ಬ್ರೇಕಿಂಗ್ ನ್ಯೂಸ್
28-02-21 11:01 am Source: FILMIBEAT ಸಿನಿಮಾ
ನಟಿ ಪ್ರನೂತನ್ ಈಗಿನನ್ನೂ ಬಾಲಿವುಡ್ನಲ್ಲಿ ಒಂದು ಸಿನಿಮಾದಲ್ಲಿ ಅಷ್ಟೇ ನಟಿಸಿದ್ದಾರೆ. ಆದರೆ ಆಕೆಗೆ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿವೆ.
ಇತ್ತೀಚೆಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಪ್ರನೂತನ್ ಬಾಲ್, 'ನನಗೆ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದ ಸಲ್ಮಾನ್ ಖಾನ್ ಅಲ್ಲ. ಅವರಿಂದ ನನಗೆ ಅವಕಾಶ ದೊರೆಯಲಿಲ್ಲ' ಎಂದು ಹೇಳಿದ್ದಾರೆ.

ನಟಿ ಪ್ರನೂತನ್ ಸಿನಿಮಾ ಕುಟುಂಬದ ಹಿನ್ನೆಲೆ ಉಳ್ಳವರು. ಆಕೆಯ ಅಜ್ಜಿ ಖ್ಯಾತ ನಟಿ ನೂತನ್. ಪ್ರನೂತ್ ರ ತಂದೆ ಸಿನಿಮಾ ನಿರ್ಮಾಪಕರೂ ಆಗಿರುವ ಮೌನಿಷ್ ಬಾಲ್. ಹಾಗಾಗಿ ಆಕೆಗೆ ಸಹಜವಾಗಿಯೇ ನೆಪೊಟಿಸಮ್ (ಸ್ವಜನಪಕ್ಷಪಾತ)ದ ಪ್ರಶ್ನೆಗಳು ತೂರಿಬಂದಿವೆ.
ಇದಕ್ಕೆ ಉತ್ತರಿಸಿದ ನಟಿ ಪ್ರನೂತನ್, 'ನಾನು ಸಿನಿಮಾ ಉದ್ಯಮದಲ್ಲಿ ಎಲ್ಲಿಯೂ ನಾನು ಸಿನಿಮಾ ಕುಟುಂಬಕ್ಕೆ ಸಂಬಂಧಿಸಿದವಳು ಎಂದು ಹೇಳಿಕೊಂಡಿಲ್ಲ. ನಾನು ಸಾಮಾನ್ಯ ಯುವತಿಯಾಗಿಯೇ ಆಡಿಷನ್ಗಳನ್ನು ಎದುರಿಸಿದೆ' ಎಂದಿದ್ದಾರೆ.
'ನೋಟ್ಬುಕ್ ಸಿನಿಮಾಕ್ಕಾಗಿ ಸತತ ಐದು ಗಂಟೆಗಳ ಆಡಿಷನ್ ಅನ್ನು ನಾನು ನೀಡಿದ್ದೇನೆ. ಅದು ಸರಳವಾಗಿರಲಿಲ್ಲ. ಸಲ್ಮಾನ್ ಖಾನ್ ನನ್ನ ತಂದೆಯ ಆತ್ಮೀಯ ಗೆಳೆಯರು ಆದರೆ ಅವರಿಗೆ ಆದರೆ ಸಲ್ಮಾನ್ ಖಾನ್ ಗೆ ನಾನು ಆಡಿಷನ್ ಮಾಡಿದ್ದೇನೆ ಎಂಬುದು ಸಹ ಗೊತ್ತಿರಲಿಲ್ಲ. ನಾನು ಆಯ್ಕೆಯಾದ ಬಳಿಕವೇ ಅವರ ಸಿನಿಮಾದ ತಂಡ ಸಲ್ಮಾನ್ ಖಾನ್ಗೆ ಈ ಮಾಹಿತಿ ನೀಡಿದ್ದು' ಎಂದು ಹೇಳಿದ್ದಾರೆ ಪ್ರನೂತ್. ನೋಟ್ಬುಕ್ ಸಿನಿಮಾದ ನಿರ್ಮಾಪಕರಲ್ಲಿ ಸಲ್ಮಾನ್ ಖಾನ್ ಸಹ ಒಬ್ಬರು.
'ನೆಪೊಟಿಸಂ ಬಗ್ಗೆ ಏನೇನೋ ಮಾತನಾಡುವ ಜನ ಸ್ಟಾರ್ ಮಕ್ಕಳು ಅನುಭವಿಸಿರುವ, ಅನುಭವಿಸುತ್ತಿರುವ ಕಷ್ಟಗಳನ್ನು ಸಹ ಕೇಳಬೇಕು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಂಕಷ್ಟಗಳು ಇರುತ್ತವೆ. ಸ್ಟಾರ್ ಮಕ್ಕಳಾದ ಕೂಡಲೇ ಅವರ ಹಾದಿ ಸುಗಮವಾಗಿರುವುದಿಲ್ಲ' ಎಂದಿದ್ದಾರೆ ಪ್ರನೂತನ್.
This News Article Is A Copy Of FILMIBEAT
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm