ಬ್ರೇಕಿಂಗ್ ನ್ಯೂಸ್
07-01-21 03:06 pm Headline Karnataka News Network ದೇಶ - ವಿದೇಶ
ತಿರುವನಂತಪುರ, ಜ.7: ಕೊರೊನಾ ಲಾಕ್ಡೌನ್ ಎಫೆಕ್ಟ್ ಬರೀಯ ಭಾರತದಲ್ಲಿ ಮಾತ್ರ ಆಗಿದ್ದಲ್ಲ. ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಇದರ ಪರಿಣಾಮ ತೀವ್ರವಾಗಿ ತಟ್ಟಿದೆ. ವರದಿ ಪ್ರಕಾರ, ಕೇರಳದಲ್ಲಿ ಅತಿ ಹೆಚ್ಚು ಮಂದಿ ಇದರ ಎಫೆಕ್ಟ್ ತಟ್ಟಿದೆ ಅನ್ನುವ ಮಾಹಿತಿ ಲಭಿಸಿದೆ.
ಕಳೆದ ಮೇ ತಿಂಗಳಿಂದ ಜನ.4ರ ನಡುವೆ ಕೇರಳಕ್ಕೆ ಕೊಲ್ಲಿ ಸೇರಿದಂತೆ ವಿದೇಶಿ ರಾಷ್ಟ್ರಗಳಿಂದ 8.40 ಲಕ್ಷ ಮಂದಿ ತಾಯ್ನಾಡಿಗೆ ಮರಳಿದ್ದಾರೆ. ಈ ಪೈಕಿ 5.52 ಲಕ್ಷ ಮಂದಿ ತಮ್ಮ ಉದ್ಯೋಗವನ್ನೇ ಕಳಕೊಂಡಿದ್ದಾರೆ. ಹೌದು.. ಇಂಥ ವರದಿಯೊಂದನ್ನು ಕೇರಳ ಸರಕಾರವೇ ಬಿಡುಗಡೆ ಮಾಡಿದೆ. ಇದರಿಂದ ದೊಡ್ಡ ಆರ್ಥಿಕ ನಷ್ಟ ಕೇರಳಕ್ಕೆ ಆಗಲಿದೆ ಎನ್ನುವ ಮಾತು ಕೇಳಿಬಂದಿದೆ.
ಕೇರಳ ಸರಕಾರದ ಎನ್ಆರ್ ಐ ಘಟಕ ಈ ಮಾಹಿತಿಗಳನ್ನು ಅದಿಕೃತವಾಗಿ ಬಿಡುಗಡೆ ಮಾಡಿದೆ. ಕಳೆದ 30 ದಿನಗಳಲ್ಲಿ ಮತ್ತೆ 1.40 ಲಕ್ಷ ಮಂದಿ ಊರಿಗೆ ಮರಳಿದ್ದಾರೆ. ಇದಲ್ಲದೆ, 2.8 ಲಕ್ಷ ಮಂದಿಯ ವೀಸಾ ಅವಧಿ ಮುಗಿದು ಇನ್ನಿತರ ಕಾರಣಕ್ಕೆ ಮತ್ತೆ ವಿದೇಶಕ್ಕೆ ಹೋಗುವ ಅವಕಾಶವನ್ನು ಕಳಕೊಂಡಿದ್ದಾರೆ.
ಕೇರಳದ ಮಟ್ಟಿಗೆ ದೊಡ್ಡ ಆರ್ಥಿಕತೆಯ ಮೂಲವಾಗಿದ್ದ ವಿದೇಶಿ ಉದ್ಯೋಗ ಕೊರೊನಾ ಲಾಕ್ಡೌನ್ ಕಾರಣದಿಂದ ಉದ್ಯೋಗ ನಷ್ಟವಾಗಿದ್ದು ಮತ್ತೊಂದು ಹೊಡೆತ ನೀಡಲಿದೆ. ವಿದೇಶಗಳಲ್ಲಿ ಉದ್ಯೋಕ ಕಳಕೊಂಡವರು ಇನ್ನಷ್ಟು ಮಂದಿ ತಾಯ್ನಾಡಿಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. 2018ರಲ್ಲಿ ಕೇರಳಕ್ಕೆ ವಿದೇಶಿ ವಿನಿಮಯದ ರೂಪದಲ್ಲಿ 85 ಸಾವಿರ ಕೋಟಿ ರೂಪಾಯಿ ಹರಿದು ಬಂದಿತ್ತು. 2020ರಲ್ಲಿ ಇದು ಒಂದು ಲಕ್ಷ ಕೋಟಿಗೆ ಸಮೀಪಿಸುವ ಅಂದಾಜಿತ್ತು. ಆದರೆ, ಇದರ ನಡುವಲ್ಲೇ ಹೊಡೆತ ಬಿದ್ದಿದ್ದು 15ರಿಂದ 20 ಪರ್ಸೆಂಟ್ ಕಡಿತವಾಗಲಿದೆ ಅನ್ನುವ ಮಾತನ್ನು ತಜ್ಞರು ಹೇಳುತ್ತಿದ್ದಾರೆ.
AMIDST the Covid-19 pandemic-induced economic crisis, 5.52 lakh people who have returned to Kerala from abroad since May last year have given the loss of jobs as reason, according to government data.
19-03-25 04:42 pm
HK News Desk
"ಹೆಂಗಸರಿಗೆ ಫ್ರೀ ಕೊಟ್ಟಂತೆ ಗಂಡಸರಿಗೂ ವಾರಕ್ಕೆರಡು...
19-03-25 12:44 pm
Sowjanya case, Protest; ಸೌಜನ್ಯಾ ಪ್ರಕರಣ ; ನ್ಯಾ...
19-03-25 11:39 am
ಮಾ.22ರಂದು ಕರ್ನಾಟಕ ಬಂದ್ ; ಯಾವುದೇ ಕಾರಣಕ್ಕೂ ಬಂದ್...
18-03-25 11:02 pm
ಬಿಡದಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ...
18-03-25 10:34 pm
19-03-25 07:39 pm
HK News Desk
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
ಮಹಾರಾಷ್ಟ್ರದಲ್ಲಿ 'ಛಾವಾ' ಚಿತ್ರ ಹೊತ್ತಿಸಿದ ಕಿಚ್ಚು...
17-03-25 10:57 pm
Case against Orry at Vaishno Devi: ವೈಷ್ಣೋದೇವಿ...
17-03-25 09:43 pm
Kerala Christan girls missing, PC George: ಕೊಟ...
13-03-25 03:49 pm
19-03-25 10:13 pm
Udupi Correspondent
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
ಮಂಗಳೂರು- ಮುಂಬೈ ವಂದೇ ಭಾರತ್ ರೈಲು ಸನ್ನಿಹಿತ ; ಉಡು...
17-03-25 11:02 pm
19-03-25 08:27 pm
Mangalore Correspondent
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm
Ccb Police Mangalore, Kali Yogesh, Underworld...
17-03-25 07:51 pm
Bangalore crime, Fraud, Bank Manager: ಮನೆ ಮಾರ...
16-03-25 10:39 pm
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm