ಬ್ರೇಕಿಂಗ್ ನ್ಯೂಸ್
15-10-20 03:08 pm Headline Karnataka News Network ದೇಶ - ವಿದೇಶ
ಪೋಲೆಂಡ್, ಅಕ್ಟೋಬರ್ 15: ಎರಡನೇ ಮಹಾಯುದ್ಧದ ಕಾಲಕ್ಕೆ ಸೇರಿದ ಐದು ಟನ್ ಸಾಮರ್ಥ್ಯದ ಬಾಂಬ್ ಒಂದನ್ನು ಪೋಲೆಂಡ್ ನ ಬಾಲ್ಟಿಕ್ ಸಮುದ್ರ ಮಧ್ಯೆ ನೀರಿನಡಿಯಲ್ಲಿ ಸ್ಫೋಟಿಸಿ, ನಿಷ್ಕ್ರಿಯಗೊಳಿಸಲಾಗಿದೆ.
'ಟಾಲ್ಬಾಯ್' ಅಡ್ಡನಾಮದ ಈ ಬಾಂಬಿಗೆ 'ಭೂಕಂಪನದ ಬಾಂಬ್' ಎಂದು ಕರೆಯಲಾಗುತ್ತಿದ್ದು, 1945ರಲ್ಲಿ ನಾಝಿ ಸಮರನೌಕೆಯ ಮೇಲೆ ರಾಯಲ್ ವಾಯುಪಡೆ ಈ ಬಾಂಬನ್ನು ಹಾಕಿತ್ತು. ಆದರೆ, ಬಾಂಬ್ ಸ್ಫೋಟಗೊಳ್ಳದೆ ಹಾಗೇ ಉಳಿದಿತ್ತು. ಆಬಳಿಕ ವಾಯುವ್ಯ ಪೋಲೆಂಡ್ನ ಬಂದರು ನಗರವಾದ ಸ್ವಿನೌಜ್ಸಿ ಬಳಿ ಹೂಳೆತ್ತುವ ಸಂದರ್ಭದಲ್ಲಿ ಈ ಬಾಂಬ್ ಕಂಡುಬಂದಿತ್ತು.
ಆರು ಮಿಟರ್ಗಿಂತ ಉದ್ದವಿದ್ದ ಈ ಬಾಂಬ್ನಲ್ಲಿ 2.4 ಟನ್ ಸ್ಪೋಟಕಗಳಿದ್ದವು. ಇದು 3.6 ಟನ್ ಟಿಎನ್ ಟಿ ಸ್ಫೋಟಕಕ್ಕೆ ಸಮ ಎನ್ನಲಾಗಿತ್ತು. ಬಾಂಬ್ ಪತ್ತೆಯಾದ ಜಾಗದ ಪಕ್ಕದಲ್ಲೇ ಸೇತುವೆ ಇದ್ದುದರಿಂದ ಈ ಬಾಂಬ್ ಅನ್ನು ಸುಲಭದಲ್ಲಿ ನಿಷ್ಕ್ರೀಯಗೊಳಿಸುವ ಸಾಧ್ಯತೆ ಇರಲಿಲ್ಲ.
ಹೀಗಾಗಿ ಸ್ಪೋಟಕಗಳನ್ನು ಯಾವುದೇ ಸ್ಫೋಟ ಆಗದಂತೆ ಹಾಗೇ ಸುಟ್ಟುಬಿಡುವ ತಂತ್ರವನ್ನು ನೌಕಾಪಡೆ ಅನುಸರಿಸಿದೆ. ರಿಮೋಟ್ ನಿಯಂತ್ರಕದಿಂದ ಶೆಲ್ ಒಳಗೆ ಉರಿಯುವ ಪ್ರಕ್ರಿಯೆಯನ್ನು ನಿಯಂತ್ರಿಸಲಾಗಿದೆ.
ಇದಕ್ಕಾಗಿ ಸುಮಾರು 2.5 ಕಿಲೋಮೀಟರ್ ಪ್ರದೇಶದ 750 ಸ್ಥಳೀಯ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಸುತ್ತ 16 ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಲಮಾರ್ಗಗಳಲ್ಲಿ ಸಮುದ್ರ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
Biggest World War Two bomb found in Poland explodes under water while being defused https://t.co/oucLfGyTDA pic.twitter.com/T2Zdbzqumk
— Reuters (@Reuters) October 14, 2020
A British World War II bomb exploded while being made safe underwater by navy demolition specialists in northwestern Poland on. No one was injured states report.
02-09-25 08:00 pm
Bangalore Correspondent
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
Man sets woman on fire, Bangalore: ತನ್ನನ್ನು ಬ...
01-09-25 10:53 pm
Karnataka Police, Warning to Social Media Use...
01-09-25 06:59 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 04:44 pm
Mangalore Correspondent
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm