ಬ್ರೇಕಿಂಗ್ ನ್ಯೂಸ್
13-05-22 07:50 pm HK Desk News ದೇಶ - ವಿದೇಶ
ನವದೆಹಲಿ, ಮೇ 13: ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೇದ್ ಅಲ್ ನಾಹ್ಯಾನ್(73) ಶುಕ್ರವಾರ ನಿಧನರಾಗಿದ್ದಾರೆ. ಯುಎಇ ಮತ್ತು ಅಬುಧಾಬಿಯನ್ನು ಆಳುತ್ತಿದ್ದ ರಾಜನ ನಿಧನವನ್ನು ಪ್ರಕಟಿಸಿರುವ ಅಧ್ಯಕ್ಷರ ಸಚಿವಾಲಯ, ದೇಶದಲ್ಲಿ 40 ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಿದೆ.
2004 ನವೆಂಬರ್ 3ರಿಂದ ಯುಎಇ ಮತ್ತು ಅಬುಧಾಬಿ ಆಡಳಿತದ ಅಧ್ಯಕ್ಷರಾಗಿ ಶೇಖ್ ಖಲೀಫಾ ಅಧಿಕಾರ ಸ್ವೀಕರಿಸಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ 1971ರಲ್ಲಿ ಯೂನಿಯನ್ ಆದ ಬಳಿಕ ರಾಜ ವಂಶಸ್ಥ ಶೇಖ್ ಝಾಯೇದ್ ಬಿನ್ ಸುಲ್ತಾನ್ ಮೊದಲ ಅಧ್ಯಕ್ಷರಾಗಿ ಆಳ್ವಿಕೆ ನಡೆಸಿದ್ದರು. 2004, ನವೆಂಬರ್ 2ರಂದು ಶೇಖ್ ಝಾಯೇದ್ ಸಾವನ್ನಪ್ಪಿದ ಬಳಿಕ ಅವರ ಮಗ ಶೇಖ್ ಖಲೀಫಾ ಅಧ್ಯಕ್ಷರಾಗಿ ಆಡಳಿತ ವಹಿಸಿಕೊಂಡಿದ್ದರು.
1948ರಲ್ಲಿ ಜನಿಸಿದ್ದ ಶೇಖ್ ಖಲೀಫಾ ಯುಎಇ ಯೂನಿಯನಿನ ಎರಡನೇ ಅಧ್ಯಕ್ಷ ಮತ್ತು ಎಮಿರೇಟ್ಸ್ ಆಫ್ ಆಬುಧಾಬಿಯ 16ನೇ ಆಡಳಿತಕಾರನಾಗಿದ್ದರು. ಅವರು ಶೇಖ್ ಝಾಯೇದ್ ಅವರ ಹಿರಿಯ ಮಗ. ಶೇಖ್ ಖಲೀಫಾ ಅಧ್ಯಕ್ಷರಾದ ಬಳಿಕ ಸರಕಾರದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದರು. ಹೀಗಾಗಿ ಅಬುಧಾಬಿ ಮತ್ತು ಯುಎಇಯಲ್ಲಿ ಫೆಡರಲ್ ಮಾದರಿಯ ಆಡಳಿತ ಜಾರಿಗೆ ಬಂದಿತ್ತು. ಇತರ ಇಸ್ಲಾಮಿಕ್ ದೇಶಗಳಲ್ಲಿರುವ ಕಟ್ಟುಪಾಡುಗಳನ್ನು ತೆಗೆದು ಹಾಕಿ, ಜನರು ಸಮಾನ ರೀತಿಯಲ್ಲಿ ಜೀವಿಸಲು ಅನುವು ಮಾಡಿದ್ದರು. ಹೀಗಾಗಿ ದುಬೈನಲ್ಲಿರುವುದು ಅಂದರೆ, ಭಾರತೀಯರಿಗೆ ತಮ್ಮ ಊರಿನಲ್ಲಿರುವ ರೀತಿ ಭಾಸವಾಗುಂತೆ ಅಲ್ಲಿನ ವ್ಯವಸ್ಥೆಗಳನ್ನು ಬದಲಿಸಿದ್ದರು. ಹೆಚ್ಚು ಉದಾರವಾದಿ ನೀತಿಗಳನ್ನು ಜಾರಿಗೆ ತಂದಿದ್ದರು.
Sheikh Khalifa bin Zayed Al Nahyan, ruler of Abu Dhabi and president of the United Arab Emirates since 2004, died Friday aged 73. He had been ill for years though the cause of death was not immediately released. "The Ministry of Presidential Affairs condoles the people of the UAE, the Arab and Islamic nation, and the world over the demise of His Highness Sheikh Khalifa bin Zayed Al Nahyan, president of the UAE," AFP said quoting WAM news agency.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm