ಬ್ರೇಕಿಂಗ್ ನ್ಯೂಸ್
25-04-21 05:23 pm Headline Karnataka News Network ಕರ್ನಾಟಕ
Photo credits : representative pic
ಉಡುಪಿ, ಎ.25 : ವೀಕೆಂಡ್ ಲಾಕ್ಡೌನ್ ಮಧ್ಯೆ ಉಡುಪಿ ಜಿಲ್ಲೆಯಲ್ಲಿ ಇಂದು 354 ಮದುವೆಗಳು ಜಿಲ್ಲಾಡಳಿತದ ಅನುಮತಿಯೊಂದಿಗೆ ಸರಳ ರೀತಿಯಲ್ಲಿ ನಡೆದಿದೆ. 50 ಜನಕ್ಕೆ ಸೀಮಿತಗೊಳಿಸಿ ಮದುವೆ ಕಾರ್ಯಗಳು ನಡೆದಿವೆ.
ಮದುವೆಗೆ ಹೋದ ಕುಟುಂಬಸ್ಥರು ಫೇಸ್ಬುಕ್, ಯುಟ್ಯೂಬ್ನಲ್ಲಿ ಲೈವ್ ಮಾಡಿ ಮದುವೆಗೆ ಬರಲು ಸಾಧ್ಯವಾಗದ ಮಂದಿ ಮನೆಯಲ್ಲೇ ಕುಳಿತು ಮದುವೆ ನೋಡುವಂತೆ ಮಾಡಿದ್ದಾರೆ. ಉಡುಪಿ ಪೇಟೆಯ ಶಾರದಾ ಮಂಟಪದಲ್ಲಿ ಉಡುಪಿಯ ಶ್ರಾವ್ಯಾ, ಮೈಸೂರಿನ ಪ್ರಸನ್ನ ರಾವ್ ಸಿಂಪಲ್ಲಾಗಿ ಮದುವೆ ಮಾಡಿಕೊಂಡರು. ಸಾವಿರ ಜನರಿಗೆ ವ್ಯವಸ್ಥೆ ಮಾಡಿಕೊಂಡಿದ್ದ ಈ ಜೋಡಿಯ ಕುಟುಂಬಸ್ಥರು, ಕಾರ್ಯಕ್ರಮವನ್ನು 50 ಜನಕ್ಕೆ ಸೀಮಿತಗೊಳಿಸಿದ್ದರು.
ಮದುವೆ ಸಂಭ್ರಮಕ್ಕೂ ಕೊರೊನಾ ನಿಯಮಗಳು ಬ್ರೇಕ್ ಹಾಕಿದ್ದವು. ಸಾವಿರಾರು ಜನರಿಗೆ ಕಾರ್ಡ್ ಹಂಚಿದ್ದರೂ ಕೆಲವರನ್ನ ಮಾತ್ರ ಮದುವೆಗೆ ಕರೆತರುವಂತಾಗಿದೆ. ಆದರೆ, ಮದುವೆಗೆ ಬಂದರೂ ಸರ್ಕಾರ ಜಾರಿಗೊಳಿಸಿದ ನಿಯಮಗಳನ್ನು ಅನುಸರಿಸಲೇ ಬೇಕಾದ ಅನುವಾರ್ಯತೆಗೆ ಸಿಲುಕಿದ್ದು ಮದುವೆಗೆ ಬಂದವರನ್ನೂ ಚಿಂತೆಗೆ ದೂಡಿತ್ತು. ಸ್ನೇಹಿತರು, ದೂರದ ಊರುಗಳ ಬಂಧುಗಳು ವಾಟ್ಸಪ್, ಮೊಬೈಲ್ ಕರೆಯಲ್ಲಿ ಶುಭಾಶಯ ಹಂಚಿಕೊಳ್ಳುವುದಕ್ಕಷ್ಟೇ ಸೀಮಿತ ಮಾಡಿದ್ದರು.
354 Marriages conducted in the Udupi district amid weekend curfew with permission from the administration. Many witnessed the weeding on social media like Facebook and YouTube.
24-06-25 01:53 pm
Bangalore Correspondent
Kodi Sri ; ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ವ...
22-06-25 07:52 pm
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
24-06-25 12:03 pm
HK News Desk
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
24-06-25 01:36 pm
Mangalore Correspondent
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm