ಬ್ರೇಕಿಂಗ್ ನ್ಯೂಸ್
10-11-20 05:58 pm Headline Karnataka News Network ದೇಶ - ವಿದೇಶ
ನ್ಯೂಯಾರ್ಕ್, ನವೆಂಬರ್ 10: ಕೊರೊನಾ ಸೋಂಕಿಗೆ ಪ್ರತಿಯಾಗಿ ವ್ಯಾಕ್ಸಿನ್ ಪತ್ತೆ ಹಚ್ಚುವ ಕಾರ್ಯ ಅಂತಿಮ ಹಂತದಲ್ಲಿದೆ. ಕೆಲವು ದೇಶಗಳು ತಮ್ಮಲ್ಲಿ ವ್ಯಾಕ್ಸಿನ್ ರೆಡಿಯಾಗಿವೆ ಎನ್ನುವುದನ್ನೂ ಹೇಳಿಕೊಂಡಿವೆ. ಆದರೆ, ಯಾವುದೇ ದೇಶ ಕೂಡ ಜನರ ಮೇಲೆ ವ್ಯಾಕ್ಸಿನ್ ಪ್ರಯೋಗ ಮಾಡಿದ್ದನ್ನು ಖಚಿತಪಡಿಸಿಲ್ಲ. ಇದೇ ವೇಳೆ, ಅಮೆರಿಕದ ವಿಜ್ಞಾನಿಗಳು ವಿಭಿನ್ನ ಉಪಾಯ ಒಂದನ್ನು ಕಂಡುಹಿಡಿದಿದ್ದಾರೆ.
ಕೊರೊನಾ ಬರದಂತೆ ತಡೆಗಟ್ಟುವ ವ್ಯಾಕ್ಸಿನ್ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಔಷಧಿ ಒಂದನ್ನು ಪತ್ತೆ ಮಾಡಿದ್ದಾರೆ. ಈ ಔಷಧಿಯನ್ನು ಮೂಗಿನ ಮೂಲಕ ಸ್ಪ್ರೇ ಮಾಡಬೇಕಿದ್ದು, ಒಮ್ಮೆ ಔಷಧಿಯನ್ನು ಮೂಗಿನಲ್ಲಿ ಒಳಗೆಳೆದುಕೊಂಡರೆ 24 ಗಂಟೆ ಕಾಲ ಕೊರೊನಾ ಸೋಂಕು ಬರದಂತೆ ತಡೆಯಬಲ್ಲದು ಎನ್ನುತ್ತಾರೆ ವಿಜ್ಞಾನಿಗಳು. ಅಮೆರಿಕದ ನ್ಯೂಯಾರ್ಕ್ ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಈ ಮಾದರಿಯ ಔಷಧಿಯನ್ನು ರೆಡಿ ಮಾಡಿದ್ದಾರೆ.




ಟ್ಯೂಬ್ ನಲ್ಲಿ ಇರುವ ಈ ಔಷಧಿ ಕಡಿಮೆ ದರದಲ್ಲಿ ಸಿಗಲಿದ್ದು, ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಮೂಗಿನಲ್ಲಿ ಎಳೆದುಕೊಂಡರೆ ಸಾಕು. ಒಂದು ಬಿಂದುವಿನಷ್ಟು ಮೂಗಿನಲ್ಲಿ ಒಳಗೆಳೆದುಕೊಂಡು ಉಳಿದುದನ್ನು ಸ್ಟೋರೇಜ್ ಮಾಡಿಡಬೇಕು. ರೆಫ್ರಿಜರೇಶನಲ್ಲಿ ಇಡಲೇಬೇಕೆಂದಿಲ್ಲ ಅನ್ನುತ್ತಾರೆ. ಇದರಲ್ಲಿರುವ ಔಷಧೀಯ ಗುಣಗಳು ಮೂಗಿನ ಮೂಲಕ ಬರುವ ಕೊರೊನಾ ವೈರಸನ್ನು ನಾಶ ಮಾಡಬಲ್ಲದಂತೆ. ಇಡೀ ಜನ ಸಮೂಹಕ್ಕೆ ವ್ಯಾಕ್ಸಿನ್ ತಲುಪುವಾಗ ವಿಳಂಬವಾಗುವ ಸನ್ನಿವೇಶದಲ್ಲಿ ಇಂಥ ವ್ಯಾಕ್ಸಿನ್ ಗಳು ಜನರಿಗೆ ಉಪಯುಕ್ತ ಆಗಬಲ್ಲದು ಎಂದು ಹೇಳುತ್ತಾರೆ, ವಿಜ್ಞಾನಿಗಳು.
Most efforts to combat the coronavirus have focused on public health measures and the race to develop a vaccine. However, a team from Columbia University, Cornell University, and others has developed something new: a nasal spray that attacks the virus directly. In a newly released study, the concoction was effective at deactivating the novel coronavirus before it could infect cells.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm