ಬ್ರೇಕಿಂಗ್ ನ್ಯೂಸ್
10-11-20 05:58 pm Headline Karnataka News Network ದೇಶ - ವಿದೇಶ
ನ್ಯೂಯಾರ್ಕ್, ನವೆಂಬರ್ 10: ಕೊರೊನಾ ಸೋಂಕಿಗೆ ಪ್ರತಿಯಾಗಿ ವ್ಯಾಕ್ಸಿನ್ ಪತ್ತೆ ಹಚ್ಚುವ ಕಾರ್ಯ ಅಂತಿಮ ಹಂತದಲ್ಲಿದೆ. ಕೆಲವು ದೇಶಗಳು ತಮ್ಮಲ್ಲಿ ವ್ಯಾಕ್ಸಿನ್ ರೆಡಿಯಾಗಿವೆ ಎನ್ನುವುದನ್ನೂ ಹೇಳಿಕೊಂಡಿವೆ. ಆದರೆ, ಯಾವುದೇ ದೇಶ ಕೂಡ ಜನರ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಿದ್ದನ್ನು ಖಚಿತಪಡಿಸಿಲ್ಲ. ಇದೇ ವೇಳೆ, ಅಮೆರಿಕದ ವಿಜ್ಞಾನಿಗಳು ವಿಭಿನ್ನ ಉಪಾಯ ಒಂದನ್ನು ಕಂಡುಹಿಡಿದಿದ್ದಾರೆ.
ಕೊರೊನಾ ಬರದಂತೆ ತಡೆಗಟ್ಟುವ ವ್ಯಾಕ್ಸಿನ್ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಔಷಧಿ ಒಂದನ್ನು ಪತ್ತೆ ಮಾಡಿದ್ದಾರೆ. ಈ ಔಷಧಿಯನ್ನು ಮೂಗಿನ ಮೂಲಕ ಸ್ಪ್ರೇ ಮಾಡಬೇಕಿದ್ದು, ಒಮ್ಮೆ ಔಷಧಿಯನ್ನು ಮೂಗಿನಲ್ಲಿ ಒಳಗೆಳೆದುಕೊಂಡರೆ 24 ಗಂಟೆ ಕಾಲ ಕೊರೊನಾ ಸೋಂಕು ಬರದಂತೆ ತಡೆಯಬಲ್ಲದು ಎನ್ನುತ್ತಾರೆ ವಿಜ್ಞಾನಿಗಳು. ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಮಾದರಿಯ ಔಷಧಿಯನ್ನು ರೆಡಿ ಮಾಡಿದ್ದಾರೆ.
ಟ್ಯೂಬ್ ನಲ್ಲಿ ಇರುವ ಈ ಔಷಧಿ ಕಡಿಮೆ ದರದಲ್ಲಿ ಸಿಗಲಿದ್ದು, ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಮೂಗಿನಲ್ಲಿ ಎಳೆದುಕೊಂಡರೆ ಸಾಕು. ಒಂದು ಬಿಂದುವಿನಷ್ಟು ಮೂಗಿನಲ್ಲಿ ಒಳಗೆಳೆದುಕೊಂಡು ಉಳಿದುದನ್ನು ಸ್ಟೋರೇಜ್ ಮಾಡಿಡಬೇಕು. ರೆಫ್ರಿಜರೇಶನಲ್ಲಿ ಇಡಲೇಬೇಕೆಂದಿಲ್ಲ ಅನ್ನುತ್ತಾರೆ. ಇದರಲ್ಲಿರುವ ಔಷಧೀಯ ಗುಣಗಳು ಮೂಗಿನ ಮೂಲಕ ಬರುವ ಕೊರೊನಾ ವೈರಸನ್ನು ನಾಶ ಮಾಡಬಲ್ಲದಂತೆ. ಇಡೀ ಜನ ಸಮೂಹಕ್ಕೆ ವ್ಯಾಕ್ಸಿನ್ ತಲುಪುವಾಗ ವಿಳಂಬವಾಗುವ ಸನ್ನಿವೇಶದಲ್ಲಿ ಇಂಥ ವ್ಯಾಕ್ಸಿನ್ ಗಳು ಜನರಿಗೆ ಉಪಯುಕ್ತ ಆಗಬಲ್ಲದು ಎಂದು ಹೇಳುತ್ತಾರೆ, ವಿಜ್ಞಾನಿಗಳು.
Most efforts to combat the coronavirus have focused on public health measures and the race to develop a vaccine. However, a team from Columbia University, Cornell University, and others has developed something new: a nasal spray that attacks the virus directly. In a newly released study, the concoction was effective at deactivating the novel coronavirus before it could infect cells.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 01:34 pm
Mangalore Correspondent
Dharmasthala, Lakshmish Tolpadi, Mangalore: ಧ...
16-09-25 07:48 pm
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
17-09-25 02:46 pm
Udupi Correspondent
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm