ಬ್ರೇಕಿಂಗ್ ನ್ಯೂಸ್
09-09-22 09:28 pm Source: Vijayakarnataka ಡಾಕ್ಟರ್ಸ್ ನೋಟ್
ಮಾರುಕಟ್ಟೆಯಲ್ಲಿ ಕೆಲವೊಂದು ಹಣ್ಣುಗಳು ಸೀಸನಲ್. ಯಾವಾಗಲೂ ಸಿಗುವ ಹಣ್ಣುಗಳು ಬೇರೆ ಇರುತ್ತವೆ. ಅಂತಹ ಜಾತಿಗೆ ಸೇರಿದ ಹಣ್ಣು ಎಂದರೆ ಅದು ಪರಂಗಿ ಹಣ್ಣು. ತಿನ್ನಲು ಇದು ತುಂಬಾ ರುಚಿ. ಮತ್ತೆ ಮತ್ತೆ ತಿನ್ನಬೇಕು ಎನಿಸುತ್ತದೆ. ಆದರೆ ಕೆಲವರು ಪರಂಗಿಹಣ್ಣಿನಿಂದ ದೂರವೇ ಉಳಿಯಬೇಕು. ಏಕೆಂದರೆ ಅವರ ಆರೋಗ್ಯಕ್ಕೆ ಪರಂಗಿಹಣ್ಣು ಆಗಿಬರುವುದಿಲ್ಲ. ಪರಂಗಿ ಹಣ್ಣು ತಿಂದರೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ. ಹಾಗಾದರೆ ಯಾರು ಪರಂಗಿ ಹಣ್ಣಿನಿಂದ ದೂರ ಇರಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು...
ಗರ್ಭಿಣಿ ಮಹಿಳೆಯರು
ಅನಿಯಮಿತ ಹೃದಯಬಡಿತ ಇರುವವರು
ಪರಂಗಿ ಹಣ್ಣು ಹೃದಯಕ್ಕೆ ಒಳ್ಳೆಯದು. ಆದರೆ ಹೃದಯ ಬಡಿತ ಚೆನ್ನಾಗಿ ಇಲ್ಲದೆ ಇರುವವರು ಪರಂಗಿ ಹಣ್ಣು ತಿನ್ನಬಾರದು. ಅದಕ್ಕೆ ಕಾರಣ ಪರಂಗಿ ಹಣ್ಣಿನಲ್ಲಿ ಕಂಡುಬರುವ ಒಂದು ರೀತಿಯ ಅಮೈನೋ ಆಮ್ಲ. ಇದು ಹೃದಯದ ಆರೋಗ್ಯಕ್ಕೆ ತುಂಬಾ ತೊಂದರೆದಾಯಕ. ಹೈಪೋಥೈರಾಯ್ಡಿಸಂ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೂಡ ಇದು ಆಗಿಬರುವುದಿಲ್ಲ.
ಅಲರ್ಜಿಯಿಂದ ಬಳಲುತ್ತಿರುವವರು
ಕೆಲವು ಜನರಿಗೆ ಮೊದಲೇ ಅಲರ್ಜಿ ಸಮಸ್ಯೆ ಇರುತ್ತದೆ. ಅಂತಹವರು ಪರಂಗಿ ಹಣ್ಣು ತಿನ್ನುವುದರಿಂದ ಉಸಿರಾಟದ ತೊಂದರೆ, ಕೆಮ್ಮು ಮತ್ತು ಕಣ್ಣುಗಳಲ್ಲಿ ನೀರು ತುಂಬಿಕೊಂಡ ಅನುಭವ ಉಂಟಾಗುತ್ತದೆ. ಇನ್ನು ಕೆಲವರಿಗೆ ಪರಂಗಿ ಹಣ್ಣಿನ ವಾಸನೆ ಎಂದರೆ ಅಲರ್ಜಿ. ಅಂತಹವರು ಪರಂಗಿ ಹಣ್ಣು ಮುಟ್ಟದೆ ಇದ್ದರೆ ಒಳ್ಳೆಯದು.
ಕಿಡ್ನಿ ಕಲ್ಲುಗಳು ಇರುವವರು
ಹೈಪೊಗ್ಲೈಸೆಮಿಯಾ ಸಮಸ್ಯೆ ಇರುವವರು
ರಕ್ತದಲ್ಲಿ ಸಕ್ಕರೆ ಪ್ರಮಾಣ ತುಂಬಾ ಕಡಿಮೆ ಇರುವವರು ಕೂಡ ಪರಂಗಿ ಹಣ್ಣನ್ನು ತಿನ್ನಬಾರದು. ಇದರಿಂದ ಮಧುಮೇಹ ನಿರ್ವಹಣೆ ಕಷ್ಟವಾಗುತ್ತದೆ ಎಂದು ಹೇಳುತ್ತಾರೆ. ಕೆಲವರಿಗೆ ಇದರಿಂದ ಹೃದಯ ಬಡಿತ ಹೆಚ್ಚಾಗಬಹುದು, ಕೈಕಾಲುಗಳು ನಡುಗಬಹುದು, ಮಾನಸಿಕ ಗೊಂದಲ ಉಂಟಾಗಬಹುದು. ಹಾಗಾಗಿ ಪರಂಗಿ ಹಣ್ಣಿನಿಂದ ದೂರವುಳಿಯುವುದು ಒಳ್ಳೆಯದು.
People Who Suffering From This Disease,They Must Avoid Papaya Fruit.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm