ಬ್ರೇಕಿಂಗ್ ನ್ಯೂಸ್
15-10-20 10:51 am Headline Karnataka News Network ಕರ್ನಾಟಕ
ಕೊಡಗು, ಅಕ್ಟೋಬರ್ 15: ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದ ಪುಷ್ಪ ಅವರ ಕಾಫಿ ತೋಟದಲ್ಲಿ ಇಂಡಿಯನ್ ರಾಬಿನ್ ಹಕ್ಕಿಯ ಆರು ನೀಲಿ ಮೂಟ್ಟೆಗಳು ಪತ್ತೆಯಾಗಿವೆ.
ದಟ್ಟ ಹುಲ್ಲಿನಿಂದ ಕೂಡಿದ್ದ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಮಳೆಯಿಂದ ರಕ್ಷಿಸಲು ಸುರಕ್ಷಿತವಾಗಿ ಕಟ್ಟಲ್ಪಟ್ಟ ಹಕ್ಕಿಯ ಗೂಡು ಪತ್ತೆಯಾಗಿದ್ದು ಆ ಗೂಡಿನಲ್ಲಿ ಅಪರೂಪದ ನೀಲಿ ಮೊಟ್ಟೆಗಳನ್ನು ನೋಡಿದ ಪ್ರತಿಯೊಬ್ಬರಿಗೂ ಅಚ್ಚರಿಯಾಗಿತ್ತು . ಈ ಸಂದರ್ಭ ತಾಯಿ ರಾಬಿನ್ ಹಕ್ಕಿ ಅಕ್ಕಪಕ್ಕದಲ್ಲೇ ಸುಳಿದಾಡುತ್ತಿತ್ತು. ಹೀಗಾಗಿ ಕಾಫಿ ತೋಟದ ಕಾರ್ಮಿಕರು ಗೂಡಿಗೆ ಯಾವುದೇ ಹಾನಿ ಮಾಡದೆ ಹಾಗೆಯೇ ಬಿಟ್ಟಿದ್ದಾರೆ.



ಈ ಮೂಟ್ಟೆಯ ವಿಶೇಷತೆಯೆಂದರೆ ಚಿಪ್ಪು ಸಾಕಷ್ಟು ಗಟ್ಟಿಯಿದ್ದು, ಬಿಸಿಲಿನ ಶಾಖವನ್ನು ತಡೆಗಟ್ಟಲು ರಾಬಿನ್ ಪಕ್ಷಿಗಳು ನೀಲಿ ಮೊಟ್ಟೆಗಳನ್ನ ಹಾಕುತ್ತವೆ. ಅತೀ ಬಿಸಿಲಿನ ಶಾಖ ಮೊಟ್ಟೆಗಳಿಗೆ ತಾಗಿದರೆ ಮರಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ರಾಬಿನ್ ಪಕ್ಷಿಗಳು ನೀಲಿ ಮೊಟ್ಟೆ ಹಾಕುತ್ತವೆ ಎಂದು ಪಕ್ಷಿ ಅಧ್ಯಯನಕಾರರು ತಿಳಿಸಿದ್ದಾರೆ.
ಪಕ್ಷಿ ಪ್ರಿಯರು ಹಾಗೂ ಪಕ್ಷಿಗಳ ಬಗ್ಗೆ ಅಧ್ಯಯನ ಮಾಡುವವರ ಪಾಲಿಗೆ ಇಂಡಿಯನ್ ರಾಬಿನ್ ಪಕ್ಷಿಯ ಮೊಟ್ಟೆಗಳು ಪತ್ತೆಯಾಗಿರೋದು ಕುತೂಹಲವನ್ನು ಹೆಚ್ಚಿಸಿದೆ.
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm