ಬ್ರೇಕಿಂಗ್ ನ್ಯೂಸ್
27-07-23 01:31 pm Source: News18 Kannada ಸಿನಿಮಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪೈಲೆಟ್ ಲುಕ್ ಇರೋ ಒಂದೆರಡು ಫೋಟೋಗಳು ಮೊನ್ನೆಯಿಂದಲು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಲುಕ್ ಕಂಡು ಎಲ್ಲರೂ ಇದು ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಪಾತ್ರವೇ ಇರಬೇಕು ಅಂತಲೂ ಗೆಸ್ ಮಾಡಿದ್ದಾರೆ.
ತಮಿಳಿನ ಕ್ಯಾಪ್ಟನ್ ಮಿಲ್ಲರ್ ಸಿನಿಮಾದಲ್ಲಿ ಶಿವಣ್ಣನ ರೋಲ್ ಬೇರೇನೆ ಇದೆ. ಈ ರೋಲ್ನ ಲುಕ್ ಇನ್ನು ರಿವೀಲ್ ಆಗಿಯೇ ಇಲ್ಲ. ಆದರೂ ಹರಿದಾಡ್ತಿರೊ ಫೋಟೋಗಳು ಇದು ಕ್ಯಾಪ್ಟನ್ ಮಿಲ್ಲರ್ ಚಿತ್ರದ ಪಾತ್ರವೇ ಆಗಿದೆ ಅಂತಲೇ ನಂಬಿಕೊಂಡಿದ್ದರು. ಆದರೆ ಇದೀಗ ಆ ನಂಬಿಕೆ ಇದೀಗ ಸುಳ್ಳಾಗಿದೆ.

ಶಿವರಾಜ್ ಕುಮಾರ್ ಪೈಲೆಟ್ ಲುಕ್ನಲ್ಲಿ ಕಾಣಿಸಿಕೊಂಡ ಫೊಟೋಗಳು ಅದ್ಯಾವುದೋ ಸಿನಿಮಾ ಲುಕ್ ಅಲ್ವೇ ಅಲ್ಲ ನೋಡಿ. ಮೊನ್ನೆ ಹಾಸ್ಟೆಲ್ ಹುಡುಗರು ರಿಲೀಸ್ ಆದ ದಿನವೇ ಶಿವಣ್ಣ ಈ ಒಂದು ಶೂಟಿಂಗ್ ಅಲ್ಲಿಯೇ ಇದ್ದರು. ಅದನ್ನ ಪ್ರೆಸ್ ಮೀಟ್ನಲ್ಲೂ ಹೇಳಿಕೊಂಡಿದ್ದರು.
ಇದೀಗ ಶಿವಣ್ಣ ತಮ್ಮ ಈ ಪೈಲಟ್ ಲುಕ್ನ ಒಂದಷ್ಟು ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಹೌದು, ಪೈಲೆಟ್ ಲುಕ್ನಲ್ಲಿ ಶಿವಣ್ಣ ಕಾಣಿಸಿಕೊಂಡಿರೋದು ಒಂದು ಜಾಹೀರಾತಿಗಾಗಿಯೇ ಅನ್ನೋದು ಈಗ ಸ್ಪೆಷ್ಟವಾಗಿದೆ. ಅದೇ ಪೈಲೆಟ್ ಲುಕ್ ಇನ್ನೂ ಒಂದು ಫೋಟೋವನ್ನ ಈಗ ಶೇರ್ ಮಾಡಲಾಗಿದೆ.

ಪೈಲೆಟ್ ಲುಕ್ನಲ್ಲಿ ಶಿವಣ್ಣ ಜಾಹಿರಾತಿನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹಿರಾತು ಮೋಸ್ಟ್ಲಿ ಯಾವುದೋ ಒಂದು ಏರ್ವೇಸ್ನ ಬಗ್ಗೆ ಇರೋವಂತೆ ಕಾಣಿಸುತ್ತದೆ. ಶಿವಣ್ಣ ಜೊತೆಗೆ ಗಗನಸಖಿ ಕೂಡ ಇದ್ದಾರೆ. ಇವರ ಆ ಫೋಟೋ ಎಲ್ಲೆಡೆ ಗಮನ ಸೆಳೆಯುತ್ತಿದೆ.
ಶಿವರಾಜ್ ಕುಮಾರ್ ಪೈಲೆಟ್ ಲುಕ್ನಲ್ಲೂ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಮೂಲಕ ಶಿವಣ್ಣ ಪೈಲೆಟ್ ಪಾತ್ರ ಮಾಡಿದ್ರೂ ಕೂಡ ಚೆನ್ನಾಗಿಯೇ ಕಾಣಿಸುತ್ತಾರೆ ಅನ್ನೋದನ್ನ ಈ ಫೋಟೋಗಳಿಂದಲೇ ನಾವು ತಿಳಿದುಕೊಳ್ಳಬಹುದು.
ಶಿವರಾಜ್ ಕುಮಾರ್ ಜಾಹಿರಾತು ಶೂಟಿಂಗ್ ಮುಗಿದ ಮೇಲೆ ಹಾಸ್ಟೆಲ್ ಹುಡುಗರು ಸಿನಿಮಾ ನೋಡಿದ್ದಾರೆ. ತುಂಬಾನೇ ಮನದುಂಬಿ ಆ ಚಿತ್ರವನ್ನ ಹೊಗಳಿದ್ದಾರೆ. ಅದೇ ರೀತಿ ಮೊನ್ನೆ ಗೀತಾ ಶಿವರಾಜ್ಕುಮರ್ ಅವರೊಟ್ಟಿಗೆ ಸಿಟಿರೌಂಡ್ಸ್ ಹೊಡೆದು ಆ ದಿನವನ್ನ ಫುಲ್ ಎಂಜಾಯ್ ಮಾಡಿದ್ದಾರೆ.
Sandalwood Shiva Rajkumar pilot look secret reveal.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm