ಬ್ರೇಕಿಂಗ್ ನ್ಯೂಸ್
07-01-21 03:15 pm Headline Karnataka News Network ಕರ್ನಾಟಕ
ತುಮಕೂರು, ಜ.7: ‘ಜಾಡಿಸಿ ಒದ್ದರೆ ಎಲ್ಲಿ ಹೋಗಿ ಬೀಳ್ತೀಯಾ ಗೊತ್ತಾ.. ಕೆಲ್ಸ ಮಾಡದ ಇವರನ್ನೆಲ್ಲ ಒದ್ದು ಸಸ್ಪೆಂಡ್ ಮಾಡ್ರೀ..’
ಹೀಗಂತ ವಾರ್ನ್ ಮಾಡಿದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ. ತುಮಕೂರಿನಲ್ಲಿ ಜಿಪಂ ಕೆಪಿಸಿ ತ್ರೈಮಾಸಿಕ ಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ನಡೆಗೆ ಸಿಟ್ಟಾದ ಮಾಧುಸ್ವಾಮಿ, ಕೊರೊನಾ ನಿರ್ಬಂಧ ಹೆಸರಲ್ಲಿ ಅಧಿಕಾರಿಗಳು ಜಡ್ಡುಗಟ್ಟಿದ್ದಾರೆ, ಸಭೆ ನಡೆಯುವುದಿಲ್ಲ ಎಂದು ಉದಾಸೀನ ತೋರುತ್ತಿದ್ದಾರೆ.
ಕಳೆದ ಸಭೆಯಲ್ಲಿ ಹೇಳಿದ್ದನ್ನು ಯಾರು ಕೂಡ ಮಾಡಿಲ್ಲ. ಕಳೆದ ತಿಂಗಳು ನಾಲ್ಕರಂದೇ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದೆ. ಯಾಕೆ ನೀವು ಕಂಟ್ರಾಕ್ಟರನ್ನು ಕರೆದು ಕೆಲಸ ಒಪ್ಪಿಸಲಿಲ್ಲ. ಜಾಡ್ಸಿ ಒದ್ದರೆ ಎಲ್ಲಿಗೋಗಿ ಬೀಳ್ತೀಯಾ ಗೊತ್ತಾ ನೀನು.. ರಾಸ್ಕಲ್ ಕತ್ತೆ ಕಾಯೋಕ್ ಬಂದಿದ್ದೀಯಾ.. ನಿನ್ ಹೆಂಡ್ತಿಗೆ ಯಾವ ಸೋಪಲ್ಲಿ ತೊಳೀತೀಯಾ, ಸೀರೆ ತಗೊಳ್ಳೋಕೆ ಹೋಗಿದ್ಯಾ.. ರೆಸಲ್ಯೂಶನ್ ಮಾಡಿಸಿ, ಈ ನನ್ ಮಕ್ಳನ್ನ ಎಲ್ರನ್ನೂ ಸಸ್ಪೆಂಡ್ ಮಾಡ್ರೀ ಅಂತಾ ಜಿಪಂ ಸಿಇಓಗೆ ಹೇಳುತ್ತಾ ಗರಂ ಆಗಿದ್ದಾರೆ.
ಜಿಲ್ಲಾ ಪಂಚಾಯ್ತಿ ಇಂಜಿನಿಯರ್ ಗಳನ್ನು ಲೆಫ್ಟ್ ರೈಟ್ ತೆಗೆದುಕೊಂಡ ಉಸ್ತುವಾರಿ ಸಚಿವರು, ಗುಬ್ಬಿ ಎಇಇ ರಂಗಸ್ವಾಮಿ ಮಾತಿನ ಬಗ್ಗೆ ಕಿಡಿಯಾದರು. ಯಾಕ್ ಮಾಡಿಸಿಲ್ಲ ಅಗ್ರೀಮೆಂಟು. ಅಗ್ರೀಮೆಂಟು ಮಾಡಿಸಿ, ಕೆಲಸ ಶುರು ಮಾಡೋಕೆ ಹೇಳಿದ್ನಲ್ಲಾ.. ಯಾಕ್ ಮಾಡಿಲ್ಲ ಹೇಳು.. 2ನೇ ತಾರೀಕ್ ಒಳಗೆ ಮಾಡಿಸ್ಬೇಕು ಸ್ಪಷ್ಟವಾಗಿ ಹೇಳಿ ಹೋಗಿದ್ದೆ. ಆದ್ರೂ ಮಾಡಿಲ್ಲ ಅಂದ್ರೆ ಇನ್ನೇನು ಮಾಡೋದು.. ಎಂದು ಗರಂ ಆದರು.
13-07-26 10:21 pm
HK News Desk
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
ಮೈಸೂರು ದಸರಾದಲ್ಲಿ ಕಂಬಳ ನಡೆಸಿಯೇ ಸಿದ್ಧ; ಎಲ್ಲ ಸಿದ...
11-07-26 11:42 am
14-07-26 08:20 pm
HK News Staffer
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
ಕರೂರ್ಗೆ ಸಿಎಂ ವಿಜಯ್ ಭೇಟಿ ; ಕಾಲ್ತುಳಿತ ಸಂತ್ರಸ್ತ...
10-07-26 10:46 pm
15-07-26 10:44 pm
HK News Staffer
ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ...
15-07-26 10:03 pm
ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳ...
15-07-26 09:03 pm
ಮಂಗಳೂರಿನಲ್ಲಿ ಯಾವ ಮಾಲ್ನಲ್ಲಿ ಎಷ್ಟೆಷ್ಟು ಬಾಂಗ್ಲಾದ...
15-07-26 05:32 pm
ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶರಿಯಾಕ್ಕೆ...
15-07-26 10:59 am
15-07-26 07:40 pm
HK News Staffer
ಉಡುಪಿ ; ಹೆದ್ದಾರಿ ಮಧ್ಯದಲ್ಲೇ ಟೇಬಲ್ ಹಾಕಿ ಟಿವಿ, ಮ...
15-07-26 07:02 pm
ಮುಕ್ಕ ಶ್ರೀನಿವಾಸ್ ಕಾಲೇಜು ಎಂಬಿಬಿಎಸ್ ವಿದ್ಯಾರ್ಥಿನ...
15-07-26 01:17 pm
Kasaragod car Accident: ಕಾಸರಗೋಡಿನಲ್ಲಿ ಡೆಡ್ಲಿ...
15-07-26 12:40 pm
ಟ್ರಾಫಿಕ್ ದಂಡ ಕಟ್ಟಲು ಎಪಿಕೆ ಫೈಲ್ ಡೌನ್ಲೋಡ್ ಮಾಡಲು...
14-07-26 09:13 pm