ಬ್ರೇಕಿಂಗ್ ನ್ಯೂಸ್
16-12-20 12:53 pm Headline Karnataka News Network ಕ್ರೈಂ
ಕಾನ್ಪುರ, ಡಿ.16: ರಷ್ಯನ್ ಯುವತಿಗೆ ಮತ್ತು ಬರಿಸುವ ಪಾನೀಯ ಕೊಟ್ಟು ಸೇನಾಧಿಕಾರಿಯೇ ಅತ್ಯಾಚಾರಗೈದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಕೆಂಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಕರ್ನಲ್ ದರ್ಜೆಯ ನೀರಜ್ ಗೆಹ್ಲೋಟ್ ಆರೋಪಿ ಸೇನಾಧಿಕಾರಿ. ರಷ್ಯನ್ ಯುವತಿ ಮತ್ತು ಆಕೆಯ ಪತಿ ಲಕ್ನೋದಿಂದ ಕಾನ್ಪುರಕ್ಕೆ ತಿರುಗಾಟಕ್ಕೆ ಬಂದಿದ್ದರು. ಆಕೆಯ ಪತಿ ಕಾನ್ಪುರದ ನಿವಾಸಿಯಾಗಿದ್ದು ಸೇನಾಧಿಕಾರಿಗೆ ಪರಿಚಿತನಾಗಿದ್ದ. ಊರಿಗೆ ಬಂದಿದ್ದ ಗೆಳೆಯನನ್ನು ಸೇನಾಧಿಕಾರಿ ನೀರಜ್ ತನ್ನ ಕಚೇರಿ ಬಂಗಲೆಗೆ ಊಟಕ್ಕೆ ಕರೆದಿದ್ದ. ಹಗಲಿನಲ್ಲಿ ಶಾಪಿಂಗ್ ಮುಗಿಸಿ, ಸಂಜೆಯ ಹೊತ್ತಿಗೆ ಡಿನ್ನರ್ ಗೆಂದು ದಂಪತಿ ಬಂಗಲೆಗೆ ತೆರಳಿದ್ದರು.

ಆದರೆ, ಬಂಗಲೆಯಲ್ಲಿ ಮಾತುಕತೆ ಎಲ್ಲ ಮುಗಿದು ಪಾನೀಯ ಕೊಟ್ಟಿದ್ದಾರೆ. ಆದರೆ, ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕೊಟ್ಟಿದ್ದು ಅವರಿಗೆ ಗೊತ್ತಾಗಿರಲಿಲ್ಲ. ಪಾನೀಯ ಕುಡಿದ ಪತಿ ಅಮಲಿನಲ್ಲಿ ಬಿದ್ದುಕೊಂಡಿದ್ದಾನೆ. ಈ ವೇಳೆ, ಆತನ ಪತ್ನಿ ರಷ್ಯನ್ ಯುವತಿಯನ್ನು ಸೇನಾಧಿಕಾರಿ ಇನ್ನೊಂದು ಕೊಠಡಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಯುವತಿ ಅಧಿಕಾರಿಯನ್ನು ದೂಡಿ ಹಾಕಿದ್ದು, ಪ್ರತಿಯಾಗಿ ಯುವತಿಗೆ ಹಲ್ಲೆಯನ್ನೂ ನಡೆಸಿದ್ದಾನೆ.
ಮರುದಿನ, ಬಂಗಲೆಯಲ್ಲಿ ನಡೆದ ವಿಚಾರವನ್ನು ರಷ್ಯನ್ ಯುವತಿ ತನ್ನ ಪತಿಗೆ ತಿಳಿಸಿದ್ದಾಳೆ. ದಂಪತಿ ಬಳಿಕ ಕೆಂಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೇನಾಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.
In a shocking incident, a colonel posted in Uttar Pradesh’s Kanpur allegedly sexually assaulted a Russian woman after inviting her for dinner at the officer’s mess in the city’s Cantt area on December 10. The accused Army officer, identified as Neeraj Gehlot, is on the run.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm