ಬ್ರೇಕಿಂಗ್ ನ್ಯೂಸ್
17-10-20 06:10 pm Headline Karnataka News Network ದೇಶ - ವಿದೇಶ
ಮುಂಬೈ, ಅಕ್ಟೋಬರ್ 17: ಸಾಮಾನ್ಯವಾಗಿ ಆನ್ ಲೈನ್ ಮಾರ್ಕೆಟ್ ನಲ್ಲಿ ಒಮ್ಮೆ ಕಳಕೊಂಡ ವಸ್ತುವನ್ನು ಮರಳಿ ಪಡೆಯೋದು ತುಂಬ ಕಷ್ಟದ ಕೆಲಸ. ಆದರೆ, ಇಲ್ಲೊಬ್ಬ ಅಮೆಜಾನ್ ಮುಖ್ಯಸ್ಥನಿಗೇ ಮೈಲ್ ಹಾಕಿ ತನ್ನ ಕಳವಾದ ವಸ್ತುವನ್ನು ಮರಳಿ ಪಡೆದಿದ್ದಾನೆ.
ಮುಂಬೈ ನಿವಾಸಿ ಓಂಕಾರ್ ಹನ್ಮಾಂಟೆ, ಅಮೆಜಾನ್ ಮೂಲಕ ತನ್ನ ಅಜ್ಜಿಗೆ ಫೋನ್ ಒಂದನ್ನು ಖರೀದಿಸಿದ್ದರು. ಆದರೆ ಫೋನ್ ಅವರ ಕೈ ಸೇರದೆ ವಿತರಣೆ ಮಾಡುವ ಯುವಕನ ಅಜಾಗರೂಕತೆಯಿಂದ ಫೋನ್ ಕಳವಾಗಿತ್ತು. ಈ ಬಗ್ಗೆ ಅಮೆಜಾನ್ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಓಂಕಾರ್, ಅಮೆಜಾನ್ ಸಿಇಓ ಬೆಜೋಸ್ ಅವರಿಗೆ ಇಮೇಲ್ ಮಾಡಿ ಸಮಸ್ಯೆ ಹೇಳಿಕೊಂಡಿದ್ದ.
ಅಮೆಜಾನ್ನಿಂದ ಆರ್ಡರ್ ಮಾಡಿದ ಫೋನ್ ಅನ್ನು ನನಗೆ ಹಸ್ತಾಂತರಿಸಿಲ್ಲ. ಸೊಸೈಟಿ ಗೇಟ್ ಬಳಿ ಆರ್ಡರ್ ಇಟ್ಟುಹೋಗಿದ್ದು , ಕಳ್ಳರು ಅದನ್ನು ಕದ್ದಿದ್ದಾರೆ. ವಿತರಣೆಯ ಬಗ್ಗೆ ನನಗೆ ಕರೆಯನ್ನೂ ಮಾಡಿಲ್ಲ. ವಿತರಣೆ ಮಾಡಿದ್ದ ಆರ್ಡರ್ ಅನ್ನು ಕಳವಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ನಿಮ್ಮ ಆನ್ ಲೈನ್ ಮಾರುಕಟ್ಟೆಯಿಂದ ಖರೀದಿಸುವ ಮುನ್ನ ಎರಡು ಬಾರಿ ಯೋಚಿಸುತ್ತೇನೆ ಎಂದು ಪತ್ರ ಬರೆದಿದ್ದ.
ಅಮೆಜಾನ್ ಸಿಇಒ ಜೆಫ್ ಬೆಜೋಸ್ ಗ್ರಾಹಕರ ಮೇಲ್ಗಳನ್ನು ಓದುತ್ತಾರೆ. ಗ್ರಾಹಕರಿಗೆ ನೇರವಾಗಿ ಪ್ರತ್ಯುತ್ತರ ನೀಡದಿದ್ದರೂ, ಅವರು ಉಸ್ತುವಾರಿ ಅಧಿಕಾರಿಗಳಿಗೆ ರವಾನಿಸುತ್ತಾರೆ. ಆದರೆ, ಓಂಕಾರ್ ಗೆ ಅಮೆಜಾನ್ ರಿಲೇಶನ್ ಶಿಪ್ ತಂಡದಿಂದ ಉತ್ತರ ಬಂದಿತ್ತು. ಓಂಕಾರ್ ಈ ಹಿಂದೆ ಒದಗಿಸಿದ್ದ ಕಳ್ಳತನದ ಪುರಾವೆಗಳನ್ನು ಅಮೆಜಾನ್ ಅಧಿಕಾರಿಗಳು ಪರಿಶೀಲಿಸಿದಾಗ, ಫೋನ್ ಸರಿಯಾದ ವಿಳಾಸಕ್ಕೆ ತಲುಪಿತ್ತು. ಆದರೆ ಪಾರ್ಸೆಲ್ ಅನ್ನು ಪ್ರವೇಶ ದ್ವಾರದಲ್ಲಿ ಬಿಟ್ಚಿದ್ದರಿಂದ ಅದು ಮಾಲೀಕರ ಕೈಗೆ ಸಿಗಲಿಲ್ಲ. ಸಿಸಿಟಿವಿ ದೃಶ್ಯದಲ್ಲಿ ಫೋನ್ ಕದ್ದಿರುವುದು ಸಾಬೀತಾಗಿದ್ದರಿಂದ ಅಮೆಜಾನ್ ಫೋನಿನ ಪೂರ್ತಿ ಹಣವನ್ನು ವಾಪಾಸ್ ಮಾಡಿದೆ.
Recently when a customer from Mumbai wrote to Amazon founder Bezos about a missing package, within days Amazon executives contacted him and settled his issue.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm