ಬ್ರೇಕಿಂಗ್ ನ್ಯೂಸ್
07-01-21 10:51 pm Filmibeat ಸಿನಿಮಾ
Photo credits : BehindwoodsTV
ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಟೀಸರ್ ಅವಧಿಗೂ ಮುನ್ನವೇ ಬಿಡುಗಡೆಗೆ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ಕೆಜಿಎಫ್ 2 ಸಿನಿಮಾದ ಟೀಸರ್ ಅನ್ನು ನಾಳೆ (ಜನವರಿ 08) ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಕೆಜಿಎಫ್ ಟೀಸರ್ ಜನವರಿ 08 ರಂದು ಬೆಳಿಗ್ಗೆ 10:18 ಕ್ಕೆ ಹೊಂಬಾಳೆ ಸಿನಿಮಾದ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಲಿತ್ತು. ಆದರೆ ವಿಡಿಯೋ ಲೀಕ್ ಆದ ಕಾರಣ ಬೇಗನೆ ಟೀಸರ್ ಬಿಡುಗಡೆ ಮಾಡಲಾಗಿದೆ.
ನಿಗದಿಗೊಳಿಸಿದ್ದ ಅವಧಿಗೂ ಮುನ್ನ ಅಂದರೆ ಗುರುವಾರ ರಾತ್ರಿ 9:29 ಕ್ಕೆ ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದರು.
ಟೀಸರ್ನಲ್ಲಿ ನರಾಚಿಯ ಏರಿಯಲ್ ಲುಕ್ಗಳು ಭೀತಿ ಹುಟ್ಟಿಸುವಂತಿದೆ. ಆಧುನಿಕ ಸ್ಟೆನ್ ಗನ್ಗಳನ್ನು ಬಳಸಿ ವೈರಿಗಳ ಸೆದೆ ಬಡಿಯುತ್ತಿರುವ ರಾಕಿ ಭಾಯ್, ಬಿಸಿಯಾದ ಗನ್ ನಿಂದ ಸಿಗರೇಟು ಹೊತ್ತಿಸುವ ಸ್ಟೈಲ್ ಅಭಿಮಾನಿಗಳಿಗೆ ಹುಚ್ಚು ಹಿಡಿಸುವುದು ಗ್ಯಾರೆಂಟಿ.
ಅದ್ಭುತವಾದ ಹಿನ್ನೆಲೆ ಸಂಗೀತ ರಾಕಿ ಭಾಯ್ಗಾಗಿ ಆರತಿ ತಟ್ಟೆ ಹಿಡಿದು ಕಾಯುತ್ತಿರುವ ಮೀರಾ, ರಾಕಿ ಭಾಯ್ ಅನ್ನು ಮುಗಿಸಲು ಬರುವ ದೊಡ್ಡ ಜನಸಾಗರ, ನರಾಚಿಯೊಳಗೆ ನುಗ್ಗುವ ಸರ್ಕಾರದ ಸೇನೆ ಎಲ್ಲವೂ ಟೀಸರ್ನಲ್ಲಿದೆ. ಟೀಸರ್ನ ವೇಗಕ್ಕೆ ತಕ್ಕಂತೆ ದಂಗುಬಡಿಸುವ ಹಿನ್ನೆಲೆ ಸಂಗೀತವೂ ಇದೆ.
ಕೆಜಿಎಫ್ ನಲ್ಲಿ 'ಪವರ್ಫುಲ್ ಪೀಪಲ್ಸ್ ಕಮ್ ಫ್ರಂ ಪವರ್ಫುಲ್ ಪ್ಲೇಸಸ್' ಎಂದಿದ್ದ ಸ್ಲೋಗನ್ ಕೆಜಿಎಫ್ 2 ಬದಲಾಗಿದೆ. 'ಪವರ್ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್ಫುಲ್' ಎಂದು ಬದಲು ಮಾಡಿರುವುದು ಈ ಟೀಸರ್ನಲ್ಲಿ ಗೊತ್ತಾಗುತ್ತಿದೆ.
ರವೀನಾ ಟಂಡನ್ ಲುಕ್ ಸೂಪರ್ ಪಾರ್ಲಿಮೆಂಟ್ನಲ್ಲಿ ಗತ್ತಿನಿಂದ ಹೆಜ್ಜೆ ಹಾಕುತ್ತಿರುವ ನಟಿ ರವೀನಾ ಟಂಡನ್, ಉದ್ದ ಜಡೆ ಬಿಟ್ಟು ಮಾರುದ್ದದ ಕತ್ತಿ ಹಿಡಿದು ನಿಂತಿರುವ ಸಂಜಯ್ ದತ್ ಲುಕ್ಗಳು ಹುಬ್ಬೇರಿಸುವಂತಿವೆ. ಟೀಸರ್ನ ಕೊನೆಯಲ್ಲಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ಕೋರಲಾಗಿದೆ.
The most-awaited teaser of KGF: Chapter 2 was released on Thursday to contain the damage of the video’s leak, hours before its official launch.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm