ಬ್ರೇಕಿಂಗ್ ನ್ಯೂಸ್
30-09-20 10:56 am Headline Karnataka News Network ದೇಶ - ವಿದೇಶ
ಚೆನ್ನೈ, ಸೆಪ್ಟಂಬರ್ 30: ಚಂದಮಾಮ, ವಿಕ್ರಮ ಬೇತಾಳ ಕತೆಗಳನ್ನು ಮಕ್ಕಳ ಮನಮುಟ್ಟುವಂತೆ ಕೈಚಳಕ ತೋರಿದ್ದ ಲೆಜೆಂಡರಿ ಆರ್ಟಿಸ್ಟ್ ಕೆ.ಸಿ. ಸಿವಸಂಕರ್ (97) ನಿಧನರಾಗಿದ್ದಾರೆ.
ಚಂದಮಾಮ ಹೆಸರು ಕೇಳಿದರೆ ರಾಜಾ ವಿಕ್ರಮ ತನ್ನ ತೋಳಿನಲ್ಲಿ ಬೇತಾಳನನ್ನು ತುಂಬಿಕೊಂಡು ಕೈಯಲ್ಲಿ ಖಡ್ಗ ಹಿಡಿದು ಸಾಗುತ್ತಿದ್ದ ಚಿತ್ರ ನೆನಪಿಗೆ ಬರುತ್ತದೆ. ತನ್ನ ಹಿಂಬಾಲಿಸುವ ಬೇತಾಳನನ್ನು ಸೋಲಿಸಿ, ತನ್ನ ತೋಳಿನಲ್ಲಿ ಹಾಕಿ ಕರೆದೊಯ್ಯುವ ಕಥೆಗಳು ಅಂದಿನ ಮಕ್ಕಳಲ್ಲಿ ಕಚಗುಳಿ ಇಟ್ಟಿದ್ದವು. 1960 ರ ದಶಕದಲ್ಲಿ ಬರೆಯುತ್ತಿದ್ದ ಚಂದಮಾಮ ಸರಣಿ ಕಥೆಗಳಿಗೆ ಜೀವ ತುಂಬುತ್ತಿದ್ದುದೇ ಈ ಸಿವಸಂಕರ್. ಪೆನ್ಸಿಲ್ ಗೆರೆಗಳ ಮೂಲಕವೇ ಡಿಂಗ, ವಿಕ್ರಮರ ಚಿತ್ರಗಳನ್ನು ಬರೆಯುತ್ತಿದ್ದರು ಸಂಕರ್.

ಚಂದಮಾಮ ಸರಣಿ ಕಥೆಗಳ ಜನಕರಲ್ಲಿ ಕಲಾವಿದ ಸಂಕರ್ ಕೊನೆಯ ಕೊಂಡಿಯಾಗಿದ್ದರು. ಉಳಿದವರೆಲ್ಲ ಈಗಾಗ್ಲೇ ಇಹಲೋಕ ತ್ಯಜಿಸಿದ್ದರು. ಚಂದಮಾಮ ಜೊತೆಗೆ ಅಂಬುಲಿಮಾಮ ಕಥೆಗಳಿಗೆ ಜೀವ ತುಂಬಿದ್ದ ಇವರ ಚಿತ್ರಗಳು ದೇಶಾದ್ಯಂತ ಜನರನ್ನು ತಲುಪಿದ್ದವು. ಶಿವಶಂಕರ್ ಮೂಲತಃ ತಮಿಳ್ನಾಡಿನ ಈರೋಡ್ ನಿವಾಸಿ.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:59 am
HK News Staffer
ಇಂಗ್ಲಿಷ್ ಕಡಲ್ಗಾಲುವೆ ಗೆದ್ದ ಮಂಗಳೂರಿನ ಕ್ಯಾನ್ಸರ್...
14-07-26 07:55 pm
ಹೊರ್ಮುಜ್ ಜಲಸಂಧಿಯಲ್ಲಿ ಕಾರ್ಗೋ ಹಡಗಿನ ಮೇಲೆ ಇರಾನ್...
14-07-26 01:37 pm
ಮರುಜನ್ಮ ಪಡೆದ ಬಂಟ್ವಾಳ ರೈಲ್ವೆ ನಿಲ್ದಾಣ ; 26 ಕೋಟಿ...
13-07-26 09:16 pm
ರಾಮನ ಹೆಸರಲ್ಲಿ ರಾಜಕೀಯ ಮಾಡಿದವರು ಈಗ ಯಾಕೆ ಮೌನಿ ಬಾ...
11-07-26 06:32 pm
15-07-26 01:17 pm
HK News Staffer
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm
ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್...
14-07-26 09:10 pm
ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾನ್ನರ ಪತ್ತೆ ; ಮಂಗಳೂರ...
14-07-26 02:43 pm