ಬ್ರೇಕಿಂಗ್ ನ್ಯೂಸ್
05-08-23 02:48 pm Source: News18 Kannada ಸಿನಿಮಾ
ಬಾಲಿವುಡ್ನ ನಾಯಕಿ ಕಂಗನಾ ರಾಣಾವತ್ ಅಭಿನಯದ ತಮಿಳು ಚಂದ್ರಮುಖಿ-2 ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಕನ್ನಡದ ಆಪ್ತಮಿತ್ರ ಖ್ಯಾತಿಯ ನಿರ್ದೇಶನ ಪಿ.ವಾಸು ನಿರ್ದೇಶನದ ಈ ಚಿತ್ರ ಇದೇ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಪ್ರಮೋಷನ್ ಕೂಡ ಶುರು ಆದಂತೆ ಕಾಣುತ್ತಿದೆ. ಮೊನ್ನೆ ಚಿತ್ರದ ನಾಯಕ ರಾಘವ್ ಲಾರೆನ್ಸ್ ಪಾತ್ರದ ಪೋಸ್ಟರ್ ರಿಲೀಸ್ ಆಗಿತ್ತು. ಆದರೆ ಇವತ್ತು ಚಂದ್ರಮುಖಿ ಪಾತ್ರಧಾರಿ ಕಂಗನಾ ರಾಣಾವತ್ ಅಭಿನಯದ ಚಂದ್ರಮುಖಿ ರೋಲ್ನ ಫಸ್ಟ್ ಲುಕ್ ರಿಲೀಸ್ ಆಗಿದೆ.
ಚಂದ್ರಮುಖಿ-2 ಸಿನಿಮಾ ಈ ಹಿಂದಿನ ಚಂದ್ರಮುಖಿ ಸಿನಿಮಾದ ಪಾರ್ಟ್-2 ಚಿತ್ರವೇ ಆಗಿದೆ. ಈ ಸಿನಿಮಾದ ನಾಯಕನ ಫಸ್ಟ್ ಲುಕ್ ಅನ್ನ ಸೂಪರ್ ಸ್ಟಾರ್ ರಜನಿಕಾಂತ್ ರಿಲೀಸ್ ಮಾಡಿದ್ದರು. ಇಡೀ ಚಿತ್ರತಂಡಕ್ಕೂ ಗುಡ್ ಲಕ್ ಹೇಳಿದ್ದರು. ಚಂದ್ರಮುಖಿ ಮೊದಲ ಭಾಗದಲ್ಲಿ ಜ್ಯೋತಿಕಾ ಅಭಿನಯಿಸಿದ್ದರು. ಚಂದ್ರಮುಖಿಯಾಗಿಯೇ ಅಬ್ಬರಿಸಿದ್ದರು. ಇದೇ ಪಾತ್ರವನ್ನೆ ಇದೀಗ ನಟಿ ಕಂಗನಾ ರಾಣಾವುತ್ ಮಾಡುತ್ತಿದ್ದಾರೆ. ತಮ್ಮದೇ ರೀತಿಯಲ್ಲಿ ಇಲ್ಲಿ ಅಬ್ಬರಿಸಲು ರೆಡಿ ಆಗಿದ್ದಾರೆ.


ಚಂದ್ರಮುಖಿ-2 ಸಿನಿಮಾದ ಬಹುತೇಕ ಶೂಟಿಂಗ್ ಮುಗಿದೆ. ಚಿತ್ರ ಪ್ರಚಾರವೂ ಶುರು ಆಗಿದೆ. ಆ ಲೆಕ್ಕದಲ್ಲಿಯೇ ಸಿನಿಮಾದ ನಿರ್ಮಾಣ ಸಂಸ್ಥೆ ತಮ್ಮ ಅಧಿಕೃತ ಪೇಜ್ ನಲ್ಲಿ ಚಿತ್ರದ ನಾಯಕಿ ಚಂದ್ರಮುಖಿಯ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಚಂದ್ರಮುಖಿ-2 ಚಿತ್ರವನ್ನ ನಿರ್ಮಸುತ್ತಿರೋ ಲೈಕಾ ಮೀಡಿಯಾ ಸಿನಿಮಾ ರಿಲೀಸ್ ಬಗ್ಗೇನೂ ಹೇಳಿಕೊಂಡಿದೆ. ಇದೇ ಗಣೇಶ್ ಹಬ್ಬಕ್ಕೆ ಚಂದ್ರಮುಖಿ-2 ಸಿನಿಮಾ ಬರುತ್ತಿದೆ. ತಮಿಳು ,ತೆಲುಗು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿ ನಮ್ಮ ಸಿನಿಮ ರಿಲೀಸ್ ಆಗುತ್ತಿದೆ ಅಂತಲೂ ಹೇಳಿಕೊಂಡಿದೆ.


ಚಂದ್ರಮುಖಿ-2 ಚಿತ್ರವನ್ನ ನಿರ್ಮಸುತ್ತಿರೋ ಲೈಕಾ ಮೀಡಿಯಾ ಸಿನಿಮಾ ರಿಲೀಸ್ ಬಗ್ಗೇನೂ ಹೇಳಿಕೊಂಡಿದೆ. ಇದೇ ಗಣೇಶ್ ಹಬ್ಬಕ್ಕೆ ಚಂದ್ರಮುಖಿ-2 ಸಿನಿಮಾ ಬರುತ್ತಿದೆ. ತಮಿಳು ,ತೆಲುಗು, ಹಿಂದಿ, ಕನ್ನಡ, ಮಲೆಯಾಳಂ ಭಾಷೆಯಲ್ಲಿ ನಮ್ಮ ಸಿನಿಮ ರಿಲೀಸ್ ಆಗುತ್ತಿದೆ ಅಂತಲೂ ಹೇಳಿಕೊಂಡಿದೆ.
Kollywood Chandramukhi 2 Movie Kangana Ranaut First Look Release.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm