ಬ್ರೇಕಿಂಗ್ ನ್ಯೂಸ್
27-07-23 01:31 pm Source: News18 Kannada ಸಿನಿಮಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪೈಲೆಟ್ ಲುಕ್ ಇರೋ ಒಂದೆರಡು ಫೋಟೋಗಳು ಮೊನ್ನೆಯಿಂದಲು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಲುಕ್ ಕಂಡು ಎಲ್ಲರೂ ಇದು ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪಾತ್ರವೇ ಇರಬೇಕು ಅಂತಲೂ ಗೆಸ್ ಮಾಡಿದ್ದಾರೆ.
ತಮಿಳಿನ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣನ ರೋಲ್ ಬೇರೇನೆ ಇದೆ. ಈ ರೋಲ್ನ ಲುಕ್ ಇನ್ನು ರಿವೀಲ್ ಆಗಿಯೇ ಇಲ್ಲ. ಆದರೂ ಹರಿದಾಡ್ತಿರೊ ಫೋಟೋಗಳು ಇದು ಕ್ಯಾಪ್ಟನ್ ಮಿಲ್ಲರ್ ಚಿತ್ರದ ಪಾತ್ರವೇ ಆಗಿದೆ ಅಂತಲೇ ನಂಬಿಕೊಂಡಿದ್ದರು. ಆದರೆ ಇದೀಗ ಆ ನಂಬಿಕೆ ಇದೀಗ ಸುಳ್ಳಾಗಿದೆ.

ಶಿವರಾಜ್ ಕುಮಾರ್ ಪೈಲೆಟ್ ಲುಕ್ನಲ್ಲಿ ಕಾಣಿಸಿಕೊಂಡ ಫೊಟೋಗಳು ಅದ್ಯಾವುದೋ ಸಿನಿಮಾ ಲುಕ್ ಅಲ್ವೇ ಅಲ್ಲ ನೋಡಿ. ಮೊನ್ನೆ ಹಾಸ್ಟೆಲ್ ಹುಡುಗರು ರಿಲೀಸ್ ಆದ ದಿನವೇ ಶಿವಣ್ಣ ಈ ಒಂದು ಶೂಟಿಂಗ್ ಅಲ್ಲಿಯೇ ಇದ್ದರು. ಅದನ್ನ ಪ್ರೆಸ್ ಮೀಟ್ನಲ್ಲೂ ಹೇಳಿಕೊಂಡಿದ್ದರು.
ಇದೀಗ ಶಿವಣ್ಣ ತಮ್ಮ ಈ ಪೈಲಟ್ ಲುಕ್ನ ಒಂದಷ್ಟು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಹೌದು, ಪೈಲೆಟ್ ಲುಕ್ನಲ್ಲಿ ಶಿವಣ್ಣ ಕಾಣಿಸಿಕೊಂಡಿರೋದು ಒಂದು ಜಾಹೀರಾತಿಗಾಗಿಯೇ ಅನ್ನೋದು ಈಗ ಸ್ಪೆಷ್ಟವಾಗಿದೆ. ಅದೇ ಪೈಲೆಟ್ ಲುಕ್ ಇನ್ನೂ ಒಂದು ಫೋಟೋವನ್ನ ಈಗ ಶೇರ್ ಮಾಡಲಾಗಿದೆ.

ಪೈಲೆಟ್ ಲುಕ್ನಲ್ಲಿ ಶಿವಣ್ಣ ಜಾಹಿರಾತಿನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹಿರಾತು ಮೋಸ್ಟ್ಲಿ ಯಾವುದೋ ಒಂದು ಏರ್ವೇಸ್ನ ಬಗ್ಗೆ ಇರೋವಂತೆ ಕಾಣಿಸುತ್ತದೆ. ಶಿವಣ್ಣ ಜೊತೆಗೆ ಗಗನಸಖಿ ಕೂಡ ಇದ್ದಾರೆ. ಇವರ ಆ ಫೋಟೋ ಎಲ್ಲೆಡೆ ಗಮನ ಸೆಳೆಯುತ್ತಿದೆ.
ಶಿವರಾಜ್ ಕುಮಾರ್ ಪೈಲೆಟ್ ಲುಕ್ನಲ್ಲೂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಮೂಲಕ ಶಿವಣ್ಣ ಪೈಲೆಟ್ ಪಾತ್ರ ಮಾಡಿದ್ರೂ ಕೂಡ ಚೆನ್ನಾಗಿಯೇ ಕಾಣಿಸುತ್ತಾರೆ ಅನ್ನೋದನ್ನ ಈ ಫೋಟೋಗಳಿಂದಲೇ ನಾವು ತಿಳಿದುಕೊಳ್ಳಬಹುದು.
ಶಿವರಾಜ್ ಕುಮಾರ್ ಜಾಹಿರಾತು ಶೂಟಿಂಗ್ ಮುಗಿದ ಮೇಲೆ ಹಾಸ್ಟೆಲ್ ಹುಡುಗರು ಸಿನಿಮಾ ನೋಡಿದ್ದಾರೆ. ತುಂಬಾನೇ ಮನದುಂಬಿ ಆ ಚಿತ್ರವನ್ನ ಹೊಗಳಿದ್ದಾರೆ. ಅದೇ ರೀತಿ ಮೊನ್ನೆ ಗೀತಾ ಶಿವರಾಜ್ಕುಮರ್ ಅವರೊಟ್ಟಿಗೆ ಸಿಟಿರೌಂಡ್ಸ್ ಹೊಡೆದು ಆ ದಿನವನ್ನ ಫುಲ್ ಎಂಜಾಯ್ ಮಾಡಿದ್ದಾರೆ.
Sandalwood Shiva Rajkumar pilot look secret reveal.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm