ಬ್ರೇಕಿಂಗ್ ನ್ಯೂಸ್
10-11-20 05:58 pm Headline Karnataka News Network ದೇಶ - ವಿದೇಶ
ನ್ಯೂಯಾರ್ಕ್, ನವೆಂಬರ್ 10: ಕೊರೊನಾ ಸೋಂಕಿಗೆ ಪ್ರತಿಯಾಗಿ ವ್ಯಾಕ್ಸಿನ್ ಪತ್ತೆ ಹಚ್ಚುವ ಕಾರ್ಯ ಅಂತಿಮ ಹಂತದಲ್ಲಿದೆ. ಕೆಲವು ದೇಶಗಳು ತಮ್ಮಲ್ಲಿ ವ್ಯಾಕ್ಸಿನ್ ರೆಡಿಯಾಗಿವೆ ಎನ್ನುವುದನ್ನೂ ಹೇಳಿಕೊಂಡಿವೆ. ಆದರೆ, ಯಾವುದೇ ದೇಶ ಕೂಡ ಜನರ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಿದ್ದನ್ನು ಖಚಿತಪಡಿಸಿಲ್ಲ. ಇದೇ ವೇಳೆ, ಅಮೆರಿಕದ ವಿಜ್ಞಾನಿಗಳು ವಿಭಿನ್ನ ಉಪಾಯ ಒಂದನ್ನು ಕಂಡುಹಿಡಿದಿದ್ದಾರೆ.
ಕೊರೊನಾ ಬರದಂತೆ ತಡೆಗಟ್ಟುವ ವ್ಯಾಕ್ಸಿನ್ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಔಷಧಿ ಒಂದನ್ನು ಪತ್ತೆ ಮಾಡಿದ್ದಾರೆ. ಈ ಔಷಧಿಯನ್ನು ಮೂಗಿನ ಮೂಲಕ ಸ್ಪ್ರೇ ಮಾಡಬೇಕಿದ್ದು, ಒಮ್ಮೆ ಔಷಧಿಯನ್ನು ಮೂಗಿನಲ್ಲಿ ಒಳಗೆಳೆದುಕೊಂಡರೆ 24 ಗಂಟೆ ಕಾಲ ಕೊರೊನಾ ಸೋಂಕು ಬರದಂತೆ ತಡೆಯಬಲ್ಲದು ಎನ್ನುತ್ತಾರೆ ವಿಜ್ಞಾನಿಗಳು. ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಮಾದರಿಯ ಔಷಧಿಯನ್ನು ರೆಡಿ ಮಾಡಿದ್ದಾರೆ.




ಟ್ಯೂಬ್ ನಲ್ಲಿ ಇರುವ ಈ ಔಷಧಿ ಕಡಿಮೆ ದರದಲ್ಲಿ ಸಿಗಲಿದ್ದು, ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಮೂಗಿನಲ್ಲಿ ಎಳೆದುಕೊಂಡರೆ ಸಾಕು. ಒಂದು ಬಿಂದುವಿನಷ್ಟು ಮೂಗಿನಲ್ಲಿ ಒಳಗೆಳೆದುಕೊಂಡು ಉಳಿದುದನ್ನು ಸ್ಟೋರೇಜ್ ಮಾಡಿಡಬೇಕು. ರೆಫ್ರಿಜರೇಶನಲ್ಲಿ ಇಡಲೇಬೇಕೆಂದಿಲ್ಲ ಅನ್ನುತ್ತಾರೆ. ಇದರಲ್ಲಿರುವ ಔಷಧೀಯ ಗುಣಗಳು ಮೂಗಿನ ಮೂಲಕ ಬರುವ ಕೊರೊನಾ ವೈರಸನ್ನು ನಾಶ ಮಾಡಬಲ್ಲದಂತೆ. ಇಡೀ ಜನ ಸಮೂಹಕ್ಕೆ ವ್ಯಾಕ್ಸಿನ್ ತಲುಪುವಾಗ ವಿಳಂಬವಾಗುವ ಸನ್ನಿವೇಶದಲ್ಲಿ ಇಂಥ ವ್ಯಾಕ್ಸಿನ್ ಗಳು ಜನರಿಗೆ ಉಪಯುಕ್ತ ಆಗಬಲ್ಲದು ಎಂದು ಹೇಳುತ್ತಾರೆ, ವಿಜ್ಞಾನಿಗಳು.
Most efforts to combat the coronavirus have focused on public health measures and the race to develop a vaccine. However, a team from Columbia University, Cornell University, and others has developed something new: a nasal spray that attacks the virus directly. In a newly released study, the concoction was effective at deactivating the novel coronavirus before it could infect cells.
25-12-25 08:00 pm
Bangalore Correspondent
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm