ಬ್ರೇಕಿಂಗ್ ನ್ಯೂಸ್
06-09-22 07:16 pm Source: Vijayakarnataka ಡಾಕ್ಟರ್ಸ್ ನೋಟ್
ಅನೇಕ ಜನರಿಗೆ ಹೀಗೊಂದು ಅಭ್ಯಾಸ ಇರುತ್ತದೆ. ಅದೇನೆಂದರೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದೆ ಇರುವುದು. ದೈಹಿಕ ಸೌಂದರ್ಯದ ಬಗ್ಗೆ ಜಾಗ್ರತೆ ಇಲ್ಲದೆ ಇರುವುದು. ಆಗುತ್ತಿರುವ ಚರ್ಮದ ತೊಂದರೆಗಳ ವಿಚಾರವಾಗಿ ಯಾವುದೇ ನಿರ್ಧಾರಗಳನ್ನು ಬೇಗನೆ ತೆಗೆದುಕೊಳ್ಳದೇ ಇರುವುದು.
ಇಂತಹ ಅಭ್ಯಾಸಗಳು ಮನುಷ್ಯನಿಗೆ ಮೈಗೂಡಿದಾಗ ತೊಂದರೆಗಳು ಎದುರಾಗುವುದು ಸಹಜ. ಇದೇ ನಿಟ್ಟಿನಲ್ಲಿ ನೋಡುವುದಾದರೆ ಕೆಲವರು ಮೂತ್ರ ವಿಸರ್ಜನೆ ಮಾಡುವ ಸಂದರ್ಭವನ್ನು ಸಹ ಕಡೆಗಣಿಸುತ್ತಾರೆ. ತಮ್ಮ ಕೆಲಸಗಳಲ್ಲಿ ನಿರತರಾಗಿ ಮೂತ್ರವನ್ನು ಹೆಚ್ಚು ಹೊತ್ತು ತಡೆ ಹಿಡಿಯುತ್ತಾರೆ. ಇದರ ಪರಿಣಾಮ ತಕ್ಷಣಕ್ಕೆ ಗೊತ್ತಾಗದಿದ್ದರೂ ಆನಂತರದಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದರೆ ಅಂತಹ ಆರೋಗ್ಯ ಸಮಸ್ಯೆಗಳು ಯಾವುವು ಎಂಬುದನ್ನು ನೀವು ಇಲ್ಲಿ ತಿಳಿದುಕೊಳ್ಳಬಹುದು.
ಹೆಚ್ಚು ಹೊತ್ತು ಮೂತ್ರವನ್ನು ಹಿಡಿದರೆ ಏನಾಗುತ್ತೆ?
ಆರೋಗ್ಯ ತಜ್ಞರ ಪ್ರಕಾರ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
ಕಿಡ್ನಿಯಲ್ಲಿ ಕಲ್ಲುಗಳು ಕಂಡುಬರಬಹುದು
ಮೂತ್ರದ ಸೋಂಕು
ಅತಿಯಾದ ನೋವು ಕಂಡುಬರಬಹುದು
ಮೂತ್ರಚೀಲದಲ್ಲಿ ಸಮಸ್ಯೆ ಕಂಡು ಬರಬಹುದು!
ಕೆಲವರಿಗೆ ಹೀಗೂ ಕೂಡ ಆಗಬಹುದು. ಯಾವಾಗ ಮೂತ್ರಚೀಲದ ಮಾಂಸಖಂಡಗಳು ದುರ್ಬಲವಾ ಗುತ್ತವೆ ಮತ್ತು ಹೆಚ್ಚು ಹೊತ್ತು ಮೂತ್ರವನ್ನು ಹಿಡಿದಿಡಲು ಮೂತ್ರಚೀಲ ವಿಫಲವಾಗುತ್ತದೆ ಅಂತಹ ಸಂದರ್ಭದಲ್ಲಿ ಮೂತ್ರಚೀಲ ಒಡೆದು ಹೋಗುತ್ತದೆ. ಇದಂತೂ ಆನಂತರದಲ್ಲಿ ಕೆಲವೊಮ್ಮೆ ಸರಿಪಡಿಸ ಲಾಗದ ಸಮಸ್ಯೆಯಾಗಿ ಹೊರಹೊಮ್ಮುತ್ತದೆ.
ಸೊಂಟದ ಭಾಗದ ಮಾಂಸಖಂಡಗಳಿಗೆ ತೊಂದರೆ
Holding Pee For A Long Time Its Too Danger To The Kidneys.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
15-08-25 09:22 pm
Mangalore Correspondent
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm