ಬ್ರೇಕಿಂಗ್ ನ್ಯೂಸ್
28-04-23 01:25 pm Source: news18 ಸಿನಿಮಾ
ನೆಟ್ ಫ್ಲಿಕ್ಸ್ನಲ್ಲಿ ಜಾನ್ ಮುಲಾನೆ: ಬೇಬಿ ಏ.25, 'ದಿ ಲೈಟ್ ವುಯ್ ಕ್ಯಾರಿ': ಮಿಚೆಲ್ ಒಬಾಮಾ ಆಂಡ್ ಓಪ್ರಾ ವಿನ್ಫ್ರೆ(ಏಪ್ರಿಲ್ 25), 'ಲವ್ ಆಫ್ಟರ್ ಮ್ಯೂಸಿಕ್' ಏ.26, 'ದಿ ಗುಡ್ ಬ್ಯಾಡ್ ಮದರ್' ಏ.26, 'ಕಿಸ್ ಕಿಸ್!' ಏ.26ರಂದು ರಿಲೀಸ್ ಆಗಿದೆ. 'ದಿ ಮ್ಯಾಚ್ ಮೇಕರ್' ಏ.27ರಂದು, 'ದಸರಾ' ಏ.27, 'ದಿ ನರ್ಸ್'ಏ.27, 'ಸ್ವೀಟ್ ಟೂತ್' ಸೀಸನ್- 2 ಏ.27ರಂದು ರಿಲೀಸ್ ಆಗಿದೆ. ಏಕೇ ಏ.28, ಬಿಫೋರ್ ಲೈಫ್ ಆಫ್ಟರ್ ಡೆತ್ ಏ.28, ಕಿಂಗ್ ಆಫ್ ಕಲೆಕ್ಟಬಲ್ಸ್: ದಿ ಗೋಲ್ಡನ್ ಟಚ್ ಏ,28, ಯೋಯೋ ಹನಿಸಿಂಗ್ ಏ.28, ಮ್ಯೂಯಿ: ದಿ ಕರ್ಸ್ ರಿಟರ್ನ್ಸ್ ಏ.30ರಂದು ರಿಲೀಸ್ ಆಗುತ್ತಿದೆ.
ಮನೋರಂಜನೆಗಾಗಿ ಅಮೆಜಾನ್ ಪ್ರೈಮ್ ವಿಡಿಯೋ ಬಳಸುತ್ತಿರುವವರು ನೀವಾಗಿದ್ದರೆ ಇಲ್ಲಿಯೂ ಭರ್ಜರಿ ಸಿನಿಮಾಗಳನ್ನು ಬಿಡಲಾಗಿದೆ. 'ಪತ್ತು ತಲ' ಏಪ್ರಿಲ್ 27ರಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಇದು ತಮಿಳು ನಟ ಸಿಂಬು ನಟಿಸಿರುವ ಕನ್ನಡದ 'ಮಫ್ತಿ' ಸಿನಿಮಾದ ರೀಮೆಕ್. ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. 'ಸಿಟಾಡೆಲ್' ಏಪ್ರಿಲ್ 28ರಂದು ರಿಲೀಸ್ ಆಗುತ್ತದೆ. ಇದು ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ ಹಾಲಿವುಡ್ ವೆಬ್ ಶೋ. ಮೊದಲ ಎಪಿಸೋಡ್ ಏಪ್ರಿಲ್ 28ಕ್ಕೆ ಸ್ಟ್ರೀಮ್ ಆಗಲಿದೆ.
ಡಿಸ್ನಿ ಪ್ಲಸ್ ಹಾಟ್ಸ್ಟಾರ್
ಡಿಸ್ನಿ ಪ್ಲಸ್ ಹಾಟ್ಸ್ಟರ್ 'ಸೇವ್ ದಿ ಟೈಗರ್ಸ್' ಏ.27, 'ಡಾಕ್ಟರ್ ರೊಮ್ಯಾಂಟಿಕ್' ಸೀಸನ್- 3 ಏ.28, 'ವೇದ್' ಏ.28, ಪೀಟರ್ ಪಾನ್ ಆಂಡ್ ವೆಂಡಿ ಏ.28ರಂದು ರಿಲೀಸ್ ಆಗುತ್ತಿದೆ.
ಯೂಟರ್ನ್
ಜೀ 5ನಲ್ಲಿ ಯೂಟರ್ನ್ ಏಪ್ರಿಲ್ 28ರಂದು ರಿಲೀಸ್ ಆಗಲಿದೆ. ಪವನ್ ಕುಮಾರ್ ನಿರ್ದೇಶನದ 'ಯೂಟರ್ನ್' ಹಿಂದಿ ರೀಮೆಕ್ ಇದು. ವ್ಯವಸ್ಥ ಎಂಬ ಹೆಸರಿನ ತೆಲುಗು ವೆಬ್ ಸೀರಿಸ್ ಕೂಡಾ ರಿಲೀಸ್ ಆಗುತ್ತದೆ.
ಇನ್ನುಳಿದಂತೆ ಸೋನಿ ಲೈವ್ನಲ್ಲಿ ಏಪ್ರಿಲ್ 28ಕ್ಕೆ 'ತುರುಮುಖಮ್' ಹಾಗೂ ಅಹಾ ಪ್ಲಾಟ್ಫಾರ್ಮ್ನಲ್ಲಿ 'ಜಲ್ಲಿಕಟ್ಟು' ಏಪ್ರಿಲ್ 26ಕ್ಕೆ ಸ್ಟ್ರೀಮಿಂಗ್ ಆಗಲಿದೆ. ನಾನಿ ನಟನೆಯ 'ದಸರಾ' ಸಿನಿಮಾ ಕೂಡ ಇದೇ ವಾರ ಓಟಿಟಿಗೆ ಬರುತ್ತಿದೆ. ಸಿನಿಮಾ ರಿಲೀಸ್ ಆಗಿ 28 ದಿನಕ್ಕೆ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಕನ್ನಡದ ಹೊಯ್ಸಳ
ಡಾಲಿ ಧನಂಜಯ್ ಅಭಿನಯದ ಗುರುದೇವ್ ಹೊಯ್ಸಳ ಸಿನಿಮಾ ಇನ್ಮುಂದೆ ಓಟಿಟಿ ಫ್ಲಾಟ್ ಫಾರಂನಲ್ಲೂ ನೀವು ನೋಡಬಹುದು. ರಿಲೀಸ್ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ ನೊಡಿ ಆಗಲೇ ಗುರುದೇವ್ ಹೊಯ್ಸಳ ಓಟಿಟಿಗೆ ಬಂದಿದೆ. ಗುರುದೇವ್ ಹೊಯ್ಸಳ ಕಳೆದ ತಿಂಗಳು ಮಾರ್ಚ್-30 ರಂದು ತೆರೆ ಕಂಡಿತ್ತು. ಆದರೆ ಇದೀಗ ಏಪ್ರಿಲ್-27 ರಂದು ಸಿನಿಮಾ ಓಟಿಟಿಗೆ ಬಂದಿದೆ. ಅಮೆಜಾನ್ ಪ್ರೈಮ್ನಲ್ಲಿ ಗುರುದೇವ್ ಹೊಯ್ಸಳ ಸಿನಿಮಾ ನೋಡಬಹುದಾಗಿದೆ.
OTT release 38 contents best entertainment for summer vacation details here.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm