಳಲ್ಲಿ ಗ್ಲೈಸಮಿಕ್ ಸೂಚ್ಯಂಕ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಮಧುಮೇಹಿಗಳಿಗೆ ಇದು ಬೆಸ್ಟ್. ದೈಹಿಕ ಸ್ವಾಸ್ಥ್ಯ ತಜ್ಞರಾದ ಲವ್ನೀತ್ ಬಾತ್ರಾ ಇಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ....
ಚೆರ್ರಿ ಹಣ್ಣುಗಳು
ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಿನಲ್ಲಿ ಸಹ ಗ್ಲೈಸಮಿಕ ಸೂಚ್ಯಂಕ ಕಡಿಮೆ ಇದೆ. ಇದು ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚು ಮಾಡುವುದು ಮಾತ್ರವಲ್ಲದೆ, ನಾರಿನ ಅಂಶ ಸಹ ಹೆಚ್ಚಾಗಿ ಒಳಗೊಂಡಿದೆ.
ಸ್ಟ್ರಾಬೆರಿ ಹಣ್ಣುಗಳು
ಮಧುಮೇಹ ಇರುವವರಿಗೆ ಸ್ಟ್ರಾಬೆರಿ ಹಣ್ಣುಗಳು ಸಹ ಪ್ರಯೋಜನಕಾರಿ. ಏಕೆಂದರೆ ಇವುಗಳಲ್ಲಿ ಸಹ ಕಡಿಮೆ ಪ್ರಮಾಣದ ಸಕ್ಕರೆ ಇರುವುದರಿಂದ ಜೊತೆಗೆ ನಾರಿನ ಅಂಶ ಇರುವುದರಿಂದ ದೇಹದ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು ಮತ್ತು ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿ ಸಿಗುವುದರಿಂದ ಕಿತ್ತಳೆ ಹಣ್ಣಿ ಗಿಂತ ಸ್ಟ್ರಾಬೆರಿ ಹಣ್ಣು ಬೆಸ್ಟ್ ಎಂದು ಹೇಳಬಹುದು.
ಸೇಬು ಹಣ್ಣು
ಪಿಯರ್ ಹಣ್ಣು
ದೇಹದ ತೂಕವನ್ನು ನಿರ್ವಹಣೆ ಮಾಡುವುದು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಅಗತ್ಯ. ಹಾಗಾಗಿ ನಾರಿನ ಅಂಶ ಹೆಚ್ಚಾಗಿರುವ ಪಿಯರ್ ಹಣ್ಣು ಸೇವಿಸುವುದು ತುಂಬಾ ಒಳ್ಳೆಯದು. ಇದು ದೇಹದ ಬೊಜ್ಜಿನ ಪ್ರಮಾಣವನ್ನು ಕರಗಿಸುವುದು ಮಾತ್ರವಲ್ಲದೆ ತನ್ನಲ್ಲಿ ಕಡಿಮೆ ಗ್ಲೈಸಿಮಿಕ್ ಸೂಚ್ಯಂಕ ಇರುವುದರಿಂದ ಮಧುಮೇಹಿಗಳಿಗೆ ಉತ್ತಮ ಆಹಾರವಾಗಿ ಕೆಲಸ ಮಾಡುತ್ತದೆ.
As Per The Nutrition Expert Sugar Patients Can At These Types Fruits.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm