ಬ್ರೇಕಿಂಗ್ ನ್ಯೂಸ್
21-01-21 04:28 pm Mangaluru Correspondent ಕ್ರೈಂ
ಮಂಗಳೂರು, ಜ.21: ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಮತ್ತೊಬ್ಬ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಮಡಿಕೇರಿ ಮೂಲದ ಉಬೈದ್ ಬೆಲ್ಲಿಯತ್ ಅಝೀಝ್ ಎಂಬಾತ ಆರೋಪಿಯಾಗಿದ್ದು 800 ಗ್ರಾಮ್ ಚಿನ್ನವನ್ನು ಗುದ ದ್ವಾರದಲ್ಲಿಟ್ಟು ತರುತ್ತಿದ್ದ.
ಚಿನ್ನವನ್ನು ಪೇಸ್ಟ್ ರೂಪಕ್ಕಿಳಿಸಿ, ಉಂಡೆಯಾಗಿಸಿ ಗುದ ದ್ವಾರದಲ್ಲಿ ತುರುಕಿಸಿಟ್ಟುಕೊಂಡು ತರುತ್ತಿದ್ದಾಗ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ.
ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಉಬೈದ್ ಆಗಮಿಸಿದ್ದು ಪರಿಶೀಲನೆ ವೇಳೆ ಸಂಶಯ ಬಂದು ತಪಾಸಣೆ ನಡೆಸಿದ್ದಾರೆ. 24 ಕ್ಯಾರೆಟ್ ಗುಣಮಟ್ಟದ ಚಿನ್ನವಾಗಿದ್ದು 800 ಗ್ರಾಮ್ ಚಿನ್ನದ ಬೆಲೆ 44.2 ಲಕ್ಷ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪತ್ತೆಯಾಗದ್ದು ಹತ್ತು ಪಟ್ಟು ?!
ನಾಲ್ಕು ದಿನಗಳಿಗೊಮ್ಮೆ ಗುದದಲ್ಲಿ ಚಿನ್ನದ ಪೇಸ್ಟ್ ಇಟ್ಟುಕೊಂಡು ಅಕ್ರಮ ಸಾಗಣೆಯ ಪ್ರಕರಣ ಬೆಳಕಿಗೆ ಬರುತ್ತಿದ್ದು ಚಿನ್ನ ಕಳ್ಳಸಾಗಣೆಗೆ ಗುದ ದ್ವಾರವೇ ಹೆಚ್ಚು ಸುರಕ್ಷಿತ ಎನ್ನುವಂತಾಗಿದೆ. ದುಬೈನಿಂದ ನೂರಾರು ಮಂದಿ ಇಂಥ ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದ್ದು ಒಂದೆರಡು ಪ್ರಕರಣಗಳಷ್ಟೇ ಹೊರಬರುತ್ತಿವೆ. ಈ ರೀತಿಯ ಕಳ್ಳಸಾಗಣೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳ ಪಾತ್ರವೂ ಇಲ್ಲದಿಲ್ಲ. ಪದೇ ಪದೇ ಒಂದೇ ಪ್ರಕಾರದ ಪ್ರಕರಣ ಹೊರ ಬರುತ್ತಿರುವುದರಿಂದ ಇದೇ ಮಾದರಿಯ ಕಳ್ಳಸಾಗಣೆ ಇದರ ನೂರು ಪಟ್ಟು ಆಗುತ್ತಿರುವುದರ ಮುನ್ಸೂಚನೆ ಅನ್ನುವ ಮಾತೂ ಕೇಳಿಬರುತ್ತಿದೆ.
Based on intelligence Customs sleuths of Mangaluru International Airport, one passenger from Dubai was intercepted and gold worth Rs 44.2 lac was recovered and seized on Thursday, January 21.
20-06-25 10:36 am
Bangalore Correspondent
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
20-06-25 10:19 pm
HK News Desk
Ayatollah Khamenei; ಭಾರತಕ್ಕೂ ಇರಾನ್ ಮುಖ್ಯಸ್ಥ ಅ...
20-06-25 09:15 pm
ದೆಹಲಿಯ ನ್ಯಾಯಾಧೀಶರ ನಿವಾಸದಲ್ಲಿ ಕಂತೆ ಕಂತೆ ನಗದು ;...
19-06-25 10:58 pm
ಕೇರಳ ಸಿಎಂ ಸ್ವಂತ ಊರಿನಲ್ಲೇ ಮುಸ್ಲಿಂ ಗುಂಪಿನ ನೈತಿಕ...
19-06-25 08:26 pm
Israel-Iran’s War: ಇಸ್ರೇಲಿನ ಅತಿದೊಡ್ಡ ಆಸ್ಪತ್ರೆ...
19-06-25 07:13 pm
20-06-25 11:04 pm
Mangalore Correspondent
Mangalore Forest Guard, Someshwara Beach, U T...
20-06-25 09:54 pm
Tulu, Panchayat, Mangalore, Taranath Gatti K...
20-06-25 09:02 pm
Jeppinamogaru, Accident, Mangalore: ಕುಡಿದ ನಶೆ...
20-06-25 07:10 pm
Chakravarthy Sulibele: ಕುಂದಾಪುರದಲ್ಲಿ ಅಖಂಡ ಭಾರ...
20-06-25 03:54 pm
20-06-25 02:04 pm
Mangalore Correspondent
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm