ಬ್ರೇಕಿಂಗ್ ನ್ಯೂಸ್
14-04-23 12:40 pm Source: news18 ಸಿನಿಮಾ
ಸ್ಯಾಂಡಲ್ವುಡ್ನ ಮಲ್ಟಿಸ್ಟಾರರ್ ಕಬ್ಜ ಸಿನಿಮಾ ಅದ್ಭುತ ಓಪನಿಂಗ್ ಪಡೆದಿತ್ತು. ಮಾರ್ಚ್-17 ರಂದು ವಿಶ್ವದೆಲ್ಲೆಡೆ ರಿಲೀಸ್ ಆಗಿತ್ತು. ಈಗ ಈ ಚಿತ್ರ ರಿಲೀಸ್ ಆಗಿ 25 ದಿನ ಪೂರ್ಣಗೊಂಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದ ಈ ಖುಷಿಯನ್ನ ಡೈರೆಕ್ಟರ್ ಆರ್. ಚಂದ್ರು ಸೆಲೆಬ್ರೆಟ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ಕನ್ನಡದ ಮಲ್ಟಿಸ್ಟಾರರ್ ಕಬ್ಜ 25 ದಿನ ಯಶಸ್ವಿಯಾಗಿ ಓಡಿದೆ. ಇದನ್ನ ಸಂಭ್ರಮಿಸಲು ಕಬ್ಜ ಸಿನಿಮಾ ಟೀಮ್ ನಿರ್ಧರಿಸಿದ್ದು, ಏಪ್ರಿಲ್-14 ರಂದು ಸಂಜೆ 4 ಗಂಟೆಗೆ ಪ್ರೆಸ್ ಮೀಟ್ ಕೂಡ ಕರೆದಿದೆ. ಕಬ್ಜ ಚಿತ್ರದ ಈ ಸಡಗರದಲ್ಲಿ ಚಿತ್ರದ ನಿರ್ಮಾಪಕ-ನಿರ್ದೇಶಕ ಆರ್. ಚಂದ್ರು ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ. ಆ ಹೊಸ ಸಿನಿಮಾ ಯಾವುದು ಅನ್ನುವ ಕುತೂಹಲ ಕೂಡ ಈಗಲೇ ಮೂಡಿದೆ.
ಕಬ್ಜ ಸಿನಿಮಾದ ಮೊದಲ ಭಾಗಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದ ಕೊನೆಯಲ್ಲಿ ಕಬ್ಜ-2 ಸಿನಿಮಾದ ಲಿಂಕ್ ಕೂಡ ಸಿಕ್ಕಿದೆ. ಇದರ ಹಿನ್ನೆಲೆಯಲ್ಲಿ ಇದೀಗ ಆರ್. ಚಂದ್ರು ಅವರ ಪ್ರೆಸ್ ಮೀಟ್ ತುಂಬಾ ಕುತೂಹಲ ಮೂಡಿಸಿದೆ. ಕಬ್ಜ-2 ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಇವರ ಅಭಿನಯದ ಹಿಂಟ್ ಕೂಡ ಈಗಾಗಲೇ ಕಬ್ಜ ಪಾರ್ಟ್-1 ನಲ್ಲಿಯೇ ರಿವೀಲ್ ಆಗಿದೆ. ಕಬ್ಜ ಪಾರ್ಟ್-1 ಸಕ್ಸಸ್ ಮೀಟ್ ಅಲ್ಲಿಯೇ ಆರ್. ಚಂದ್ರು ತಮ್ಮ ಕಬ್ಜ-2 ಚಿತ್ರದ ಅಧಿಕೃತ ಅನೌನ್ಸ್ಮೆಂಟ್ ಮಾಡುತ್ತಾರೆ ಅನ್ನೋ ಮಾಹಿತಿ ಕೂಡ ಹರಿದಾಡುತ್ತಿದೆ. ಇನ್ನುಳಿದಂತೆ ಕಬ್ಜ-2 ಚಿತ್ರದ ಏನೆಲ್ಲ ಮಾಹಿತಿ ಹೊರ ಬೀಳುತ್ತದೆ ಅನ್ನೋ ಕುತೂಹಲ ಕೂಡ ಮೂಡಿದೆ.
kannada director producer r chandru expecting kabzaa 2 cinema announce soon.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm