ಬ್ರೇಕಿಂಗ್ ನ್ಯೂಸ್
22-10-21 08:21 pm Mangalore Reporter ಕ್ರೈಂ
ಮಂಗಳೂರು, ಅ.22: ಬೈಕಂಪಾಡಿಯ ಕರ್ಕೇರ ಮೂಲಸ್ಥಾನ, ಜಾರಂದಾಯ ದೈವಸ್ಥಾನ ಮತ್ತು ನಾಗನ ಕಲ್ಲು, ನಂದಿ ವಿಗ್ರಹಕ್ಕೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಕುಳಾಯಿ ನಿವಾಸಿ ಲೋಹಿತಾಶ್ವ(32) ಎಂಬಾತ ಬಂಧಿತ. ಕರ್ಕೇರ ದೈವಸ್ಥಾನದಲ್ಲಿ ಬೆಳ್ಳಿ, ಬಂಗಾರ ಇರುವುದನ್ನು ತಿಳಿದು ಕದಿಯಲು ಹೋಗಿದ್ದ. ಆದರೆ, ಅ.16ರಂದು ರಾತ್ರಿ ಬೀಗ ಒಡೆದು ಗರ್ಭಗುಡಿಯಲ್ಲಿ ನೋಡಿದಾಗ, ಯಾವುದೇ ಬೆಳ್ಳಿ, ಬಂಗಾರ ಲಭಿಸಿರಲಿಲ್ಲ. ಆನಂತರ ಕಾಣಿಕೆ ಡಬ್ಬಿಯನ್ನೂ ಒಡೆದು ತಡಕಾಡಿದ್ದಾನೆ. ಸ್ವಲ್ಪ ದುಡ್ಡಷ್ಟೇ ಸಿಕ್ಕಿತ್ತು. ಇದರಿಂದ ಹತಾಶೆಗೊಂಡ ಖದೀಮ, ಅಲ್ಲಿದ್ದ ನಾಗನ ಕಲ್ಲು ಮತ್ತು ನಂದಿ ವಿಗ್ರಹವನ್ನು ಭಗ್ನಗೊಳಿಸುವ ಯತ್ನ ಮಾಡಿದ್ದ.
ಅಲ್ಲಿನ ಖಚಿತ ಮಾಹಿತಿಗಳನ್ನು ಆಧರಿಸಿ, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರು, ದೈವಸ್ಥಾನದ ಕಮಿಟಿಯವರು ಪೂರಕ ಮಾಹಿತಿಗಳನ್ನು ನೀಡಿದ್ದರಿಂದ ಆರೋಪಿಯ ಪತ್ತೆ ಸುಲಭವಾಗಿದೆ. ದೈವಸ್ಥಾನವನ್ನು ತಿಂಗಳಿಗೊಮ್ಮೆ ತೆರೆಯುತ್ತಿದ್ದಾಗ ಅಲ್ಲಿಗೆ ಬಂದು ನೋಡುತ್ತಿದ್ದ. ಹೀಗಾಗಿ ಅಲ್ಲಿ ಬೆಳ್ಳಿ ಮತ್ತು ಬಂಗಾರ ಇರುವುದನ್ನು ಕಂಡುಕೊಂಡು ಕಳ್ಳತನಕ್ಕೆ ಮುಂದಾಗಿದ್ದ. ಆರೋಪಿಗೆ ಕ್ರಿಮಿನಲ್ ಹಿನ್ನೆಲೆ ಇದೆಯಾ ಅಥವಾ ಬೇರೆ ಕಡೆಯೂ ಇದೇ ರೀತಿ ಕಳ್ಳತನ ನಡೆಸಿದ್ದಾನೆಯೇ ಎನ್ನುವ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
Police on Thursday arrested one man in connection with the theft attempt and damaging the idols at a temple in Baikampady Industrial Area. The arrested accused has been identified as Rohitashwa, a resident of Kulai here in the city. According to the police, the accused was working in Baikampady as a laborer for the last few years. He had reportedly attempted theft at a temple there believing he will get his hands on the gold, jewelry, and cash from the donation box.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
23-06-25 08:54 pm
HK News Desk
Rapper Tommy Genesis, Controversy: ಹಿಂದು ದೇವತ...
23-06-25 04:37 pm
VP Jagdeep Dhankhar; ಜೂನ್ 25 ಸಂವಿಧಾನ ಹತ್ಯೆಗೈದ...
22-06-25 07:48 pm
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
23-06-25 11:01 pm
Mangalore Correspondent
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
Journalist Vijay Kotian, Brand Mangalore Awar...
23-06-25 09:48 pm
Mangalore, Lokayukta Raid, MCC: ಮಂಗಳೂರು ಪಾಲಿಕ...
23-06-25 06:56 pm
Sudheer Kumar Reddy, Mangalore; ಸಾಕ್ಷ್ಯಗಳಿದ್ದ...
23-06-25 06:07 pm
23-06-25 08:51 pm
HK News Desk
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm