ಬ್ರೇಕಿಂಗ್ ನ್ಯೂಸ್
22-08-20 07:01 pm Headline Karnataka News Network ದೇಶ - ವಿದೇಶ
ಬೆಂಗಳೂರು, ಆಗಸ್ಟ್ 22: ಎರಡು ದಿನಗಳ ಹಿಂದಷ್ಟೇ ತನ್ನ ಹೊಸ ದೇಶದ ಬಗ್ಗೆ ಹೇಳಿಕೊಂಡಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಆಫ್ರಿಕಾ ಖಂಡದ ಈಕ್ವೆಡಾರ್ ದೇಶದ ಬಳಿಯ ದ್ವೀಪ ಒಂದರಲ್ಲಿ ಗಣೇಶ ಚತುರ್ಥಿ ದಿನವೇ ಹೊಸ ದೇಶದ ರಿಸರ್ವ್ ಬ್ಯಾಂಕ್ ಲಾಂಚ್ ಮಾಡಿದ್ದಾನೆ.
ಹೊಸ ದೇಶಕ್ಕೆ "ಕೈಲಾಸ" ಎಂದು ಹೆಸರಿಟ್ಟಿದ್ದು ಅಲ್ಲಿನ ಪ್ರಧಾನಿಯಾಗಿ ತನ್ನನ್ನೇ ಘೋಷಣೆ ಮಾಡಿಕೊಂಡಿದ್ದಾನೆ. 2019ರ ನವೆಂಬರ್ ನಲ್ಲಿ ಭಾರತದಿಂದ ನಾಪತ್ತೆಯಾದ ಬಳಿಕ ನಿತ್ಯಾನಂದ ಈ ಹೊಸ ದ್ವೀಪದಲ್ಲಿ ನೆಲೆಯಾಗಿದ್ದಾನೆ ಎನ್ನಲಾಗ್ತಿದೆ. ಈ ದ್ವೀಪ ಖಚಿತವಾಗಿ ಎಲ್ಲಿದೆ ಎನ್ನುವುದು ಗೊತ್ತಾಗಿಲ್ಲ. ಕೆಲವು ಮಾಧ್ಯಮಗಳ ಮಾಹಿತಿಯ ಪ್ರಕಾರ, ಈಕ್ವೆಡಾರ್ ದೇಶದ ಕರಾವಳಿ ತೀರದಲ್ಲಿರುವ ದ್ವೀಪ ಆಗಿದ್ದು ನಿತ್ಯಾನಂದ ಅದನ್ನು ಖರೀದಿಸಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ ಈಕ್ವೆಡಾರ್ ತನಗೆ ಸೇರಿದ ಯಾವುದೇ ದ್ವೀಪದಲ್ಲಿ ಅಂಥ ವ್ಯಕ್ತಿ ಇಲ್ಲ ಎಂದು ಹೇಳಿದೆ.
ತಮ್ಮ ದೇಶಗಳಲ್ಲಿ ಹಿಂದುತ್ವ ಪಾಲಿಸಲಾಗದೆ ಪರಿತ್ಯಕ್ತರಾದ ಹಿಂದುಗಳು ಸೇರಿ ಈ ಹೊಸ ದೇಶವನ್ನು ಕಟ್ಟಿದ್ದಾರೆ. ಈ ದೇಶಕ್ಕೆ ಯಾವುದೇ ಗಡಿಯ ಮಿತಿ ಇರುವುದಿಲ್ಲ. ನಾನೇನು ಹಿಂದು ಧರ್ಮ ಸುಧಾರಕ ಎಂದು ಹೇಳಿಕೊಳ್ಳಲ್ಲ. ಆದರೆ ಹಿಂದುಗಳನ್ನು ಎಚ್ಚರಿಸುವವನು ಎನ್ನಲು ಬಯಸುತ್ತೇನೆ ಎಂದು ಹೊಸ ವಿಡಿಯೋದಲ್ಲಿ ನಿತ್ಯಾನಂದ ಹೇಳಿದ್ದಾನೆ.
ನಿತ್ಯಾನಂದ ತನ್ನ ಅಧಿಕೃತ ವೆಬ್ ಸೈಟ್ www.kailasa.org ಮೂಲಕ ಹೊರ ಜಗತ್ತಿಗೆ ಮಾಹಿತಿ ತಿಳಿಸುತ್ತಿದ್ದಾನೆ.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 04:05 pm
Mangalore Correspondent
Loudspeaker, Punjalkatte,Farangipete: ಪುಂಜಾಲ...
28-08-25 02:51 pm
SIT, Sujata Bhat, Dharmasthala Case: ಕೇಸ್ ಹಿಂ...
28-08-25 11:27 am
Pastor John Shamine, Madan Bugadi, IHRACSJC:...
27-08-25 11:02 pm
FIR, Chinnayya, Dharmasthala, Mahesh Thimarod...
27-08-25 09:19 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm