ಬ್ರೇಕಿಂಗ್ ನ್ಯೂಸ್
27-07-23 01:31 pm Source: News18 Kannada ಸಿನಿಮಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪೈಲೆಟ್ ಲುಕ್ ಇರೋ ಒಂದೆರಡು ಫೋಟೋಗಳು ಮೊನ್ನೆಯಿಂದಲು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಲುಕ್ ಕಂಡು ಎಲ್ಲರೂ ಇದು ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪಾತ್ರವೇ ಇರಬೇಕು ಅಂತಲೂ ಗೆಸ್ ಮಾಡಿದ್ದಾರೆ.
ತಮಿಳಿನ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣನ ರೋಲ್ ಬೇರೇನೆ ಇದೆ. ಈ ರೋಲ್ನ ಲುಕ್ ಇನ್ನು ರಿವೀಲ್ ಆಗಿಯೇ ಇಲ್ಲ. ಆದರೂ ಹರಿದಾಡ್ತಿರೊ ಫೋಟೋಗಳು ಇದು ಕ್ಯಾಪ್ಟನ್ ಮಿಲ್ಲರ್ ಚಿತ್ರದ ಪಾತ್ರವೇ ಆಗಿದೆ ಅಂತಲೇ ನಂಬಿಕೊಂಡಿದ್ದರು. ಆದರೆ ಇದೀಗ ಆ ನಂಬಿಕೆ ಇದೀಗ ಸುಳ್ಳಾಗಿದೆ.

ಶಿವರಾಜ್ ಕುಮಾರ್ ಪೈಲೆಟ್ ಲುಕ್ನಲ್ಲಿ ಕಾಣಿಸಿಕೊಂಡ ಫೊಟೋಗಳು ಅದ್ಯಾವುದೋ ಸಿನಿಮಾ ಲುಕ್ ಅಲ್ವೇ ಅಲ್ಲ ನೋಡಿ. ಮೊನ್ನೆ ಹಾಸ್ಟೆಲ್ ಹುಡುಗರು ರಿಲೀಸ್ ಆದ ದಿನವೇ ಶಿವಣ್ಣ ಈ ಒಂದು ಶೂಟಿಂಗ್ ಅಲ್ಲಿಯೇ ಇದ್ದರು. ಅದನ್ನ ಪ್ರೆಸ್ ಮೀಟ್ನಲ್ಲೂ ಹೇಳಿಕೊಂಡಿದ್ದರು.
ಇದೀಗ ಶಿವಣ್ಣ ತಮ್ಮ ಈ ಪೈಲಟ್ ಲುಕ್ನ ಒಂದಷ್ಟು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಹೌದು, ಪೈಲೆಟ್ ಲುಕ್ನಲ್ಲಿ ಶಿವಣ್ಣ ಕಾಣಿಸಿಕೊಂಡಿರೋದು ಒಂದು ಜಾಹೀರಾತಿಗಾಗಿಯೇ ಅನ್ನೋದು ಈಗ ಸ್ಪೆಷ್ಟವಾಗಿದೆ. ಅದೇ ಪೈಲೆಟ್ ಲುಕ್ ಇನ್ನೂ ಒಂದು ಫೋಟೋವನ್ನ ಈಗ ಶೇರ್ ಮಾಡಲಾಗಿದೆ.

ಪೈಲೆಟ್ ಲುಕ್ನಲ್ಲಿ ಶಿವಣ್ಣ ಜಾಹಿರಾತಿನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹಿರಾತು ಮೋಸ್ಟ್ಲಿ ಯಾವುದೋ ಒಂದು ಏರ್ವೇಸ್ನ ಬಗ್ಗೆ ಇರೋವಂತೆ ಕಾಣಿಸುತ್ತದೆ. ಶಿವಣ್ಣ ಜೊತೆಗೆ ಗಗನಸಖಿ ಕೂಡ ಇದ್ದಾರೆ. ಇವರ ಆ ಫೋಟೋ ಎಲ್ಲೆಡೆ ಗಮನ ಸೆಳೆಯುತ್ತಿದೆ.
ಶಿವರಾಜ್ ಕುಮಾರ್ ಪೈಲೆಟ್ ಲುಕ್ನಲ್ಲೂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಮೂಲಕ ಶಿವಣ್ಣ ಪೈಲೆಟ್ ಪಾತ್ರ ಮಾಡಿದ್ರೂ ಕೂಡ ಚೆನ್ನಾಗಿಯೇ ಕಾಣಿಸುತ್ತಾರೆ ಅನ್ನೋದನ್ನ ಈ ಫೋಟೋಗಳಿಂದಲೇ ನಾವು ತಿಳಿದುಕೊಳ್ಳಬಹುದು.
ಶಿವರಾಜ್ ಕುಮಾರ್ ಜಾಹಿರಾತು ಶೂಟಿಂಗ್ ಮುಗಿದ ಮೇಲೆ ಹಾಸ್ಟೆಲ್ ಹುಡುಗರು ಸಿನಿಮಾ ನೋಡಿದ್ದಾರೆ. ತುಂಬಾನೇ ಮನದುಂಬಿ ಆ ಚಿತ್ರವನ್ನ ಹೊಗಳಿದ್ದಾರೆ. ಅದೇ ರೀತಿ ಮೊನ್ನೆ ಗೀತಾ ಶಿವರಾಜ್ಕುಮರ್ ಅವರೊಟ್ಟಿಗೆ ಸಿಟಿರೌಂಡ್ಸ್ ಹೊಡೆದು ಆ ದಿನವನ್ನ ಫುಲ್ ಎಂಜಾಯ್ ಮಾಡಿದ್ದಾರೆ.
Sandalwood Shiva Rajkumar pilot look secret reveal.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 05:10 pm
HK News Staffer
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm