ಬ್ರೇಕಿಂಗ್ ನ್ಯೂಸ್
24-10-20 01:27 pm Headline Karnataka News Network ಸಿನಿಮಾ
ಮುಂಬೈ, ಅಕ್ಟೋಬರ್ 24: ಬಾಲಿವುಡ್ ಚಿತ್ರರಂಗದಲ್ಲಿ ಮಹೇಶ್ ಭಟ್ ದೊಡ್ಡ ಹೆಸರು. ಡ್ರಗ್ ದಂಧೆ ಹೊರಬಿದ್ದ ಬಳಿಕ ಸಿನಿಮಾ ನಿರ್ಮಾಪಕ, ನಿರ್ದೇಶಕನಾಗಿರುವ ಮಹೇಶ್ ಭಟ್, ಬಾಲಿವುಡ್ ಜಗತ್ತನ್ನೇ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೋ ಎನ್ನುವಂತೆ ಅವರ ವಿರುದ್ಧ ಆರೋಪಗಳು ಕೇಳಿಬರುತ್ತಿವೆ. ಆದರೆ, ಮುಂಬೈ ಪೊಲೀಸರು ಮಾತ್ರ ಅವರನ್ನು ಮುಟ್ಟಲು ಹೋಗಿಲ್ಲ.
ಈಗ ಮಹೇಶ್ ಭಟ್ ಹತ್ತಿರದ ಸಂಬಂಧಿಯೇ ಭಟ್ ವಿರುದ್ಧ ದೂರುಗಳ ಸುರಿಮಳೆ ಗೈದಿದ್ದಾರೆ. ನಟಿ ಮತ್ತು ಮಾಡೆಲ್ ಆಗಿರುವ ಲವೀನಾ ಲೂದ್ ಎಂಬಾಕೆ, ಮಹೇಶ್ ಭಟ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ, ವಿಡಿಯೋ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಮಹೇಶ್ ಭಟ್ ಅಳಿಯ ಸುಮಿತ್ ಸಬರ್ವಾಲ್ ಜೊತೆಗೆ ಮದುವೆಯಾಗಿದ್ದ ಲವೀನಾ ಲೂದ್, ಆತ ಮತ್ತು ಮಹೇಶ್ ಭಟ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ. ಸಬರ್ವಾಲ್ ಜೊತೆ ಮದುವೆಯಾಗಿತ್ತು. ಆದರೆ, ಸಬರ್ವಾಲ್ ಡ್ರಗ್ ದಂಧೆಯಲ್ಲಿ ಇರುವುದನ್ನು ತಿಳಿದು ಆತನಿಂದ ಬೇರೆಯಾಗಿದ್ದೇನೆ. ಆತ ಚಿತ್ರರಂಗದ ಹಲವರಿಗೆ ಡ್ರಗ್ ಪೂರೈಕೆ ಮಾಡುತ್ತಾನೆ. ಹುಡುಗಿಯರನ್ನೂ ಪೂರೈಕೆ ಮಾಡುತ್ತಾನೆ. ಸಬರ್ವಾಲ್ ಮೊಬೈಲಿನಲ್ಲಿ ಹುಡುಗಿಯರ ಫೋಟೋಗಳಿದ್ದು ಅದರ ವಹಿವಾಟು ಕೂಡ ಆತನಿಗಿದೆ. ಇವೆಲ್ಲವೂ ಮಹೇಶ್ ಭಟ್ ಅವರಿಗೂ ಗೊತ್ತು.


ಇಂಡಸ್ಟ್ರಿಯಲ್ಲಿ ಮಹೇಶ್ ಭಟ್ ದೊಡ್ಡ ಡಾನ್. ಅವರು ಎಲ್ಲದನ್ನೂ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಅವರು ಹೇಳಿದಂತೆ ಕೇಳದಿದ್ದರೆ ಜೀವನ ಹಾಳು ಮಾಡುತ್ತಾರೆ. ನಿರ್ದೇಶಕರು, ಕಲಾವಿದರು, ಸಂಗೀತ ಸಂಯೋಜಕರನ್ನು ಕೆಲಸದಿಂದ ಕಿತ್ತು ಹಾಕುವಂತೆ ಮಾಡುತ್ತಾರೆ. ಅವರು ವಿರುದ್ಧ ಪ್ರಕರಣ ದಾಖಲಿಸಿದ ಬಳಿಕ ನನ್ನ ಹಿಂದೆ ಬಿದ್ದಿದ್ದಾರೆ. ಪೊಲೀಸರಿಗೆ ಹೇಳಿದರೆ ಅವರು ಕ್ಯಾರ್ ಮಾಡುತ್ತಿಲ್ಲ. ನನ್ನ ಮನೆಗೆ ನುಗ್ಗಿ ಬೆದರಿಕೆ ಹಾಕುತ್ತಾರೆ. ನನ್ನ ಕುಟುಂಬದವರಿಗೆ ಏನೇ ಅನಾಹುತ ಆದರೂ ಅದಕ್ಕೆ ಇವರೇ ಕಾರಣ ಎಂದು ವಿಡಿಯೋದಲ್ಲಿ ಲವೀನಾ ಲೂದ್ ಹೇಳಿಕೊಂಡಿದ್ದಾಳೆ.
Filmmaker Mahesh Bhatt‘s relative Luviena Lodh on Friday posted a video on Instagram accusing him of harassment and intimidation. Calling him the ‘biggest don of industry’, Luviena said that Mahesh is much powerful and he had destroyed many lives.
31-01-26 11:05 pm
Bangalore Correspondent
ಸಿ.ಜೆ.ರಾಯ್ ಸಾವು ‘ಆತ್ಮಹತ್ಯೆಯೋ ಅಥವಾ ಕೊಲೆಯೋ?’, ನ...
31-01-26 10:24 pm
ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಒತ್ತಡವೇ...
30-01-26 10:37 pm
Confident Group CJ Roy Suicide: ದೇಶ- ವಿದೇಶದಲ್...
30-01-26 06:35 pm
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್ ವಿಡ...
30-01-26 05:00 pm
31-01-26 10:20 pm
HK News Desk
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಕೇಳಿಬಂತು ಕಾಂ...
30-01-26 03:38 pm
ಮಗನ ಮೇಲೆ ಚಿರತೆ ದಾಳಿ ; ಚಿರತೆಯನ್ನು ಕತ್ತಿಯಿಂದ ಕೊ...
30-01-26 02:04 pm
31-01-26 08:40 pm
Mangalore Correspondent
ವಿಷವಾಯ್ತಾ ಪವಿತ್ರ ಗುಜ್ಜರಕೆರೆಯ ನೀರು? ಪ್ರಯೋಗಾಲಯ...
31-01-26 03:38 pm
Road Blunder ; ಪ್ರತಿ ವರ್ಷ ದೇಶದಲ್ಲಿ ಅಪಘಾತಕ್ಕೆ...
30-01-26 09:01 pm
ಬಡವರಿಗೆ ನಿವೇಶನ ನೀಡದ ಅಧಿಕಾರಿಗಳ ವಿರುದ್ಧ ಕೋಟೆಕಾರ...
30-01-26 03:43 pm
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಇ- ಖಾತಾ ಸಮಸ್ಯೆ ;...
29-01-26 10:38 pm
31-01-26 01:33 pm
Bengaluru Staffer
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm
ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬ್ಯಾಗ್, ಚಿನ್ನಾಭರಣ...
30-01-26 08:56 pm
ರಾಜ್ಯದಲ್ಲಿ ಮತ್ತೊಂದು ದರೋಡೆ ; ನೆಲಮಂಗಲದಲ್ಲಿ ಜುವೆ...
27-01-26 10:18 pm