ಬ್ರೇಕಿಂಗ್ ನ್ಯೂಸ್
16-12-20 12:53 pm Headline Karnataka News Network ಕ್ರೈಂ
ಕಾನ್ಪುರ, ಡಿ.16: ರಷ್ಯನ್ ಯುವತಿಗೆ ಮತ್ತು ಬರಿಸುವ ಪಾನೀಯ ಕೊಟ್ಟು ಸೇನಾಧಿಕಾರಿಯೇ ಅತ್ಯಾಚಾರಗೈದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಕೆಂಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಕರ್ನಲ್ ದರ್ಜೆಯ ನೀರಜ್ ಗೆಹ್ಲೋಟ್ ಆರೋಪಿ ಸೇನಾಧಿಕಾರಿ. ರಷ್ಯನ್ ಯುವತಿ ಮತ್ತು ಆಕೆಯ ಪತಿ ಲಕ್ನೋದಿಂದ ಕಾನ್ಪುರಕ್ಕೆ ತಿರುಗಾಟಕ್ಕೆ ಬಂದಿದ್ದರು. ಆಕೆಯ ಪತಿ ಕಾನ್ಪುರದ ನಿವಾಸಿಯಾಗಿದ್ದು ಸೇನಾಧಿಕಾರಿಗೆ ಪರಿಚಿತನಾಗಿದ್ದ. ಊರಿಗೆ ಬಂದಿದ್ದ ಗೆಳೆಯನನ್ನು ಸೇನಾಧಿಕಾರಿ ನೀರಜ್ ತನ್ನ ಕಚೇರಿ ಬಂಗಲೆಗೆ ಊಟಕ್ಕೆ ಕರೆದಿದ್ದ. ಹಗಲಿನಲ್ಲಿ ಶಾಪಿಂಗ್ ಮುಗಿಸಿ, ಸಂಜೆಯ ಹೊತ್ತಿಗೆ ಡಿನ್ನರ್ ಗೆಂದು ದಂಪತಿ ಬಂಗಲೆಗೆ ತೆರಳಿದ್ದರು.
ಆದರೆ, ಬಂಗಲೆಯಲ್ಲಿ ಮಾತುಕತೆ ಎಲ್ಲ ಮುಗಿದು ಪಾನೀಯ ಕೊಟ್ಟಿದ್ದಾರೆ. ಆದರೆ, ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕೊಟ್ಟಿದ್ದು ಅವರಿಗೆ ಗೊತ್ತಾಗಿರಲಿಲ್ಲ. ಪಾನೀಯ ಕುಡಿದ ಪತಿ ಅಮಲಿನಲ್ಲಿ ಬಿದ್ದುಕೊಂಡಿದ್ದಾನೆ. ಈ ವೇಳೆ, ಆತನ ಪತ್ನಿ ರಷ್ಯನ್ ಯುವತಿಯನ್ನು ಸೇನಾಧಿಕಾರಿ ಇನ್ನೊಂದು ಕೊಠಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಯುವತಿ ಅಧಿಕಾರಿಯನ್ನು ದೂಡಿ ಹಾಕಿದ್ದು, ಪ್ರತಿಯಾಗಿ ಯುವತಿಗೆ ಹಲ್ಲೆಯನ್ನೂ ನಡೆಸಿದ್ದಾನೆ.
ಮರುದಿನ, ಬಂಗಲೆಯಲ್ಲಿ ನಡೆದ ವಿಚಾರವನ್ನು ರಷ್ಯನ್ ಯುವತಿ ತನ್ನ ಪತಿಗೆ ತಿಳಿಸಿದ್ದಾಳೆ. ದಂಪತಿ ಬಳಿಕ ಕೆಂಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೇನಾಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
In a shocking incident, a colonel posted in Uttar Pradesh’s Kanpur allegedly sexually assaulted a Russian woman after inviting her for dinner at the officer’s mess in the city’s Cantt area on December 10. The accused Army officer, identified as Neeraj Gehlot, is on the run.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm