ಬ್ರೇಕಿಂಗ್ ನ್ಯೂಸ್
30-09-20 10:56 am Headline Karnataka News Network ದೇಶ - ವಿದೇಶ
ಚೆನ್ನೈ, ಸೆಪ್ಟಂಬರ್ 30: ಚಂದಮಾಮ, ವಿಕ್ರಮ ಬೇತಾಳ ಕತೆಗಳನ್ನು ಮಕ್ಕಳ ಮನಮುಟ್ಟುವಂತೆ ಕೈಚಳಕ ತೋರಿದ್ದ ಲೆಜೆಂಡರಿ ಆರ್ಟಿಸ್ಟ್ ಕೆ.ಸಿ. ಸಿವಸಂಕರ್ (97) ನಿಧನರಾಗಿದ್ದಾರೆ.
ಚಂದಮಾಮ ಹೆಸರು ಕೇಳಿದರೆ ರಾಜಾ ವಿಕ್ರಮ ತನ್ನ ತೋಳಿನಲ್ಲಿ ಬೇತಾಳನನ್ನು ತುಂಬಿಕೊಂಡು ಕೈಯಲ್ಲಿ ಖಡ್ಗ ಹಿಡಿದು ಸಾಗುತ್ತಿದ್ದ ಚಿತ್ರ ನೆನಪಿಗೆ ಬರುತ್ತದೆ. ತನ್ನ ಹಿಂಬಾಲಿಸುವ ಬೇತಾಳನನ್ನು ಸೋಲಿಸಿ, ತನ್ನ ತೋಳಿನಲ್ಲಿ ಹಾಕಿ ಕರೆದೊಯ್ಯುವ ಕಥೆಗಳು ಅಂದಿನ ಮಕ್ಕಳಲ್ಲಿ ಕಚಗುಳಿ ಇಟ್ಟಿದ್ದವು. 1960 ರ ದಶಕದಲ್ಲಿ ಬರೆಯುತ್ತಿದ್ದ ಚಂದಮಾಮ ಸರಣಿ ಕಥೆಗಳಿಗೆ ಜೀವ ತುಂಬುತ್ತಿದ್ದುದೇ ಈ ಸಿವಸಂಕರ್. ಪೆನ್ಸಿಲ್ ಗೆರೆಗಳ ಮೂಲಕವೇ ಡಿಂಗ, ವಿಕ್ರಮರ ಚಿತ್ರಗಳನ್ನು ಬರೆಯುತ್ತಿದ್ದರು ಸಂಕರ್.
ಚಂದಮಾಮ ಸರಣಿ ಕಥೆಗಳ ಜನಕರಲ್ಲಿ ಕಲಾವಿದ ಸಂಕರ್ ಕೊನೆಯ ಕೊಂಡಿಯಾಗಿದ್ದರು. ಉಳಿದವರೆಲ್ಲ ಈಗಾಗ್ಲೇ ಇಹಲೋಕ ತ್ಯಜಿಸಿದ್ದರು. ಚಂದಮಾಮ ಜೊತೆಗೆ ಅಂಬುಲಿಮಾಮ ಕಥೆಗಳಿಗೆ ಜೀವ ತುಂಬಿದ್ದ ಇವರ ಚಿತ್ರಗಳು ದೇಶಾದ್ಯಂತ ಜನರನ್ನು ತಲುಪಿದ್ದವು. ಶಿವಶಂಕರ್ ಮೂಲತಃ ತಮಿಳ್ನಾಡಿನ ಈರೋಡ್ ನಿವಾಸಿ.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 04:38 pm
HK News Desk
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm