ಬ್ರೇಕಿಂಗ್ ನ್ಯೂಸ್
14-10-20 01:31 pm Headline Karnataka News Network ಸಿನಿಮಾ
ನವದೆಹಲಿ, ಅಕ್ಟೋಬರ್ 14: ಆರು ತಿಂಗಳ ಬಳಿಕ ದೇಶಾದ್ಯಂತ ಅ.15ರಿಂದ ಸಿನೆಮಾ ಹಾಲ್ ಮತ್ತು ಥಿಯೇಟರ್ ತೆರೆಯಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಕೊರೊನಾ ಲಾಕ್ಡೌನ್ ಬಳಿಕ ಸಿನೆಮಾ ಹಾಲ್, ಮಲ್ಟಿಪ್ಲೆಕ್ಸ್ ಗಳು ಪೂರ್ತಿ ಬಂದ್ ಆಗಿದ್ದವು. ಚಿತ್ರೋದ್ಯಮ ಕೂಡ ಸಂಕಷ್ಟಕ್ಕೆ ಈಡಾಗಿತ್ತು. ಇದೀಗ ಕೊನೆಗೂ ಸಿನೆಮಾ ಥಿಯೇಟರ್ ಮತ್ತು ಈ ಉದ್ಯಮವನ್ನೇ ನಂಬಿಕೊಂಡಿದ್ದ ಕಾರ್ಮಿಕರ ಮುಖದಲ್ಲಿ ಸರಕಾರದ ಈ ನಿರ್ಧಾರ ನಗುಮೂಡಿಸಿದೆ.
ಆದರೆ, ನಗರ ಪ್ರದೇಶಗಳಲ್ಲಿ ಸಿನೆಮಾ ಥಿಯೇಟರ್ ತೆರೆದುಕೊಂಡರೂ, ಚಿತ್ರ ಪ್ರದರ್ಶನಕ್ಕೆ ಹೊಸ ಚಿತ್ರಗಳಿಲ್ಲದಿರುವುದು ಮಾಲೀಕರಲ್ಲಿ ಚಿಂತೆ ಮೂಡಿಸಿದೆ. ಹೀಗಾಗಿ ಹೊಸ ಚಿತ್ರಗಳು ತೆರೆಗೆ ಬರೋವರೆಗೂ ಹಳೆಯ ಹಿಟ್ ಚಿತ್ರಗಳನ್ನೇ ಮತ್ತೆ ಪ್ರದರ್ಶನ ಮಾಡಿಸಬೇಕು ಎಂಬ ಚಿಂತನೆಯಲ್ಲಿದ್ದಾರೆ.
ಕಳೆದ ಆರು ತಿಂಗಳಲ್ಲಿ ಯಾವುದೇ ಆದಾಯ ಇರದಿದ್ದರೂ ಕೆಲಸಗಾರರಿಗೆ ವೇತನ ನೀಡಿದ್ದೇವೆ. ಈ ನಡುವೆ, ಥಿಯೇಟರ್ ಓಪನ್ ಮಾಡಲು ಅನುಮತಿ ನೀಡಿದ್ದು ಒಂಚೂರಾದ್ರೂ ಬಿಸಿನೆಸ್ ತೆರೆದುಕೊಳ್ಳಲು ಅವಕಾಶ ನೀಡಿದಂತಾಗಿದೆ. ನಾವು ಎಲ್ಲ ನಿಯಮಗಳನ್ನೂ ಪಾಲಿಸಲು ರೆಡಿ ಇದ್ದೇವೆ ಎಂದು ಥಿಯೇಟರ್ ಮಾಲೀಕರೊಬ್ಬರು ಹೇಳಿದ್ದಾರೆ.
Theatres and movie halls are set to reopen on October 15, in India nearly seven months after the lockdown was imposed.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
06-08-25 11:23 am
Mangalore Correspondent
Udupi Gold, Theft: ಕದ್ದ ಚಿನ್ನವನ್ನು ಕರಗಿಸಿ ಗಟ್...
06-08-25 11:04 am
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm