ಬ್ರೇಕಿಂಗ್ ನ್ಯೂಸ್
05-08-23 02:48 pm Source: News18 Kannada ಸಿನಿಮಾ
ಬಾಲಿವುಡ್ನ ನಾಯಕಿ ಕಂಗನಾ ರಾಣಾವತ್ ಅಭಿನಯದ ತಮಿಳು ಚಂದ್ರಮುಖಿ-2 ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಕನ್ನಡದ ಆಪ್ತಮಿತ್ರ ಖ್ಯಾತಿಯ ನಿರ್ದೇಶನ ಪಿ.ವಾಸು ನಿರ್ದೇಶನದ ಈ ಚಿತ್ರ ಇದೇ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಪ್ರಮೋಷನ್ ಕೂಡ ಶುರು ಆದಂತೆ ಕಾಣುತ್ತಿದೆ. ಮೊನ್ನೆ ಚಿತ್ರದ ನಾಯಕ ರಾಘವ್ ಲಾರೆನ್ಸ್ ಪಾತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಆದರೆ ಇವತ್ತು ಚಂದ್ರಮುಖಿ ಪಾತ್ರಧಾರಿ ಕಂಗನಾ ರಾಣಾವತ್ ಅಭಿನಯದ ಚಂದ್ರಮುಖಿ ರೋಲ್ನ ಫಸ್ಟ್ ಲುಕ್ ರಿಲೀಸ್ ಆಗಿದೆ.
ಚಂದ್ರಮುಖಿ-2 ಸಿನಿಮಾ ಈ ಹಿಂದಿನ ಚಂದ್ರಮುಖಿ ಸಿನಿಮಾದ ಪಾರ್ಟ್-2 ಚಿತ್ರವೇ ಆಗಿದೆ. ಈ ಸಿನಿಮಾದ ನಾಯಕನ ಫಸ್ಟ್ ಲುಕ್ ಅನ್ನ ಸೂಪರ್ ಸ್ಟಾರ್ ರಜನಿಕಾಂತ್ ರಿಲೀಸ್ ಮಾಡಿದ್ದರು. ಇಡೀ ಚಿತ್ರತಂಡಕ್ಕೂ ಗುಡ್ ಲಕ್ ಹೇಳಿದ್ದರು. ಚಂದ್ರಮುಖಿ ಮೊದಲ ಭಾಗದಲ್ಲಿ ಜ್ಯೋತಿಕಾ ಅಭಿನಯಿಸಿದ್ದರು. ಚಂದ್ರಮುಖಿಯಾಗಿಯೇ ಅಬ್ಬರಿಸಿದ್ದರು. ಇದೇ ಪಾತ್ರವನ್ನೆ ಇದೀಗ ನಟಿ ಕಂಗನಾ ರಾಣಾವುತ್ ಮಾಡುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ಇಲ್ಲಿ ಅಬ್ಬರಿಸಲು ರೆಡಿ ಆಗಿದ್ದಾರೆ.


ಚಂದ್ರಮುಖಿ-2 ಸಿನಿಮಾದ ಬಹುತೇಕ ಶೂಟಿಂಗ್ ಮುಗಿದೆ. ಚಿತ್ರ ಪ್ರಚಾರವೂ ಶುರು ಆಗಿದೆ. ಆ ಲೆಕ್ಕದಲ್ಲಿಯೇ ಸಿನಿಮಾದ ನಿರ್ಮಾಣ ಸಂಸ್ಥೆ ತಮ್ಮ ಅಧಿಕೃತ ಪೇಜ್ ನಲ್ಲಿ ಚಿತ್ರದ ನಾಯಕಿ ಚಂದ್ರಮುಖಿಯ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಚಂದ್ರಮುಖಿ-2 ಚಿತ್ರವನ್ನ ನಿರ್ಮಸುತ್ತಿರೋ ಲೈಕಾ ಮೀಡಿಯಾ ಸಿನಿಮಾ ರಿಲೀಸ್ ಬಗ್ಗೇನೂ ಹೇಳಿಕೊಂಡಿದೆ. ಇದೇ ಗಣೇಶ್ ಹಬ್ಬಕ್ಕೆ ಚಂದ್ರಮುಖಿ-2 ಸಿನಿಮಾ ಬರುತ್ತಿದೆ. ತಮಿಳು ,ತೆಲುಗು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿ ನಮ್ಮ ಸಿನಿಮ ರಿಲೀಸ್ ಆಗುತ್ತಿದೆ ಅಂತಲೂ ಹೇಳಿಕೊಂಡಿದೆ.


ಚಂದ್ರಮುಖಿ-2 ಚಿತ್ರವನ್ನ ನಿರ್ಮಸುತ್ತಿರೋ ಲೈಕಾ ಮೀಡಿಯಾ ಸಿನಿಮಾ ರಿಲೀಸ್ ಬಗ್ಗೇನೂ ಹೇಳಿಕೊಂಡಿದೆ. ಇದೇ ಗಣೇಶ್ ಹಬ್ಬಕ್ಕೆ ಚಂದ್ರಮುಖಿ-2 ಸಿನಿಮಾ ಬರುತ್ತಿದೆ. ತಮಿಳು ,ತೆಲುಗು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿ ನಮ್ಮ ಸಿನಿಮ ರಿಲೀಸ್ ಆಗುತ್ತಿದೆ ಅಂತಲೂ ಹೇಳಿಕೊಂಡಿದೆ.
Kollywood Chandramukhi 2 Movie Kangana Ranaut First Look Release.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 05:10 pm
HK News Staffer
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm