ಬ್ರೇಕಿಂಗ್ ನ್ಯೂಸ್
13-07-23 01:50 pm Source: News18 Kannada ಸಿನಿಮಾ
ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಲಕ್ಷುರಿ ಫಾರ್ಮ್ ಹೌಸ್ನ್ನು ರೆಂಟ್ಗೆ ಕೊಡುತ್ತಿದ್ದಾರೆ. ನಟ ತಮ್ಮ ಸುಂದರವಾದ ಫಾರ್ಮ್ ಹೌಸ್ನ್ನು ಜನರಿಗೆ ಮದುವೆ, ಪಾರ್ಟಿ, ಬರ್ತ್ಡೇಗಳಿಗಾಗಿ ಕೊಡುತ್ತಿದ್ದು ಇದನ್ನು ಅವರೇ ತಿಳಿಸಿದ್ದು ಸಂಪರ್ಕ ಸಂಖ್ಯೆಯನ್ನೂ ಕೊಟ್ಟಿದ್ದಾರೆ. ಸುಂದರವಾದ ಮಾರ್ಗ ಮಾಡಲಾಗಿದ್ದು ಎರಡೂ ಬದಿಗಳಲ್ಲಿ ಹುಲ್ಲುಗಾವಲಿನಂತಹ ಹಸಿರು ಪ್ರದೇಶವಿದೆ. ಅಲ್ಲಲ್ಲಿ ಹಚ್ಚ ಹಸಿರಿನ ಮರಗಳಿದ್ದು ಇದು ಯಾವುದೇ ಫಂಕ್ಷನ್ಸ್ ನಡೆಸಲು ಸೂಕ್ತವಾಗಿರುವಂತಿದೆ.
ತುಂಬಾ ಸುಂದರವಾಗಿ ನಿರ್ಮಿಸಿರುವ ಈ ಮನೆಯ ಮುಂಭಾಗದಲ್ಲಿ ಚಂದದ ಗಾರ್ಡನ್ ಇದೆ. ಹಸಿರು ಹಾಗೂ ಕೆಂಪು ಬಣ್ಣದ ಎಲೆ ಹೂಗಳಿರುವ ಕ್ರೋಟನ್ ಗಿಡಗಳು ಬಂಗಲೆಯ ಎರಡೂ ಭಾಗಗಳಲ್ಲಿ ಬೆಳೆದಿದ್ದು, ಮನೆಯ ಎದುರಲ್ಲಿ ವಾಟರ್ ಫೌಂಟೈನ್ ಕೂಡಾ ಇದೆ. ನಮ್ಮ ಫಾರ್ಮ್ ಹೌಸ್ ಈಗ ಎಲ್ಲರಿಗೂ ಲಭ್ಯವಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ದೊಡ್ಡ ಆಲದ ಮರದ ಬಳಿ ಫಾರ್ಮ್ ಹೌಸ್ ಇದೆ. ಇದರ ಸುತ್ತ ನಾಲ್ಕು ಎಕರೆ ಭೂಮಿ ಹಸಿರಿನಿಂದ ಆವೃತವಾಗಿದೆ.



ಮದುವೆ, ಎಂಗೇಜ್ಮೆಂಟ್, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಗಳಂತಹ ವಿಶೇಷ ಆಚರಣೆಗಳಿಗೆ ನನ್ನ ಫಾರ್ಮ್ ಹೌಸ್ ಸರಿಯಾಗಿದೆ. ಅಗತ್ಯವಿರುವವರು ಈ ಸಂಖ್ಯೆಗೆ ಕರೆ ಮಾಡಿ ಎಂದು ಉಪೇಂದ್ರ ಅವರು ನಂಬರ್ ಹಂಚಿಕೊಂಡಿದ್ದಾರೆ. ಈ ಫಾರ್ಮ್ ಹೌಸ್ ಸುಮಾರು ನಾಲ್ಕು ಎಕರೆಗಳಷ್ಟು ದೊಡ್ಡದಿದೆ. ಇದು ಹತ್ತು ಸಾವಿರ ಚದರ ಅಡಿ ದೊಡ್ಡ ಹಾಲ್, 6 ಲಕ್ಷುರಿ ಬೆಡ್ ರೂಮ್. ದೊಡ್ಡ ಟೆರೇಸ್, ಹತ್ತು ಸಾವಿರ ಚದರ ಅಡಿ ಸ್ಥಳ, ನಾಲ್ಕು ಕೊಠಡಿಗಳು ಇತ್ಯಾದಿಗಳನ್ನು ಹೊಂದಿದೆ.
ಬಾರ್ & ಲಾಂಜ್ ಏರಿಯಾ ಕೂಡಾ ಇದ್ದು ಇದು ಭರ್ಜರಿಯಾಗಿದೆ. ಟೇಬಲ್ ಹಾಗೂ ಚೇರ್ಗಳನ್ನು ಶಿಸ್ತಾಗಿ ಜೋಡಿಸಲಾಗಿದ್ದು ಅತ್ಯಂತ ಆಕರ್ಷಕ ಲೈಟ್ಬಳಸಿಕೊಳ್ಳಲಾಗಿದೆ.
Upendra Rents his Luxury Farm House for Wedding Birthday Party.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm