ಬ್ರೇಕಿಂಗ್ ನ್ಯೂಸ್
30-07-20 01:48 pm Cinema correspondant ಸಿನಿಮಾ
ಸದ್ಯ ರಾಹುಲ್ ನಿತಿನ್ ಮತ್ತು ಕಮಲ್ ಹಾಸನ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ಧಾರೆ. ಹಾಗೆಯೇ ಬಾಲಿವುಡ್ ನ ಅರ್ಜುನ್ ಕಪೂರ್ ಸಿನಿಮಾದಲ್ಲೂ ರಾಕುಲ್ ಆ್ಯಕ್ಟ್ ಮಾಡುತ್ತಿದ್ದಾರೆ.
ತೆಲುಗು ಹಾಟ್ ನಟಿ ಎಂದೇ ಖ್ಯಾತರಾದ ರಾಕುಲ್ ಪ್ರೀತ್ ಸಿಂಗ್ ಗೆ ಸದ್ಯ ಅವಕಾಶಗಳ ಹೇಳಿಕೊಳ್ಳುವಷ್ಟೇನಿಲ್ಲ. ಹೀಗಾಗಿ ಸಿನಿಮಾಗಳೊಂದಿಗೆ ರಾಹುಲ್ ಬೇರೆ ದಾರಿಯಲ್ಲಿ ಪಯಣಿಸಲು ಮುಂದಾಗಿದ್ದಾರೆ ಈ ಹಾಟ್ ನಟಿ.
ಲೌಕ್ಯಂ, ನಾನ್ನಕು ಪ್ರೇಮತೋ, ಧೃವ ತರಹದ ಹಿಟ್ ಸಿನಿಮಾಗಳಲ್ಲಿ ನಟಿಸಿದ ರಾಹುಲ್ ಭಾರೀ ಹೆಸರು ಮಾಡಿದರು.
ಹೀಗೆ ಯಾವ ಸಿನಿಮಾ ಎಂದರೇ ಆ ಸಿನಿಮಾದಲ್ಲಿ ನಟಿಸಲು ಶುರು ಮಾಡಿದ ನಂತರ ರಾಹುಲ್ ಪ್ರೀತ್ ಸಿಂಗ್ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅಷ್ಟಕಷ್ಟೇ ಎನ್ನುವುದು ವಾಸ್ತವ. ಇದರಿಂದ ಚಿತ್ರಂಗದಲ್ಲಿ ಅವಕಾಶಗಳು ಕಡಿಮೆಯಾದವು.
ಹೀಗಾಗಿ ಈಗ ರಾಕುಲ್ ಪ್ರೀತ್ ಸಿಂಗ್ ಸಿನಿಮಾ ಮಾಡುವ ಮುನ್ನ ಕಥೆ ಮತ್ತು ಪಾತ್ರದ ತೂಕವನ್ನು ನೋಡಿಕೊಂಡು ಹೆಜ್ಜೆ ಹಾಕುತ್ತಿದ್ದಾರೆ.
ಇದರ ಭಾಗವಾಗಿಯೇ ಒಳ್ಳೆಯ ಕಥೆಯಾಧಾರಿತ ವೆಬ್ ಸೀರಿಸ್ ನಲ್ಲಿ ನಟಿಸಲು ನಟಿ ರಾಕುಲ್ ಪ್ರೀತ್ ಸಿಂಗ್ ಮುಂದಾಗಿದ್ಧಾರೆ. ಟಾಲಿವುಡ್ ನ ಹಲವು ಹೀರೋಯಿನ್ ಗಳ ದಾರಿಯಲ್ಲೇ ಈಕೆಯೂ ನಡೆಯುತ್ತಿದ್ದಾರೆ.
ಪ್ರಮುಖ ನಿರ್ದೇಶಕ ಕ್ರಿಷ್ ನಿರ್ಮಾಣದ ವೆಬ್ ಸೀರಿಸ್ ವೊಂದರಲ್ಲಿ ರಾಕುಲ್ ಹೀರೋಯಿನ್ ಆಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ವೆಬ್ ಸೀರಿಸ್ ಓಟಿಟಿ ಪ್ಲಾಟ್ ಫಾರ್ಮ್ ನಲ್ಲೇ ರಿಲೀಸ್ ಆಗಲಿದೆ.
ಇನ್ನು, ಸದ್ಯ ರಾಹುಲ್ ನಿತಿನ್ ಮತ್ತು ಕಮಲ್ ಹಾಸನ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ಧಾರೆ. ಹಾಗೆಯೇ ಬಾಲಿವುಡ್ ನ ಅರ್ಜುನ್ ಕಪೂರ್ ಸಿನಿಮಾದಲ್ಲೂ ರಾಕುಲ್ ಆ್ಯಕ್ಟ್ ಮಾಡುತ್ತಿದ್ದಾರೆ.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 02:34 pm
HK News Staffer
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm
ನಿಯಂತ್ರಣ ತಪ್ಪಿ ನಿಲ್ದಾಣದ ಪ್ಲಾಟ್ ಫಾರಂಗೆ ನುಗ್ಗಿ...
15-06-26 08:37 pm
ಕಾರವಾರದ ಕಡ್ಲೆ ಬೀಚ್ನಲ್ಲಿ ರೀಲ್ಸ್ ಮಾಡುಲು ಹೋಗಿ ಅ...
15-06-26 04:54 pm