ಬ್ರೇಕಿಂಗ್ ನ್ಯೂಸ್
12-02-21 03:19 pm Source: FILMIBEAT Manjunatha C ಸಿನಿಮಾ
ನಟಿ ರಶ್ಮಿಕಾ ಮಂದಣ್ಣ ರ ಬಾಲಿವುಡ್ ಪಯಣ ಈಗಾಗಲೇ ಆರಂಭವಾಗಿದೆ. ಎರಡು ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆದರೆ ಅವರ ಬಾಲಿವುಡ್ ಪಯಣ ಆರಂಭವಾಗಿದ್ದು ಹಾಡೊಂದರ ಮೂಲಕ. ಆ ಹಾಡು ಈಗ ಬಿಡುಗಡೆ ಆಗಿದೆ.
ರ್ಯಾಪರ್ ಬಾದ್ಶಾ 'ಟಾಪ್ ಠಕ್ಕರ್' ಆಲ್ಬಂ ನ ಹಾಡಿಗೆ ಸೊಂಟ ಬಳುಕಿಸಿದ್ದಾರೆ ರಶ್ಮಿಕಾ ಮಂದಣ್ಣ. ಆ ಹಾಡಿನ ಚಿತ್ರೀಕರಣ ಮುಗಿಯುತ್ತಿದ್ದಂತೆ ಎರಡು ಹಿಂದಿ ಸಿನಿಮಾಗಳಿಂದ ರಶ್ಮಿಕಾ ಗೆ ಬುಲಾವ್ ಬಂದಿತ್ತು. ರಶ್ಮಿಕಾರ ಬಾಲಿವುಡ್ ಪಯಣ ಆರಂಭಕ್ಕೆ ನಾಂದಿಯಾಗಿದ್ದ 'ಟಾಪ್ ಠಕ್ಕರ್' ಹಾಡು ಇಂದು (ಫೆಬ್ರವರಿ 12) ಬಿಡುಗಡೆ ಆಗಿದೆ.
ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಸಂಗೀತ ನಿರ್ದೇಶಿಸಿ, ಬಾದ್ ಶಾ, ರಶ್ಮಿಕಾ ಮಂದಣ್ಣ, ಅಮಿತ್ ಉಚ್ಚಾನಾ ನಟಿಸಿರುವ ಈ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.
ಹಾಡಿನಲ್ಲಿ ನಟಿ ರಶ್ಮಿಕಾ ಮಂದಣ್ಣ ದಕ್ಷಿಣದ ಚೆಲುವೆಯಾಗಿದ್ದು, ಆಕೆಯ ಹಿಂದೆ ಕಳ್ಳರಾದ ಬಾದ್ ಶಾ, ಅಮಿತ್ ಉಚ್ಚಾನಾ ಬಿದ್ದಿದ್ದಾರೆ. ಆಕೆಯ ಮನಸ್ಸು ಗೆಲ್ಲುವ ಜೊತೆಗೆ ಆಕೆಯ ಸರವನ್ನೂ ದೋಚುವ ಉದ್ದೇಶ ಅವರದ್ದು.
ಆದರೆ ಚಾಲಾಕಿ ರಶ್ಮಿಕಾ ಮಂದಣ್ಣ ಅವರ ಯೋಚನೆಗಳನ್ನು ಫಲಿಸಲು ಬಿಡುವುದಿಲ್ಲ. ಅವರದ್ದೇ ಯೋಜನೆಯನ್ನು ಅವರಿಗೆ ತಿರುಗಿಸಿ ಸರ ಉಳಿಸಿಕೊಳ್ಳುತ್ತಾರೆ. ರಶ್ಮಿಕಾ ಜೊತೆಗೆ ಯುವನ್ ಶಂಕರ್ ರಾಜಾ ಸಹ ಹಾಡಿನಲ್ಲಿ ನಟಿಸಿದ್ದಾರೆ.
ಹಾಡಿಗೆ ಸಾಹಿತ್ಯವನ್ನು ಬಾದ್ ಶಾ ಬರೆದಿದ್ದಾರೆ. ಹಾಡಿನಲ್ಲಿ ಬರುವ ತಮಿಳು ಸಾಲುಗಳನ್ನು ನಯನತಾರಾ ಬಾಯ್ಫ್ರೆಂಡ್ ವಿಗ್ನೇಶ್ ಶಿವನ್ ಬರೆದಿದ್ದಾರೆ. ಹಾಡು ಬಿಡುಗಡೆ ಆದ ನಾಲ್ಕು ಗಂಟೆಗಳಲ್ಲಿ 13 ಲಕ್ಷಕ್ಕೂ ಹೆಚ್ಚು ಬಾರಿ ಹಾಡನ್ನು ವೀಕ್ಷಿಸಲಾಗಿದೆ.
This News Article is a Copy of FILMIBEAT
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm