ಬ್ರೇಕಿಂಗ್ ನ್ಯೂಸ್
02-08-20 11:14 am Headline Karnataka News Network ದೇಶ - ವಿದೇಶ
ಮನಾಲಿ: ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ತಮ್ಮ ಮನೆಯ ಬಳಿ ಗುಂಡಿನ ಸುದ್ದು ಕೇಳಿರುವುದಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಕಳೆದ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಗನಾ ನಿವಾಸದ ಸುತ್ತ ಭದ್ರತೆ ಏರ್ಪಡಿಸಲಾಗಿದ್ದು, ಗುಂಡಿನ ಸುದ್ದು ಮೊಳಗಿದ ಬಗ್ಗೆ ಯಾವುದೇ ಪುರಾವೆ ದೊರೆತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಬಗ್ಗೆ ಹೇಳಿಕೆ ನೀಡಿರುವ ಕಂಗನಾ, 'ಜುಲೈ 31ರ ರಾತ್ರಿ ನಾನು ಮಲಗುವ ಕೋಣೆಯಲ್ಲಿದ್ದೆ. 11: 30ಕ್ಕೆ ಪಟಾಕಿ ಸಿಡಿತದಂತಹ ಶಬ್ದ ಕೇಳಿಬಂತು. ಮೊದಲಿಗೆ, ಆ ಶಬ್ದವು ಪಟಾಕಿಯದ್ದು ಎಂದೇ ನಾನು ಭಾವಿಸಿದೆ. ತದನಂತರ ಮತ್ತೆ ಶಬ್ದ ಕೇಳಿಸಿತು. ಅದು ಈ ಬಾರಿ ಗುಂಡಿನ ಸದ್ದಿನಂತೆ ಭಾಸವಾಯಿತು. ಗಾಬರಿಗೊಂಡ ನಾನು ತಕ್ಷಣ ನನ್ನ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಗೆ ಕರೆ ಮಾಡಿ ಏನಾಯಿತು ಎಂದು ಪ್ರಶ್ನಿಸಿದೆ.' ಎಂದಿದ್ದಾರೆ.
ತಮ್ಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ವ್ಯಕ್ತಿಯು ಕೆಲ ಮಕ್ಕಳು ಪಟಾಕಿ ಹೊಡೆಯುತ್ತಿರಬಹುದು. ನಾವು ಮನೆಯ ಸುತ್ತಮುತ್ತ ನೋಡಿಕೊಂಡು ಬರುತ್ತೇವೆ ಎಂದು ಹೋದರು. ಮನೆಯ ಸುತ್ತಮುತ್ತ ಯಾರಾದರೂ ಕಿಡಿಗೇಡಿಗಳು ಇರಬಹುದು ಎಂದು ಹುಡುಕಿದರು. ಆದರೆ, ಅಲ್ಲಿ ಯಾರೂ ಇರಲಿಲ್ಲ. ನಾವೆಲ್ಲರೂ ಅದು ಗುಂಡಿನ ಸದ್ದು ಇರಬಹುದು ಎಂಬುದಾಗಿ ಭಾವಿಸಿ, ಪೊಲೀಸರಿಗೆ ತಿಳಿಸಿದೆವು' ಎಂದು ಕಂಗಾನಾ ಹೇಳಿಕೆ ನೀಡಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಕುರಿತು ನೇರ ಹೇಳಿಕೆ ನೀಡುತ್ತ ಬಂದಿದ್ದೇನೆ. ಇದು ನನ್ನನ್ನು ಮೌನವಾಗಿರಿಸಲು ಮಾಡಿದ ಪ್ರಯತ್ನವಾಗಿರಬಹುದು' ಎಂದು ಕಂಗನಾ ಆರೋಪಿಸಿದ್ದಾರೆ.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 09:54 pm
HK News Desk
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
19-06-25 01:05 pm
Mangalore Correspondent
Udupi Bus Driver: ಅಡ್ಡಾದಿಡ್ಡಿ ಬಸ್ ಚಲಾಯಿಸಿ ರಂಪ...
18-06-25 10:57 pm
Lokayukta Arrest, Mangalore: ಸಿಂಗಲ್ ಸೈಟ್ ನಕ್ಷ...
18-06-25 10:46 pm
Puttur News, Truck: ಸರಕು ಬಾಡಿಗೆ ಮಾಡಲು ಒಯ್ದಿದ್...
18-06-25 06:38 pm
NHRC, Dakshina Kannada, MLA Bharath Shetty: ಹ...
18-06-25 02:10 pm
19-06-25 04:37 pm
Mangalore Correspondent
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm